ಕನ್ನಡ ಚಿತ್ರರಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು Bot: Migrating 3 interwiki links, now provided by Wikidata on d:q3250548 (translate me) |
|||
೨೬ ನೇ ಸಾಲು:
== "ಷಾ ಚಮನ್ಮಲ್ ಡುಂಗಾಜಿ"" ==
ಕನ್ನಡ ಚಿತ್ರ ರಂಗದ ಇತಿಹಾಸದಲ್ಲಿ "ಷಾ ಚಮನ್ಮಲ್ ಡುಂಗಾಜಿ" ಪಾತ್ರ ಅತ್ಯಂತ ಮಹತ್ವದ್ದು ."ಷಾ ಚಮನ್ಮಲ್ ಡುಂಗಾಜಿ" ಮೂಲತಃ ರಾಜಸ್ತಾಸನದವರು, ವ್ಯಾಪರಕ್ಕೆಂದು ೧೯೦೩ ರಲ್ಲಿ ಬೆಂಗಳೂರಿಗೆ ಆಗಮಿಸಿದರು ಇಲ್ಲಿನ ಅಂದರೆ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಪಾತ್ರೆಗಳ ವ್ಯಾಪಾರ ಆರಂಭಿಸಿದರು. ಇಂದಿಗೂ ಬೆಂಗಳೂರಿನಲ್ಲಿರುವ ಆದಿನಾಥ ಜೈನಶ್ವೇತಾಂಬರ ದೇವಾಸ್ಥಾನವನ್ನು೧೯೧೮ ರಲ್ಲಿ ನಿರ್ಮಿಸಿದಾತ ಹಾಗೂ ಅಂದಿನಿಂದ ತನ್ನ ಜೀವನ ಪರ್ಯಂತ ಜೈನಶ್ವೇತಾಂಬರ ಸಂಘಕ್ಕೆ ಅಧ್ಯಕ್ಷರಾಗಿ ಕೆಲಸ ಕಾರ್ಯಗಳನ್ನು ಖುದ್ದಾಗಿ ನಿಂತು ಮಾಡಿರುವ ಹೆಸರು ಇವರದ್ದು,ಇವರ ಹಿರಿಮೆ ಇಷ್ಟೇ ಅಲ್ಲ ಸಾಮಾಜಿಕವಾಗಿ ಹಾಗೂ ಧಾರ್ಮಿಕವಾಗಿಯೂ ಸಹಾಯ ಮಾಡಲು ಸಧಾ ಮುಂದೆ ಬರುತ್ತಿದ್ದರು. ಇವರು ಬೆಂಗಳೂರಿನ "ಪ್ರಾಣಿದಯಾ ಪ್ರಚಾರಕ
ಷಾ ಚಮನ್ಮಲ್ ಡುಂಗಾಜಿ ಘನತೆ ಗೌರವವನ್ನು ಕಂಡ ಮೈಸೂರು ವಿಶ್ವವಿದ್ಯಾನಿಲಯ ೧೯೨೫ ರಿಂದ ಇಂದಿನವರೆಗೂ ಕಾಮರ್ಸ್ ವಿಷಯದಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ಷಾ ಚಮನ್ಮಲ್ ಡುಂಗಾಜಿ
[[Category:ಕನ್ನಡ ಸಿನೆಮಾ|*]]
|