ಚಂದ್ರಶೇಖರ ಪಾಟೀಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬೨ ನೇ ಸಾಲು:
==ಚಂಪಾರ ಒಂದು ಕವಿತೆ==
===''ಅತಿಥಿ'''===
*ಹಿಂದಿಬ್ಬರು ಮುಂದಿಬ್ಬರು ರಾಜಭಟ್ಟರ ನಡುವೆ
 
ನಡೆದಾಗ ದೊಡ್ಡಗೇಟು ಕಿರುಗುಡುತ್ತದೆ
 
ಒಂದು ಮೂಲೆಗೆ ಗಾಂಧಿ-ಇನ್ನೊಂದು ಮೂಲೆಗೆ ನೆಹೆರು
 
ಗೋಡೆಯ ತುಂಬಾ ಮತ್ತೊಬ್ಬ ಗಾಂಧಿಯ ಅಮರ ಸಂದೇಶ
 
 
*ಭೂಗರ್ಭದ ಕಾಲಕೋಶಕ್ಕಾಗಿ ಹೆಸರು-ದೆಸೆ-ಕಿರಿಗೋತ್ರ
 
ದಾಖಲಾಗುತ್ತದೆ-ಎರಡು ಪೋಜಿನ ಫೋಟೋ ಸಮೇತ
 
ಮತ್ತೇ ರಾಜಭಟರ ನಡುವೆ ಅತಿಥಿಗೃಹಕ್ಕೆ ಪ್ರವೇಶ
 
ಸಣ್ಣಸರಳಿನ ಬಾಗಿಲು ಸರಳವಾಗಿ ತೆರೆದು ಸರಳವಾಗಿ ಮುಚ್ಚುತ್ತದೆ
 
 
*ಮಲಗಲು ಹಾಸಿಗೆ , ಹೊದೆಯಲು ಕಂಬಳಿ, ಹೇಲಲು ಪಾಯಖಾನೆ
 
ಎಲ್ಲಾ ಒಂದೇ ಕಡೆ ಸರ್ವತಂತ್ರ ಸ್ವತಂತ್ರ ಪ್ರದೇಶ
 
ಓದಲು ಪಂಚತಂತ್ರ, ಧರ್ಮಶ್ರೀ,ಪುರುಶೋತ್ತಮನ ಸಾಹಸಗಳು
ಬರೆಯಬೇಕಿನಿಸಿದರೆ ಬುಗುರಿದೆ ,ಖಾಲಿ ಗೋಡೆ ಇದೆ
 
ಬರೆಯಬೇಕಿನಿಸಿದರೆ ಬುಗುರಿದೆ , ಖಾಲಿ ಗೋಡೆ ಇದೆ
*ಹೊತ್ತು ಹೊತ್ತಿಗೆ ಡಾಕ್ಟ್ಟರರ ನಾಲಿಗೆಯ ಶಬರಿ ಸ್ಪರ್ಶದ ಊಟ
 
 
*ಹೊತ್ತು ಹೊತ್ತಿಗೆ ಡಾಕ್ಟ್ಟರರ ನಾಲಿಗೆಯ ಶಬರಿ ಸ್ಪರ್ಶದ ಊಟ
 
ಕಟ್ ಕಟ್ ಬೂಟಿನ ಯೋಗಕ್ಷೇಮ,ಆಕಾಶದಲ್ಲಾಗೀಗ
 
ವರ್ಣಮಯ ಕ್ರಾಂತಿಯ ಸುದ್ದಿ,ಗಿಳಿವಿಂಡು,ದಾಸರ ಹಾಡು
 
ಕುಂಡಿಯಹಿಂದೆ ಕೈಕಟ್ಟಿಕೊಂಡು ತಿರಗುಣಿಯ ಓಡಾಟ
 
 
*ಸಂಜೆ ಸೂರ್ಯಪಾನದ ಹೂವು ಗೋಣು ಚೆಲ್ಲುವ ಮುನ್ನ
 
ಮುಗಿಲಲ್ಲಿ ಎಲ್ಲೋ ಹಕ್ಕಿಯ ಲಗಾಟ ಹೊಡೆದಾಗ
 
ಗೋಡೆಯಾಚೆಗಿನ ಸ್ವಂತದ ಹಾಳು ಹಂಪೆ ನೆನಪಾಗಿ
 
ಮೈತುಂಬಾ ತುಂಗಭದ್ರೆಯ ಸೆಳವು ಹೆಚ್ಚುತ್ತದೆ -->[['ಗಾಂಧಿ ಸ್ಮರಣೆ']]ಸಂಕಲನದಿಂದ
 
([['ಗಾಂಧಿ ಸ್ಮರಣೆ']]ಸಂಕಲನದಿಂದ)
 
==ಮಾಹಿತಿ ಕೃಪೆ==
"https://kn.wikipedia.org/wiki/ಚಂದ್ರಶೇಖರ_ಪಾಟೀಲ" ಇಂದ ಪಡೆಯಲ್ಪಟ್ಟಿದೆ