ಕೀರ್ತಿನಾಥ ಕುರ್ತಕೋಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಕೀರ್ತಿನಾಥ ಕುರ್ತಕೋಟಿ: ಸ್ಪೆಲ್ಲಿಂಗ್ ತಿದ್ದುಪಡಿ
ಚು ತಿದ್ದುಪಡಿ
೧ ನೇ ಸಾಲು:
[[Image:kkurtakoti.jpg|thumb|'''ಕೀರ್ತಿನಾಥ ಕುರ್ತಕೋಟಿ''']]
 
'''ಕೀರ್ತಿನಾಥ ಕುರ್ತಕೋಟಿ''' ಇವರು [[೧೯೨೮]] [[ಅಕ್ಟೋಬರ್| ಅಕ್ಟೋಬರ]] ೧೨ರಂದು [[ಗದಗ್|ಗದಗಿ]]ನಲ್ಲಿ ಜನಿಸಿದರು. ಇವರ ತಾಯಿ ಪದ್ಮಾವತಿಬಾಯಿ ; ತಂದೆ ಡಿ.ಕೆ. ಕುರ್ತಕೋಟಿ.
 
ಕೆಲಕಾಲ [[ಗದಗ್|ಗದಗಿನ]] ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಕುರ್ತಕೋಟಿಯವರು, ಸ್ನಾತಕೋತ್ತರ ಪದವಿಯನ್ನು ಪಡೆದು, [[ಗುಜರಾತ್|ಗುಜರಾತಿ]]ಗೆ ತೆರಳಿ ಅಲ್ಲಿ ಕಾಲೇಜು ಉಪನ್ಯಾಸಕರಾಗಿ ವೃತ್ತಿಯನ್ನು ಕೈಗೊಂಡರು. ಅಲ್ಲಿ ನಿವೃತ್ತಿಯನ್ನು ಪಡೆದ ನಂತರವೇ [[ಧಾರವಾಡ]]ಕ್ಕೆ ಮರಳಿದರು.
 
ಕುರ್ತಕೋಟಿಯವರು [[ಜಿ.ಬಿ.ಜೋಶಿ(ಜಡಭರತ)|ಜಿ.ಬಿ.ಜೋಶಿ]]ಯವರ ಮನೋಹರ ಗ್ರಂಥಮಾಲೆಗೆ ಮೊದಲಿನಿಂದಲೂ ಸಾಹಿತ್ಯಸಲಹಾಕಾರರು. [[೧೯೫೯]]ರಲ್ಲಿ ಮನೋಹರ ಗ್ರಂಥಮಾಲೆ ಹೊರತಂದ ತನ್ನ ರಜತವರ್ಷದ ಹೊತ್ತಿಗೆ “ನಡೆದು ಬಂದ ದಾರಿ” ಯಲ್ಲಿ ಇವರು ಬರೆದ ಸಾಹಿತ್ಯವಿಮರ್ಶೆ [[ಕನ್ನಡ]] ವಿಮರ್ಶಾಲೋಕದಲ್ಲಿ ಒಂದು ಹೊಸ ಆಯಾಮವನ್ನು ಸೃಷ್ಟಿಸಿತು. ಆಬಳಿಕ ಹೊರತಂದ ವಿಮರ್ಶಾ ನಿಯತಕಾಲಿಕ “'''ಮನ್ವಂತರ'''”ಕ್ಕೆ ಇವರು ಸಂಪಾದಕರಾಗಿದ್ದರು. ಆದರೆ ಆ ಪತ್ರಿಕೆ ಬಹಳ ಕಾಲ ಬಾಳಲಿಲ್ಲ.
೩೯ ನೇ ಸಾಲು:
[[ವರ್ಗ: ಚುಟುಕು]]
[[ವರ್ಗ: ಕನ್ನಡ ಸಾಹಿತ್ಯ]]
[[ವರ್ಗ: ಸಾಹಿತಿಗಳು|ಕೀರ್ತಿನಾಥ ಕುರ್ತಕೋಟಿ]]
[[Category:ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು]]