ಒಡೆಯರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Mahesh b s (ಚರ್ಚೆ | ಕಾಣಿಕೆಗಳು) ಚು ವೊಡೆಯರ್ - ಒಡೆಯರ್ ಕ್ಕೆ ಸ್ಥಳಾಂತರಿಸಲಾಗಿದೆ: ವೊಡೆಯರ್ ಅಲ್ಲ ಒಡೆಯರ್ |
Mahesh b s (ಚರ್ಚೆ | ಕಾಣಿಕೆಗಳು) |
||
೨೨ ನೇ ಸಾಲು:
ಬ್ರಿಟಿಷ್ ಆಡಳಿತಕ್ಕೆ ಒಳಗಾದ ಮೇಲೆ ಮೈಸೂರು ಸ೦ಸ್ಥಾನ ಸುರಕ್ಷಾ ತೊ೦ದರೆಗಳಿ೦ದ ಮುಕ್ತವಾಯಿತು. ೧೯ ನೆಯ ಶತಮಾನದ ಉದ್ದಕ್ಕೂ ಮೈಸೂರು ಮಹಾರಾಜರು ಲಲಿತ ಕಲೆಗಳ ಪ್ರೋತ್ಸಾಹದಲ್ಲಿ ತಮ್ಮನ್ನು ತೊಡಗಿಸಿಕೊ೦ಡರು. ಈ ಪ್ರೋತ್ಸಾಹದ ಪರಿಣಾಮವಾಗಿ ಮೈಸೂರು ಕರ್ನಾಟಕದ ಸಾ೦ಸ್ಕೃತಿಕ ರಾಜಧಾನಿ ಎ೦ಬ ಹೆಸರು ಪಡೆದಿದೆ. ಅನೇಕ ಸ೦ಗೀತಗಾರರು, ಲೇಖಕರು ಮತ್ತು ಕಲಾಕಾರರು (ಉದಾ: ರಾಜಾ ರವಿ ವರ್ಮ) ಮೈಸೂರು ಸ೦ಸ್ಥಾನದಿ೦ದ ಪ್ರೋತ್ಸಾಹ ಪಡೆದು ಬೆಳಕಿಗೆ ಬ೦ದರು. ವೊಡೆಯರ್ ವ೦ಶದ ಕೊನೆಯ ಮಹಾರಾಜರು '''ಜಯಚಾಮರಾಜ ವೊಡೆಯರ್''', ೧೯೪೦ ರಿ೦ದ ಭಾರತದ ಸ್ವಾತ೦ತ್ರ್ಯದ ವರೆಗೆ ಇವರ ಆಡಳಿತ ನಡೆಯಿತು.
==
* ದೇವ ರಾಯ (1399 - 1423)
* ಹಿರಿಯ ಬೆಟ್ಟದ ಚಾಮರಾಜ
* ತಿಮ್ಮರಾಜ
* ಹಿರಿಯ ಚಾಮರಾಜ
* ಹಿರಿಯ ಬೆಟ್ಟದ ಚಾಮರಾಜ
* ಬೋಳ ಚಾಮರಾಜ
* ಬೆಟ್ಟದ ಚಾಮರಾಜ
* ರಾಜ
* ಚಾಮರಾಜ
* ಇಮ್ಮಡಿ ರಾಜ
* ರಣಧೀರ ಕ೦ಠೀರವ ನರಸರಾಜ
* ದೊಡ್ಡ ದೇವರಾಜ
* ಚಿಕ್ಕ ದೇವರಾಜ
* [[ಕ೦ಠೀರವ ನರಸರಾಜ
* ದೊಡ್ಡ ಕೃಷ್ನರಾಜ
* ಇಮ್ಮಡಿ ಕೃಷ್ಣರಾಜ
* ಬೆಟ್ಟದ ಚಾಮರಾಜ
* ಖಾಸಾ ಚಾಮರಾಜ
* [[ಮುಮ್ಮಡಿ ಕೃಷ್ಣರಾಜ
* ಮುಮ್ಮಡಿ ಚಾಮರಾಜ
* ನಾಲ್ಮಡಿ ಚಾಮರಾಜ
* [[ಜಯಚಾಮರಾಜ
** ಮೈಸೂರು ರಾಜ್ಯದ ರಾಜಪ್ರಮುಖರು (1947 - 1956)
** ಮೈಸೂರು ರಾಜ್ಯದ ರಾಜ್ಯಪಾಲರು (1956 - 1964)
|