ನ್ಯಾಯ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಈಶ್ವರ: :ಮುಂದುವರೆ ಸಿದೆ
೧೯೦ ನೇ ಸಾಲು:
::ಉದಾಹರಣೆ ಮಡಕೆ ಮಾಡಲು ಕುಂಬಾರ ಬೇಕು ; ಇಲ್ಲಿ ಕುಂಬಾರ ನಿಮಿತ್ತ ಕಾರಣ. (ಇದಕ್ಕೆ ಸಂಪ್ರದಾನ ಕಾರಣವೆಂದೂ ಹೇಳುವರು).
== ಈಶ್ವರ ==
:ನ್ಯಾಯ ದರ್ಶನ [[ಈಶ್ವರ]]ನನ್ನು ಒಪ್ಮ್ಪತ್ತದೆ. ‍ಈ ಶಾಸ್ತ್ರದ '''ಕೋವಿದ ಉದಯನ'''ನು ಹೂಡಿದ ವಾದ ಪ್ರಸಿದ್ಧವಾಗಿದೆ :
;;;:ಕಾರ್ಯಯೋಜನ ದೃತ್ಯಾದೇಃ ಪದಾತ್ ಪ್ರತ್ಯಯತಃ ಶ್ರುತೇಃ |
;;;:ವಾಕ್ಯಾತ್ ಸಂಖ್ಯಾ ವಿಶೇಷಾಚ್ಚ ಸಾಧ್ಯೋ ವಿಶ್ವ ವಿದವ್ಯಯಃ ||
: '''ವ್ಯಾಕ್ಯಾನ''' :-
:'''ಕಾರ್ಯಾತ್''' : ಜಗತ್ತು ಒಂದು ಕಾರ್ಯ ; ಹಾಗಾಗಿ ಇದಕ್ಕೊಂದು ನಿಮಿತ್ತಕಾರಣ ಬೇಕು ; ಅವನೇ ಈಶ್ವರ. ಉದಾಹರಣೆ : ಮಡಕೆಗೆ ಕುಂಬಾರನಿದಂತೆ.
:'''ಆಯೋಜನಾತ್''' : ಜಗತ್ತಿನ ಉಪಾದಾನ ಕಾರಣಗಳಾದ ಪರಮಾಣುಗಳ (ಜಡ) ಸಂಯೋಜನೆ ಕ್ರಿಯೆಗೆ, ಚೇತನ ಶಕ್ತಿ ಬೇಕು. ಅವನೇ ಈಶ್ವರ.
;'''ಧೃತ್ಯಾದೇ''' (ಧರಿಸುವಿಕೆ) : ಗ್ರಹ, ತಾರೆ, ನಕ್ಷತ್ರಗಳು ನಿಂತಿದ್ದರೆ ಅದು ಈಶ್ವರನ ಮಹಿಮೆ. ಇಲ್ಲದಿದ್ದರೆ ಎಲ್ಲಾ ನಾಶವಾಗುತ್ತಿತ್ತು.
:'''ಪದಾತ್''' : ಪದಗಳು ಅರ್ಥವನ್ನು ಸೂಚಿಸುತ್ತವೆ. ಅದು ಅವನ ಶಕ್ತಿಯಿಂದ . ಕಲಾ ಕೌಶಲ್ಯಗಳೂ ಅವನ ಶಕ್ತಿಯಿಂದ.
:'''ಪ್ರತ್ಯಯತಃ''' : ಯಾವ ತಪ್ಪೂ ಇಲ್ಲದ ವೇದಗಳ ರಚನೆ , ಈಶ್ವರನಿಂದ ಮಾತ್ರಾ ಸಾಧ್ಯ.
:'''ಶ್ರುತೇ''' : ವೇದಗಳು ಈಶ್ವರನ ಅಸ್ತಿತ್ವವನ್ನು ಹೇಳುತ್ತವೆ.
:'''ವಾಕ್ಯಾತ್''' : ವೇದ ವಾಕ್ಯಗಳು ವಿಧಿ -ನಿಷೇಧವನ್ನು ಹೇಳುತ್ತವೆ. ಆ ಧರ್ಮ ಪ್ರವರ್ತಕನು ಈಶ್ವರ.
:'''ಸಂಖ್ಯಾ ವಿಶೇಷಾತ್''' : ಎರಡು ಪರಮಾಣುಗಳ ಸಂಯೋಗ , ದ್ವಣುಕ ಉತ್ಪತ್ತಿ ಸಂಖ್ಯಾದ್ವಯದಿಂದ ಆಗುತ್ತದೆ. ಈ ದ್ವಿತ ಸಂಖ್ಯೆಯ ಅಪೇಕ್ಷಾ ಬುದ್ಧಿ ಜನ್ಯ. ಅದು ಚೇತನಾ ವ್ಯಕ್ತಿಯಿಂದ ಆಗತಕ್ಕದ್ದು. ಅವನೇ ಈಶ್ವರ.
:'''ಅದೃಷ್ಟಾತ್ ''' : ನಮ್ಮ ಕರ್ಮಫಲಗಳಿಗೆ ಅದೃಷ್ಟವು ಕಾರಣ. ಜಡವಾದ ಅದೃಷ್ಟವನ್ನು , ಪ್ರೇರಿಸುವ ಕೆಲಸವನ್ನು ಚೇತನ ವ್ಯಕ್ತಿಯೇ ಮಾಡಬೇಕಾಗುತ್ತದೆ. ಆ ಚೇತನ ವ್ಯಕ್ತಿಯೇ ಈಶ್ವರ.
;ಈಶ್ವರನ ಅನುಗ್ರಹವು ಮುಕ್ತಿಗೆ ಅವಶ್ಯಕ.
:ಪ್ರಾಚೀನ ನ್ಯಾಯ ದರ್ಶನದಂತೆ - [[ಈಶ್ವರ]]ನು ಸರ್ವಶಕ್ತನಾದರೂ ಅಣುಗಳನ್ನೂ ಆತ್ಮಗಳನ್ನು ಸೃಷ್ಟಿಸಲೂ ಆರ, ನಾಶಮಾಡಲೂ ಆರ. ಕುಂಬಾರನಂತೆ ಕೆಲಸ ಮಾಡುವುದೂ ಇಲ್ಲ. ಅದೃಷ್ಟವನ್ನು ಪ್ರೇರಿಸುತ್ತಾನೆ ಅಷ್ಟೆ . ಅವನು ಕೇವಲ ಚೇತನ ಧರ್ಮಿ.
== ಆತ್ಮ ==
ಈ ಶಾಸ್ತ್ರವು ದೇಹ ಇಂದ್ರಿಯ ಗಳಿಂದ ಬೇರೆಯಾದ ಆತ್ಮವನ್ನು ಒಪ್ಪುತ್ತದೆ.
 
 
:ಮುಂದುವರೆ ಸಿದೆ/ಯುವುದು-
:ಓಂ [[ಸದಸ್ಯ:Bschandrasgr/ಪರಿಚಯ|ತ]]ತ್ಸತ್
"https://kn.wikipedia.org/wiki/ನ್ಯಾಯ_ದರ್ಶನ" ಇಂದ ಪಡೆಯಲ್ಪಟ್ಟಿದೆ