ನ್ಯಾಯ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು →ನೋಡಿ |
ಚು →ಈಶ್ವರ |
||
೧೯೦ ನೇ ಸಾಲು:
::ಉದಾಹರಣೆ ಮಡಕೆ ಮಾಡಲು ಕುಂಬಾರ ಬೇಕು ; ಇಲ್ಲಿ ಕುಂಬಾರ ನಿಮಿತ್ತ ಕಾರಣ. (ಇದಕ್ಕೆ ಸಂಪ್ರದಾನ ಕಾರಣವೆಂದೂ ಹೇಳುವರು).
== ಈಶ್ವರ ==
:ನ್ಯಾಯ ದರ್ಶನ [[ಈಶ್ವರ]]ನನ್ನು ಒಪ್ಪುತ್ತದೆ. ಈ ಶಾಸ್ತ್ರದ '''ಕೋವಿದ ಉದಯನ'''ನು ಈಶ್ವರನನ್ನು ಒಪ್ಪಲು ಹೂಡಿದ ವಾದ ಪ್ರಸಿದ್ಧವಾಗಿದೆ :
;;;:'''ಕಾರ್ಯಯೋಜನ ದೃತ್ಯಾದೇಃ ಪದಾತ್ ಪ್ರತ್ಯಯತಃ ಶ್ರುತೇಃ |'''
;;;:'''ವಾಕ್ಯಾತ್ ಸಂಖ್ಯಾ ವಿಶೇಷಾಚ್ಚ ಸಾಧ್ಯೋ ವಿಶ್ವ ವಿದವ್ಯಯಃ''' ||
|