ಹುಯಿಲಗೋಳ ನಾರಾಯಣರಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಲೇಖನ ಸುಧಾರಣೆ - ವಿಲೀನ- ಲಿಂಕ್ಸ್
೧ ನೇ ಸಾಲು:
'''ಹುಯಿಲಗೋಳ ನಾರಾಯಣರಾಯರು''' ([[೧೮೮೪]]-[[೧೯೭೧]]) - [[ಕನ್ನಡ|ಕನ್ನಡದ]] ಪ್ರಮುಖ ಸಾಹಿತಿಗಳಲ್ಲೊಬ್ಬರು. [[ಕರ್ನಾಟಕ]] ನಾಡಗೀತೆಯೆನಿಸಿದ್ದ '''ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು''' ಗೀತೆಯನ್ನು ರಚಿಸಿದವರು.
{{ಲೇಖನ ಒಟ್ಟುಗೂಡಿಸಬೇಕಿದೆ|ಹುಯಿಲಗೋಳ ನಾರಾಯಣರಾಯರು}}
'''ಹುಯಿಲಗೋಳ ನಾರಾಯಣರಾಯರು''' [[೧೮೮೪]] [[ಅಕ್ಟೋಬರ್ ೪]] ರಂದು ಜನಿಸಿದರು. ಇವರ ತಂದೆ ಕೃಷ್ಣರಾವ, ತಾಯಿ ಬಹಿಣಕ್ಕ. ಬಾಲ್ಯದ ಶಿಕ್ಷಣವನ್ನು [[ಗದಗ]], [[ಗೋಕಾಕ]] ಹಾಗು [[ಧಾರವಾಡ]]ಗಳಲ್ಲಿ ಪೂರೈಸಿದರು. ೧೯೦೨ ರಲ್ಲಿ ಧಾರವಾಡದಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ಮುಗಿಸಿ ಉಚ್ಚ ಶಿಕ್ಷಣಕ್ಕಾಗಿ [[ಪುಣೆ]]ಯ [[ಫರ್ಗ್ಯೂಸನ್ ಕಾಲೇಜ]]ನ್ನು ಸೇರಿದರು. ೧೯೦೭ ರಲ್ಲಿ ಪದವಿಯನ್ನು ಪಡೆದ ಬಳಿಕ [[ಧಾರವಾಡ]]ದ [[ವಿಕ್ಟೋರಿಯಾ ಪ್ರೌಢಶಾಲೆ]]ಯಲ್ಲಿ ಶಿಕ್ಷಕರಾದರು. ಕೆಲಕಾಲದ ನಂತರ ಶಿಕ್ಷಕ ವೃತ್ತಿಯನ್ನು ತ್ಯಜಿಸಿ, [[ಮುಂಬೈ]]ಗೆ ತೆರಳಿ,ಕಾನೂನು ಪದವಿಯನ್ನು ಪಡೆದು ೧೯೧೧ರಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು.
 
==ಜೀವನ==
ನಾರಾಯಣರಾಯರು ತಾವು ಬರೆದ “ [[ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು]]” ನಾಡಗೀತೆಗಾಗಿ ಖ್ಯಾತರಾಗಿದ್ದಾರೆ. ಈ ಗೀತೆಯನ್ನು ೧೯೨೪ರಲ್ಲಿ [[ಬೆಳಗಾವಿ]]ಯಲ್ಲಿ ಜರುಗಿದ [[ಕಾಂಗ್ರೆಸ್ ಅಧಿವೇಶನ]]ದಲ್ಲಿ ಸ್ವಾಗತಗೀತೆಯಾಗಿ ಹಾಡಲಾಗಿತ್ತು. ಹಾಡಿದವರು ಆಗಿನ್ನೂ ಬಾಲಿಕೆಯಾಗಿದ್ದ [[ಪದ್ಮಭೂಷಣ ಪ್ರಶಸ್ತಿ]]ವೆತ್ತ ಗಾನವಿದುಷಿ [[ಗಂಗೂಬಾಯಿ ಹಾನಗಲ್|ಗಂಗೂಬಾಯಿ ಹಾನಗಲ್ ರವರು]]. ಅಧಿವೇಶನದ ಅಧ್ಯಕ್ಷರು [[ಮಹಾತ್ಮ ಗಾಂಧಿ|ಮಹಾತ್ಮಾ ಗಾಂಧೀಜಿ]]ಯವರು.
==ಸಾಹಿತ್ಯ==
ನಾರಾಯಣರಾಯರು ಮೂಲತಃ ನಾಟಕಕಾರರು. ಕನ್ನಡ ರಂಗಭೂಮಿಗಾಗಿ ಕಾಲ್ಪನಿಕ, ಐತಿಹಾಸಿಕ,ಪೌರಾಣಿಕ, ಸಾಮಾಜಿಕ ಹೀಗೆ ವಿವಿಧ ಬಗೆಯ ನಾಟಕಗಳನ್ನು ರಚಿಸಿ ಪ್ರದರ್ಶಿಸಿದರು.
==== ನಾಟಕಗಳು====
 
