ಕು. ಶಿ. ಹರಿದಾಸ ಭಟ್ಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
ಚು ತಿದ್ದುಪಡಿ |
||
೧ ನೇ ಸಾಲು:
''' ಕು.ಶಿ.ಹರಿದಾಸ ಭಟ್ಟ'''ರು [[
==ಶಿಕ್ಷಣ==
ಹರಿದಾಸ ಭಟ್ಟರ ಆರಂಭದ ಶಿಕ್ಷಣ '''ಕಡಿಯಾಳಿ'''ನಲ್ಲಾಯಿತು. ಅಲ್ಲಿಂದ [[ಉಡುಪಿ]] ಬೋರ್ಡ ಹೈಸ್ಕೂಲಿನಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಯಿತು. ಬಡತನದಿಂದಾಗಿ ಕಾಲೇಜಿಗೆ ಹೋಗಲಾಗಲಿಲ್ಲ.[[ಮಂಗಳೂರು| ಮಂಗಳೂರಿನಲ್ಲಿ]] ಎರಡು ವರ್ಷದ ಶಿಕ್ಷಕರ ತರಬೇತಿ ಪಡೆದರು ಅದೇ ಸಮಯದಲ್ಲಿಯೆ 'ಕನ್ನಡ ಜಾಣ' ಹಾಗು [[ಹಿಂದಿ]] ಪರೀಕ್ಷೆಗಳಲ್ಲಿಯೂ ಸಹ ಉತ್ತೀರ್ಣರಾದರು.
ಮದ್ರಾಸ ವಿಶ್ವವಿದ್ಯಾಲಯದಿಂದ [[ಕನ್ನಡ]] ಹಾಗು [[ಸಂಸ್ಕೃತ]] 'ವಿದ್ವಾನ್' ಪದವಿ ಪಡೆದರು. [[೧೯೪೬]] ರಲ್ಲಿ ಮದರಾಸಿನ ಕ್ರಿಶ್ಚಿಯನ್ ಕಾಲೇಜಿಗೆ [[ಇಂಗ್ಲಿಷ್]] ಸಾಹಿತ್ಯದ ವಿದ್ಯಾರ್ಥಿಯಾಗಿ ಸೇರಿಕೊಂಡರು.
==ವೃತ್ತಿ ಜೀವನ==
ಮದರಾಸಿಗೆ (ಈಗಿನ [[ಚೆನ್ನೈ]]ಗೆ} ಕಲಿಯಲು ಹೋಗುವದಕ್ಕೆ ಮೊದಲು [[೧೯೪೨]] ರಲ್ಲಿ ಹರಿದಾಸ ಭಟ್ಟರು
==ಸಾಂಸ್ಕೃತಿಕ ಜೀವನ==
==ಸಾಹಿತ್ಯ ರಚನೆ==
Line ೩೦ ⟶ ೩೪:
* ಬದುಕುವ ದಾರಿ ( ಆಲ್ಬರ್ಟ ಶ್ವೈಟ್ಝರ ನ ಪುಸ್ತ್ಕಕದ ಸಂಗ್ರಹ )
* ಕಟ್ಟಂಗೇರಿ ಕೃಷ್ಣ ಹೆಬ್ಬಾರ
==ಅನುವಾದ==
Line ೩೭ ⟶ ೪೨:
* ನಡುಹಗಲಿನಲ್ಲಿ ಕಗ್ಗತ್ತಲೆ (ಮೂಲ: ಆರ್ಥರ್ ಕೋಸ್ಲರ್)
* ಮ್ಯಾನ್ ದ ಅನ್ನೋನ್ (ಮೂಲ: ಅಲೆಕ್ಸಿಸ್ ಕೆರಲ್ ; ಲಕ್ಷ್ಮೀನಾರಾಯಣ ಆಚಾರ್ಯರ ಜೊತೆಗೆ)
==ಪುರಸ್ಕಾರ==
ಕು.ಶಿ.ಹರಿದಾಸ ಭಟ್ಟರು ಬರೆದ ಕೆ.ಕೆ.ಹೆಬ್ಬಾರ ರವರ ಜೀವನ ಚರಿತ್ರೆಗೆ [[ಕರ್ನಾಟಕ ಸಾಹಿತ್ಯ ಅಕಾಡೆಮಿ]]ಯ [[೧೯೮೮]] ನೆಯ ಸಾಲಿನ ಬಹುಮಾನ ಲಭಿಸಿದೆ.
[[ವರ್ಗ:ಕನ್ನಡ ಸಾಹಿತ್ಯ]]
[[Category:ಸಾಹಿತಿಗಳು|ಕು.ಶಿ.ಹರಿದಾಸಭಟ್ಟ]]
|