ಋಷಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
ಸಪ್ತರ್ಷಿ |
||
೧ ನೇ ಸಾಲು:
'''ಋಷಿ''' ಎಂಬೋದು [[ಭಾರತ|ಭಾರತದ]] ಪುರಾಣಗಳಲ್ಲಿ ಹೆಚ್ಚಾಗಿ ಕಾಣಸಿಗುವ ಪದ. ತಪಸ್ಸಿನ ಫಲದಿಂದ ಜ್ಞಾನ ಪಡೆದ, ವೇದ ಪಠಣ ಮಾಡಿದ ಸಾಧಕರನ್ನು 'ಋಷಿ'ಎನ್ನುತ್ತಾರೆ.ತಪಸ್ವಿ ,ಋಷಿ,ಮುನಿ ಎಲ್ಲಾ ಪರ್ಯಾಯ ಪದಗಳು.'''ರಾಜರ್ಷಿ'''(ರಾಜ+ಋಷಿ),'''ಮಹರ್ಷಿ'
== ಸಪ್ತರ್ಷಿಗಳು ==
೧.ಕಶ್ಯಪ,ಅತ್ರಿ,ಭರದ್ವಾಜ,ವಿಶ್ವಾಮಿತ್ರ,ಗೌತಮ,ಜಮದಗ್ನಿ,ವಸಿಷ್ಠ - ಮಹಾಭಾರತದ ಶಲ್ಯಪರ್ವದಲ್ಲಿ ಇರುವಂತೆ.
೨.ಮರೀಚಿ,ಅತ್ರಿ,ಅಂಗಿರಸ,ಪುಲಸ್ತ್ಯ,ಪುಲಹ,ಕ್ರತು,ವಸಿಷ್ಠ - ಮಹಾಭಾರತದ ಶಾಂತಿಪರ್ವದಲ್ಲಿ ಇರುವಂತೆ.
ಇವರು ಕಲ್ಪಭೇದದಿಂದ ಭಿನ್ನ ಭಿನ್ನರಾಗಿರುತ್ತಾರೆ.
{{ಚುಟುಕು}}
|