ಕೂರ್ಮಾವತಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨ ನೇ ಸಾಲು:
[[ಹಿಂದೂಧರ್ಮ]]ದಲ್ಲಿ, '''ಕೂರ್ಮಾವತಾರ'''ವು ಮತ್ಸ್ಯಾವತಾರದ ನಂತರ ಬರುವ ಮತ್ತು ವರಾಹಾವತಾರದ ಮೊದಲು ಬರುವ [[ವಿಷ್ಣು]]ವಿನ ಎರಡನೇ [[ಅವತಾರ]]ವಾಗಿತ್ತು. [[ಮತ್ಸ್ಯಾವತಾರ]]ದಂತೆ ಈ ಅವತಾರವೂ [[ಸತ್ಯಯುಗ]]ದಲ್ಲಿ ಸಂಭವಿಸಿತ್ತು. ಕೂರ್ಮಾವತಾರಕ್ಕೆ ಸಮರ್ಪಿತ ದೇವಾಲಯಗಳು [[ಆಂಧ್ರಪ್ರದೇಶ]]ದ ಚಿತ್ತೂರು ಜಿಲ್ಲೆಯಲ್ಲಿನ [[ಕೂರ್ಮಾಯಿ]] ಮತ್ತು [[:te:శ్రీకూర్మం|శ్రీకూర్మం]]‍ನಲ್ಲಿ ನೆಲೆಗೊಂಡಿವೆ.
 
 
==ಶ್ರೀಕೂರ್ಮಂ==
ಶ್ರೀಕೂರ್ಮಂ ಆಂಢ್ರ ಪ್ರದೇಶದ [[ಶ್ರೀಕಾಕುಳಂ]]ಜಿಲ್ಲೆಯಲ್ಲಿದೆ.ಶ್ರೀಕಾಕುಳಂ ಪಟ್ಟುಣದಿಂದ ೧೬ ಕಿಲೋಮೀಟರುಗಳ ದೂರದಲ್ಲಿದೆ.ರೈಲು ಮಾರ್ಗವಿಲ್ಲ.ಅದರೆ ಬಸ್ಸು ಸೌಕರ್ಯವಿವೆ.ಹಳೆ ಬಸ್ಟಾಂಡು ನಿಂದ ಪ್ರತಿ ೧೫ ನಿಮಿಷಕ್ಕೆ ಶ್ರೀಕಾಕುಳಂ ಪಟ್ಟಣದಿಂದ ಆಂಧ್ರಪ್ರದೇಶ ರವಾಣೆ ಸಾರಿಗೆ ಸಂಸ್ಥೆ ಬಸ್ಸುಗಳು ತಿರುಗಾಡುತಾವೆ.ಉದಯಕಾಲ ೬:೦ಗಂಟೆನಿಂದ ರಾತ್ರಿ ೮:೦ಗಂಟೆ ವರೆಗೆ ಬಸ್ಸುಗಳಿದ್ದಾವೆ. ಈ ಗುಡಿಯಲ್ಲಿದ ವಿಗ್ರಹ ಸ್ವಂಭೂವಾಗಿದೆ.ಈ ತರಹ ದೇವಾಲಯ ಭಾರತದೇಶದಲ್ಲಿ ಇದೋಂದೆ.ಮಂದಿರ ಅಧ್ಬುತವಾದ ಶಿಲ್ಪಕಲಾವಾಗಿರುತ್ತದೆ.ಈ ಮಂದಿರದಲ್ಲಿ ಸ್ವಾಮಿ ಪಶ್ಚಿಮಮುಖವಾಗಿ ಇದ್ದಾನೆ.ಈ ದೇವಾಲಯದಲ್ಲಿ ಎರಡು ಧ್ವಜಸ್ಥಂಬಗಳಿವೆ.ಮಂದಿರ ಪ್ರಾಂಗಣದಲ್ಲಿ ೧೧ಶತಾಬ್ದಿಯ ಶಾಸನಗಳು ಕಂಡುಬರುತ್ತವೆ.
[[ವರ್ಗ:ದಶಾವತಾರಗಳು]]
"https://kn.wikipedia.org/wiki/ಕೂರ್ಮಾವತಾರ" ಇಂದ ಪಡೆಯಲ್ಪಟ್ಟಿದೆ