'''ಹುಯಿಲಗೋಳ ನಾರಾಯಣರಾಯರು''' [[೧೮೮೪]] [[ಅಕ್ಟೋಬರ್ ೪]] ರಂದು ಜನಿಸಿದರು. ಇವರ ತಂದೆ ಕೃಷ್ಣರಾವಕೃಷ್ಣರಾವ್, ತಾಯಿ ಬಹಿಣಕ್ಕ. ಬಾಲ್ಯದ ಶಿಕ್ಷಣವನ್ನು [[ಗದಗ]], [[ಗೋಕಾಕ]] ಹಾಗು [[ಧಾರವಾಡ]]ಗಳಲ್ಲಿ ಪೂರೈಸಿದರು. [[೧೯೦೨]] ರಲ್ಲಿ [[ಧಾರವಾಡ|ಧಾರವಾಡದಲ್ಲಿ]] ಮೆಟ್ರಿಕ್ ಪರೀಕ್ಷೆಯನ್ನು ಮುಗಿಸಿ ಉಚ್ಚ ಶಿಕ್ಷಣಕ್ಕಾಗಿ [[ಪುಣೆ|ಪುಣೆಯ]]ಯ್ [[ಫರ್ಗ್ಯೂಸನ್ ಕಾಲೇಜ]]ನ್ನುಕಾಲೇಜನ್ನು ಸೇರಿದರು. [[೧೯೦೭]] ರಲ್ಲಿ ಪದವಿಯನ್ನು ಪಡೆದ ಬಳಿಕ [[ಧಾರವಾಡ]]ದ [[ವಿಕ್ಟೋರಿಯಾ ಪ್ರೌಢಶಾಲೆ]]ಯಲ್ಲಿ ಶಿಕ್ಷಕರಾದರು. ಕೆಲಕಾಲದ ನಂತರ ಶಿಕ್ಷಕ ವೃತ್ತಿಯನ್ನು ತ್ಯಜಿಸಿ, [[ಮುಂಬೈ]]ಗೆ ತೆರಳಿ,ಕಾನೂನು ಪದವಿಯನ್ನು ಪಡೆದು ೧೯೧೧ರಲ್ಲಿ[[೧೯೧೧]]ರಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು.
======ಕಾಲ್ಪನಿಕ======
*ವಜ್ರಮುಕುಟ (೧೯೧೦)
*ಕನಕವಿಲಾಸ (೧೯೧೩)
 
 
======ಐತಿಹಾಸಿಕ======
===ಸಾಹಿತ್ಯ===
 
ನಾರಾಯಣರಾಯರು ಮೂಲತಃ ನಾಟಕಕಾರರು. ಕನ್ನಡ ರಂಗಭೂಮಿಗಾಗಿ ಕಾಲ್ಪನಿಕ, ಐತಿಹಾಸಿಕ,ಪೌರಾಣಿಕ, ಸಾಮಾಜಿಕ ಹೀಗೆ ವಿವಿಧ ಬಗೆಯ ನಾಟಕಗಳನ್ನು ರಚಿಸಿ ಪ್ರದರ್ಶಿಸಿದರು. ಇವರ ಅನೇಕ ಕವನಗಳು ಅಂದಿನ ಪತ್ರಿಕೆಗಳಾದ [[ಜೈ ಕರ್ನಾಟಕ ವೃತ್ತ]] , [[ ಪ್ರಭಾತ]] , [[ ಧನಂಜಯ]] ಮೊದಲಾದವುಗಳಲ್ಲಿ ಪ್ರಕಟವಾಗಿವೆ.
 
