ಬಿ.ಡಿ.ಜತ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೦ ನೇ ಸಾಲು:
|}}
 
'''ಬಸಪ್ಪ ದಾನಪ್ಪ ಜತ್ತಿ'''(ಬಿ.ಡಿ.ಜತ್ತಿ) ([[ಸೆಪ್ಟೆಂಬರ್ ೧೦]],[[೧೯೧೨]] - ಜೂನ್ ೦೭, [[೨೦೦೨]]) - [[ಭಾರತ]]ದ ಹಿಂದಿನ ಉಪರಾಷ್ಟ್ರಪತಿಗಳಲ್ಲೊಬ್ಬರು, ಹಾಗು [[ಕರ್ನಾಟಕ]]ದ ಹಿಂದಿನ ಮುಖ್ಯಮಂತ್ರಿಗಳಲ್ಲೊಬ್ಬರು. ಸ್ವಲ್ಪ ದಿನಗಳ ಕಾಲ ಹಂಗಾಮಿ ರಾಷ್ಟ್ರಪತಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಕರ್ನಾಟಕದ [[ಬಾಗಲಕೋಟೆ ಜಿಲ್ಲೆ]] [[ಜಮಖಂಡಿ]] ತಾಲ್ಲೂಕಿನ [[ಸಾವಳಗಿ]] ಗ್ರಾಮದಲ್ಲಿ ಜನಿಸಿದರು. ಕರ್ನಾಟಕದ [[ಬಾಗಲಕೋಟೆ ಜಿಲ್ಲೆ]] [[ಜಮಖಂಡಿ]] ತಾಲ್ಲೂಕಿನ [[ಸಾವಳಗಿ]] ಗ್ರಾಮಪಂಚಾಯತಿಯಿಂದ ದೇಶದ ಹಂಗಾಮಿ [[ರಾಷ್ಟ್ರಪತಿ]] ಹುದ್ದೆಯವರೆಗೆ ತಲುಪಿದ ರಾಜಕಾರಣಿ ಬಿ.ಡಿ.ಜತ್ತಿ.
 
ಉತ್ತರ ಕರ್ನಾಟಕದ [[ಬಾಗಲಕೋಟೆ ಜಿಲ್ಲೆ]] [[ಜಮಖಂಡಿ]] ತಾಲ್ಲೂಕಿನ ಸಾವಳಗಿ ಗ್ರಾಮಪಂಚಾಯತ್ ನಿಂದ ದೇಶದ ಹಂಗಾಮಿ [[ರಾಷ್ಟ್ರಪತಿ]] ಹುದ್ದೆಯವರೆಗೆ ತಲುಪಿದ ರಾಜಕಾರಣಿ ಬಿ.ಡಿ.ಜತ್ತಿ.
=='''ಮುಖ್ಯ ಮಂತ್ರಿಯ ಪದವಿಯಿಂದ ಉಪರಾಷ್ಟ್ರಪತಿಯವರೆಗೆ'''==
 
ರಾಜ್ಯದಲ್ಲಿ ಸಚಿವರಾಗಿ, ನಂತರ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿ, ಪಾಂಡಿಚೇರಿಯಲ್ಲಿ ಲೆ.ಗೌವರನರ್ ಆಗಿ ಸೇವೆ ಸಲ್ಲಿಸಿ, ಮುಂದೆ ಉಪರಾಷ್ಟ್ರಪತಿ ಮತ್ತು ಫಕ್ರುದ್ದಿನ್ ಅಹ್ಮದ್ ಅವರ ಅಕಾಲ ಮೃತ್ಯುವಿನ ನಂತರ ಕೆಲಕಾಲ ಹಂಗಾಮಿ ರಾಷ್ಟ್ರಪತಿಯಾಗಿ ಇವರು ಸೇವೆ ಸಲ್ಲಿಸಿದರು. ಉತ್ತಮ ಆಡಳಿತಗಾರ, ಸರಳ ಜೀವಿ ಮತ್ತು [[ರಾಜಕೀಯ]] "ಜಟ್ಟಿ"ಎಂದು ಜತ್ತಿ ಹೆಸರು ಗಳಿಸಿದ್ದಾರೆ.
 
ತುರ್ತು ಪರಿಸ್ಥಿತಿಯ ನಂತರ ನೆಡೆದ ಚುನಾವಣೆಯಲ್ಲಿ ಜನತಾ ಪಕ್ಷ ಬಹುಮತದಿಂದ ಜಯಗೊಳಿಸಿದರೂ, ಮುರಾರ್ಜಿ ದೇಸಾಯಿಯವರನ್ನು [[ಪ್ರಧಾನಿ ಮಂತ್ರಿ]] ಹುದ್ದೆ ಸ್ವೀಕರಿಸಲು ಆಹ್ವಾನಿಸಲು, ಆಗ ಹಂಗಾಮಿ ರಾಷ್ಟ್ರಪತಿಗಳಾಗಿದ್ದ ಜತ್ತಿಯವರು ತಡ ಮಾಡಿದರೆಂದು ಅವರ ವಿರುದ್ಧ [[ನವದೆಹಲಿ|ದೆಹಲಿಯಲ್ಲಿ]] ಭಾರಿ ಪ್ರತಿಭಟನೆ ನೆಡೆದಿತ್ತು.ಇದರಿಂದಾಗಿ, [[ನಿಜಲಿಂಗಪ್ಪ]]ನವರು ರಾಷ್ಟ್ರಪತಿಯಾಗಲು ನಿರಾಕರಿಸಿದ ನಂತರ ಬಹುದಿನಗಳ ನಂತರ ಜತ್ತಿಯವರಿಗೆ ದೊರೆತಿದ್ದ ರಾಷ್ಟ್ರಪತಿ ಹುದ್ದೆ ಅವಕಾಶವು ಕೊನೆಗೆ [[ನೀಲಂ ಸಂಜೀವ ರೆಡ್ಡಿ]]ಯವರ ಪಾಲಾಯಿತೆಂದು ಆಗ ರಾಜಕೀಯ ಚರ್ಚೆ ನೆಡೆದಿತ್ತು. ಅದರ ಸತ್ಯಾಸತ್ಯತೆಗಳೇನೇ ಇರಲಿ, ಕನ್ನಡಿಗರಿಗೆ ರಾಷ್ಟ್ರಪತಿಯಾಗುವ ಅವಕಾಶ ದೂರವಾಗಿದ್ದು ಮಾತ್ರ ಸತ್ಯವಾಗಿದೆ.
 
=='''ವೃತ್ತಿ ಜೀವನ'''==
"https://kn.wikipedia.org/wiki/ಬಿ.ಡಿ.ಜತ್ತಿ" ಇಂದ ಪಡೆಯಲ್ಪಟ್ಟಿದೆ