ಜಯವಂತಿ ದೇವಿ ಹಿರೇಬೆಟ್ಟು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು New page: ಕನ್ನಡ ನವೋದಯ ಸಾಹಿತ್ಯದಲ್ಲಿನ ಶ್ರೇಷ್ಟ ಕವಿತೆಗಳಿಗೆ ಸಂಗೀತ ಸಂಯೋಜಿಸಿ, ತಮ್ಮ ಸು...
( ಯಾವುದೇ ವ್ಯತ್ಯಾಸವಿಲ್ಲ )

೨೧:೪೬, ೬ ಡಿಸೆಂಬರ್ ೨೦೦೬ ನಂತೆ ಪರಿಷ್ಕರಣೆ

ಕನ್ನಡ ನವೋದಯ ಸಾಹಿತ್ಯದಲ್ಲಿನ ಶ್ರೇಷ್ಟ ಕವಿತೆಗಳಿಗೆ ಸಂಗೀತ ಸಂಯೋಜಿಸಿ, ತಮ್ಮ ಸುಶ್ರಾವ್ಯ ಕಂಠದಲ್ಲಿ ಹಾಡಿ ಅವುಗಳನ್ನು ಜನಪ್ರಿಯಗೊಳಿಸಿದ, ತನ್ಮೂಲಕ ಕನ್ನಡದಲ್ಲಿ ಸುಗಮ ಸಂಗೀತ ಪರಂಪರೆಯನ್ನು ಹುಟ್ಟುಹಾಕಿದ ಮೊದಲಿಗರಲ್ಲಿ ಶ್ರೀಮತಿ ಜಯವಂತಿ ದೇವಿ ಹಿರೇಬೆಟ್ಟುರವರು ಪ್ರಮುಖರು.