ನಾರಾಯಣರಾಯರು ತಮ್ಮ ನಾಟಕಗಳಿಗಾಗಿ ಗೀತೆಗಳನ್ನು ರಚಿಸಿದ್ದರು. ನಾರಾಯಣ ರಾಯರು '''ಮೂಡಲು ಹರಿಯಿತು''' ಎಂಬ ಕಾದಂಬರಿಯನ್ನೂ ಬರೆದಿದ್ದರೆಂದು ತಿಳಿದು ಬಂದಿದೆ. ಆದರೆ ಈ ಕಾದಂಬರಿಯ ಹಸ್ತಪ್ರತಿ ಈಗ ಲಭ್ಯವಿಲ್ಲ.
 
 
==== ನಾಟಕಗಳು====
 
ಹುಯಿಲಗೋಳ ನಾರಾಯಣರು ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ಕಾಲ್ಪನಿಕ ನಾಟಕಗಳನ್ನು ರಚಿಸಿದ್ದಾರೆ. ಅವುಗಳ ಪಟ್ಟಿ ಕೆಳಕಂಡಂತಿವೆ.
 
======ಕಾಲ್ಪನಿಕ======
 
* ವಜ್ರಮುಕುಟ (೧೯೧೦)
* ಕನಕವಿಲಾಸ (೧೯೧೩)
 
======ಐತಿಹಾಸಿಕ======
* ಪ್ರೇಮಾರ್ಜುನ(೧೯೧೨)
* ಮೋಹಹರಿ(೧೯೧೪)
Line ೧೯ ⟶ ೩೦:
* ವಿದ್ಯಾರಣ್ಯ(೧೯೨೧)
 
======ಪೌರಾಣಿಕ'======
 
* ಭಾರತಸಂಧಾನ(೧೯೧೮)
* ಉತ್ತರ ಗೋಗ್ರಹಣ(೧೯೨೨)
 
======ಸಾಮಾಜಿಕ======
 
======ಸಾಮಾಜಿಕ======
* ಸ್ತ್ರೀಧರ್ಮರಹಸ್ಯ(೧೯೧೯)
* ಶಿಕ್ಷಣಸಂಭ್ರಮ(೧೯೨೦),
* ಪತಿತೋದ್ಧಾರ(೧೯೫೨)
 
==ಪ್ರಶಸ್ತಿ ಹಾಗು ಗೌರವಗಳು==
[[ಮುಂಬಯಿ ಸರಕಾರ]]ವು ಪತಿತೋದ್ಧಾರ ನಾಟಕಕ್ಕೆ ೧೯೫೪ರಲ್ಲಿ ಬಹುಮಾನ ನೀಡಿತು.
 
[[ಮುಂಬಯಿ ಸರಕಾರ]]ವು ಸರಕಾರವು [[ಪತಿತೋದ್ಧಾರ]] ನಾಟಕಕ್ಕೆ ೧೯೫೪ರಲ್ಲಿ[[೧೯೫೪]]ರಲ್ಲಿ ಬಹುಮಾನ ನೀಡಿತು.
ನಾರಾಯಣರಾಯರು ತಮ್ಮ ನಾಟಕಗಳಿಗಾಗಿ ಗೀತೆಗಳನ್ನು ರಚಿಸಿದ್ದಲ್ಲದೆ, ಇವರ ಅನೇಕ ಕವನಗಳು ಅಂದಿನ ಪತ್ರಿಕೆಗಳಾದ ‘ [[ಜೈ ಕರ್ನಾಟಕ ವೃತ್ತ]]’ , ‘[[ ಪ್ರಭಾತ]]’ , ‘[[ ಧನಂಜಯ]]’ ಮೊದಲಾದವುಗಳಲ್ಲಿ ಪ್ರಕಟವಾಗಿವೆ.
 
