ಮರಾಠಿ ಸಾಹಿತ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
೧೦ ನೇ ಸಾಲು:
== ಪ್ರಾರಂಭದ ಮರಾಠಿ ಸಾಹಿತ್ಯ (ಕ್ರಿ.ಶ. 1800ರ ಪೂರ್ವದಲ್ಲಿ) ==
[[ಮಹಾನುಭಾವ]] ಮತ್ತು [[ವಾರಕರಿ]]ಪಂಥದ ಸಂತರುಗಳು ಬರೆದ ಧಾರ್ಮಿಕ ಬರವಣಿಗೆಗಳಿಂದ ಮರಾಠಿ ಸಾಹಿತ್ಯ ಪ್ರಾರಂಭವಾಯಿತು ಎನ್ನಬಹುದು. ಮಹಾನುಭಾವ ಪಂಥೀಯ ಸಂತರು ಗದ್ಯವನ್ನು ತಮ್ಮ ಮಾಧ್ಯಮವನ್ನಾಗಿ ಉಪಯೋಗಿಸಿದರೆ, ವಾರಕರಿಗಳು ಪದ್ಯವನ್ನು ಆಯ್ದುಕೊಂಡರು. ವಿವೇಕಸಿಂಧು ಗ್ರಂಥವನ್ನು ಬರೆದ [[ಮುಕುಂದರಾಜ]] , ಮುಂದೆ ಜ್ಞಾನೇಶ್ವರಿ ಎಂದೇ ಪ್ರಖ್ಯಾತವಾದ , ಭಾವಾರ್ಥ ದೀಪಿಕಾ ( 9000 ದ್ವಿಪದಿಗಳಲ್ಲಿ ರಚಿತವಾದ ಭಗವದ್ಗೀತೆಯ ಭಾಷ್ಯ) ಎಂಬ ಗ್ರಂಥವನ್ನು ಬರೆದ [[ಜ್ಞಾನೇಶ್ವರ]] (1275-1296) ಮತ್ತು [[ನಾಮದೇವ]], ಪ್ರಾರಂಭದ ಸಾಹಿತ್ಯಿಕರಲ್ಲಿ ಕೆಲವರು. ವಾರಕರಿ ಪಂಥದ ಸಂತ [[ಏಕನಾಥ ]] ((1528-1599) ಇವರ ನಂತರದವನು. ಮುಕ್ತೇಶ್ವರನು [[ಮಹಾಭಾರತ]]ವನ್ನು ಮರಾಠಿಗೆ ಭಾಷಾಂತರಿಸಿದ. ಸಂತ [[ತುಕಾರಾಮ]]ನೇ ಮೊದಲಾದ ಸಮಾಜ ಸುಧಾರಕರು ತಮ್ಮ ರಚನೆಗಳಿಂದ ಮರಾಠಿ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. [[ರಾಮದಾಸ]]ರ (1608-1681) ದಾಸಬೋಧೆ ಮತ್ತು ಮನಾಚೆ ಶ್ಲೋಕ ಇವು ಈ ಪರಂಪರೆಯ ಪ್ರಸಿಧ್ದ ಕೃತಿಗಳು.
18ನೆಯ ಶತಮಾನದಲ್ಲಿ ಯಥಾರ್ಥದೀಪಿಕಾ ( ವಾಮನ ಪಂಡಿತ), ನಳದಮಯಂತಿ ಸ್ವಯಂವರ (ರಘುನಾಥ ಪಂಡಿತ), ಪಾಂಡವ ಪ್ರತಾಪ, ಹರಿ ವಿಜಯ, ರಾಮವಿಜಯ ( ಶ್ರೀಧರ ಪಂಡಿತ) ಮತ್ತು ಮಹಾಭಾರತ (ಮೋರೋಪಂತ) ಮೊದಲಾದ ಪ್ರಸಿಧ್ದ ಕೃತಿಗಳು ರಚನೆಯಾದವು.
==ಆಧುನಿಕ ಕಾಲ ( 1800ರ ನಂತರದ ಕಾಲ)==
|