ಸಾಂಖ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು →ಪಂಚೀಕರಣ |
|||
೧೩೧ ನೇ ಸಾಲು:
:ವಿಶ್ವ -> ಸಮಷ್ಠಿ
:ಮನುಷ್ಯ -> ವ್ಯಷ್ಠಿ
:೧ನೇ ಸರ್ಗ
:೨ ನೇ ,,
:೩ ,,
:೪ ,,
:೫ ,, (೫) ಪಂಚ ಕರ್ಮೇಂದ್ರಿಯಗಳು - ಕೈಗಳು ಗುದ ಬಾಯಿ (ಮುಖ) ಜನನೇಂ ದ್ರಿಯ ಕಾಲು
:೬ ,, (೫) ಕ್ರಿಯೆಗಳು ಗ್ರಹಣ ವಿಸರ್ಜನ ಮಾತು ಸಂತಾನ ವಿಹರಣ (೫ , ೬, ನೇ ಸರ್ಗ ಗಳು ಸಾಂಖ್ಯರ ತತ್ಫ಼್ವಗಳಲ್ಲಿ ಸೇರಿಲ್ಲ)
:ಮನಸ್ಸು + ಬುದ್ಧಿ + ಅಹಂಕಾರ (+ಪುರುಷ ) -- ೩ ( ೪ )
*'''ಸಾಂಖ್ಯರ ದೃಷ್ಟಿ''':
೧೫೬ ನೇ ಸಾಲು:
:ವೇದಗಳಲ್ಲಿಯೂ ಕರ್ಮವೇ ದೃಷ್ಟಿಗೆ ಕಾರಣವೆಂದು ಹೇಳಿದೆ.
'''ಸೇಶ್ವರ
ನಿತ್ಯನೂ , ಪೂರ್ಣ ಚೈತನ್ಯನೂ ಆದ ಈಶ್ವರನನ್ನು ನಂಬುವುದು ಅವಶ್ಯ. ಅವನುಕೇವಲ ಸಾಕ್ಷಿಯಾಗಿದ್ದರೂ, ಅವನ ಸನ್ನಿಧಿಯಿಂದ ಮಾತ್ರಾ ಪ್ರಕೃತಿಯಲ್ಲಿ ಸ್ಪಂದನವಾಗುತ್ತದೆ. ಉದಾ: ಸೂಜಿಗಲ್ಲು ಸುಮ್ಮನಿದ್ದರೂ, ಕಬ್ಬಿಣವನ್ನು ಚಲಿಸುವಂತೆ ಮಾಡುತ್ತದೆ. ಹಾಗೆ ಈಶ್ವರನ ಸನ್ನಿದಿ: ಈಶ್ವರನ ಅಸ್ತಿತ್ವವು ವೇದ ಸಮ್ಮತವೂ ಆಗಿದೆ . (ವಿಜ್ಞಾನ ಭಿಕ್ಷುವಿನ ವಾದ)
|