ಮಧ್ವಾಚಾರ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೨ ನೇ ಸಾಲು:
=== ಉಡುಪಿಯ ಅಷ್ಟ ಮಠಗಳು ===
-----------------------------------
*ಇದೇ ಸಮಯದಲ್ಲಿ ಉಡುಪಿಯ ಅಷ್ಟ ಮಠಗಳಿಗೆ ತಮ್ಮ ಶಿಷ್ಯರಿಗೆ ದೀಕ್ಷೆ ಕೊಟ್ಟು ಮಠಾಧಿಪತಿಗಳಾಗಿ ನೇಮಿಸಿದರು. ೧. ಹೃಷೀಕೇಶ ತೀರ್ಥ- ಪಾಲಿಮಾರುಫಲಿಮಾರು ಮಠ. ೨. ನರಸಿಂಹ ತೀರ್ಥ -ಆದಮಾರು ಮಠ. ೩. ಜನಾರ್ಧನ ತೀರ್ಥ- ಕೃಷ್ಣಪುರಕೃಷ್ಣಾಪುರ ಮಠ. ೪ ಉಪೇಂದ್ರ ತೀರ್ಥ ಪುತ್ತಿಗೆ ಮಠ; ೫. ವಾಮನ ತೀರ್ಥ - ಶಿರೂರು ಮಠ ; ೬. ವಿಷ್ಣು ತೀರ್ಥ -ಸೋದೆ ಮಠ.; ೭.ಶ್ರೀರಾಮ ತೀರ್ಥ ಕಣಿಯೂರುಕಾಣಿಯೂರು ಮಠ.; ೮.ಅಧೋಕ್ಷಜ ತೀರ್ಥ - ಪೇಜಾವರಮಠ. ಮಧ್ವರ ಇನ್ನಿಬ್ಬರು ಪ್ರಸಿದ್ಧ ಶಿಷ್ಯರು, ೯ . ಪದ್ಮನಾಭ ತೀರ್ಥ ೧೦. ನರಹರಿತೀರ್ಥ.
*ನಂತರ ಉದುಪಿಯ ಸುತ್ತ ಮುತ್ತ ಸಂಚರಿಸಿ ಉಜಿರೆಯ ಬ್ರಾಹ್ಮಣರೊಡನೆ ಚರ್ಚಿಸಿ ಪೂಜಾವಿಧಿಗೆ ಸಂಬಂಧಪಟ್ಟಂತೆ ಕರ್ಮನಿಯಮ ರಚಿಸಿದರು ಇದು ಕಾಂಡಾರ್ಥಖಂಡಾರ್ಥ ನಿರ್ಣಯವೆಂದು ಹೆಸರು ಪಡೆದಿದೆ. ನಂತರ ಪರಂತಿಯಲ್ಲಿರುವ ಪಂಚಲಿಂಗೇಶ್ವರ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದರು.
 
=== ಮಧ್ವ ನವಮಿ ===
----------------------------
"https://kn.wikipedia.org/wiki/ಮಧ್ವಾಚಾರ್ಯ" ಇಂದ ಪಡೆಯಲ್ಪಟ್ಟಿದೆ