ಯೋಗರಾಜ ಭಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಯೋಗರಾಜ ಭಟ್''' ಮೂಲತ: ಕುಂದಾಪುರ ತಾಲೂಕಿನ ಮಂದಾರ್ತಿಯವರು. ಅಲ್ಲಿ ಬಾಲ್ಯವನ್ನು ಕಳೆದು ಮುಂದೆ ಅವರ ಕುಟುಂಬ ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಲೆಸಿತು. ಭಟ್ಟರು ಕಾಲೇಜು ಶಿಕ್ಷಣವನ್ನು ಮ್ಯಸೂರಿನಲ್ಲಿ ಮುಗಿಸಿದರು. ನಿರ್ದೇಶಕ ಸುನಿಲ್ ಕುಮರ್ ದೇಸಾಯಿಯವರ ಜೊತೆಯಲ್ಲಿ ಸಹಾಯಕ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದರು. ದೊರದರ್ಶನದಲ್ಲಿ ಧಾರವಾಹಿಗಳನ್ನು ನಿರ್ದೇಶಿಸಿದರು. "ಮಣಿ" ಅವರ ಮೊದಲ ನಿರ್ದೇಶನದ ಚಿತ್ತ್ರವಗಿದ್ದು, ಮುಂಗಾರು ಮಳೆ ಅವರಿಗೆ ಖ್ಯಾತಿಯನ್ನು ತಂದುಕೊಟ್ಟಿತು.
ಇವರ ನ೦ತರದ ಚಲನ ಚಿತ್ರಗಳು, [[ಗಾಳಿಪಟ]], [[ಮನಸಾರೆ]], [[ಪಂಚರಂಗಿ]], [[ಪರಮಾತ್ಮ'_ಪರಮಾತ್ಮ_(ಚಲನಚಿತ್ರ)|ಪರಮಾತ್ಮ]], [[ಡ್ರಾಮಾ]], ಇತ್ಯಾದಿ.
 
{{Infobox person
"https://kn.wikipedia.org/wiki/ಯೋಗರಾಜ_ಭಟ್" ಇಂದ ಪಡೆಯಲ್ಪಟ್ಟಿದೆ