==ಇತರ ವಿಷಯಗಳು==
 
[[೧೯೫೪]]ರಲ್ಲಿ ಇವರ “ ಪತಿತೋದ್ಧಾರ” ನಾಟಕಕ್ಕೆ [[ಮುಂಬಯಿ]] ಸರಕಾರದ ಬಹುಮಾನ ದೊರೆಯಿತು. ನಾರಾಯಣರಾಯರ ಸಂಗಡಿಗರು ಅಥವಾ ನಾಟ್ಯವಿಲಾಸಿಗಳು ಆಡಿದ ಇವರ ನಾಟಕಗಳ ಸಂಪಾದನೆಯನ್ನು ಸಮಾಜಶಿಕ್ಷಣ ಮತ್ತು ಸುಧಾರಣೆಗೆ ವಿನಿಯೋಗಿಸಲು ಇವರು ಉದ್ದೇಶಿಸಿದ್ದರು. ಅದರಂತೆ[[ಗದಗ| ಗದಗಿನಲ್ಲಿ]] '''ವಿದ್ಯಾದಾನ ಸಮಿತಿ''' ಯಿಂದ ಪ್ರೌಢಶಾಲೆಯೊಂದು ನಿರ್ಮಾಣವಾಯಿತು.
 
ನಾರಾಯಣರಾಯರು ಅನೇಕ ಸಾಮಾಜಿಕ ಸಂಘಟನೆಗಳಲ್ಲಿಯೂ ಸೇವೆ ಸಲ್ಲಿಸಿದ್ದರು.
 
==ಉದಯವಾಗಲಿ ಗೀತೆ==
 
'''ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು''' ಹುಯಿಲಗೋಳ ನಾರಾಯಣರು ರಚಿಸಿದ ಗೀತೆ [[ಕರ್ನಾಟಕ]] ರಾಜ್ಯದ ನಾಡಗೀತೆಯೆಂದು ಖ್ಯಾತಿ ಪಡೆದಿತ್ತು. ಈ ಗೀತೆಯನ್ನು [[ಬೆಳಗಾವಿ|ಬೆಳಗಾವಿಯಲ್ಲಿ]] ಜರುಗಿದ, [[೧೯೨೪]]ರ [[ಕಾಂಗ್ರೆಸ್ ]]ಅಧಿವೇಶನದಲ್ಲಿ ಹಾಡಲಾಗಿತ್ತು[[ಮಹಾತ್ಮಾ ಗಾಂಧಿ|ಮಹಾತ್ಮ ಗಾಂಧಿಯವರು]]ಈ ಅಧಿವೇಶನದ ಅಧ್ಯಕ್ಷರಾಗಿದ್ದರು. ಈ ಗೀತೆಯನ್ನು ೧೯೨೪ರಲ್ಲಿ [[ಬೆಳಗಾವಿ]]ಯಲ್ಲಿ ಜರುಗಿದ [[ಕಾಂಗ್ರೆಸ್ ಅಧಿವೇಶನ]]ದಲ್ಲಿ ಸ್ವಾಗತಗೀತೆಯಾಗಿ ಹಾಡಲಾಗಿತ್ತು. ಆಗಿನ್ನೂ ಬಾಲಕಿಯಾಗಿದ್ದ [[ಪದ್ಮಭೂಷಣ ಪ್ರಶಸ್ತಿ]] ಗಳಿಸಿದ್ದ [[ಗಂಗೂಬಾಯಿ ಹಾನಗಲ್|ಗಂಗೂಬಾಯಿ ಹಾನಗಲ್]] ಈ ಗೀತೆಯನ್ನು ಅಂದು ಹಾಡಿದ್ದರು.
 
==ನಿಧನ==
ಇವರು ಬರೆದ ‘ಮೂಡಲು ಹರಿಯಿತು’ ಕಾದಂಬರಿಯ ಹಸ್ತಪ್ರತಿಯು ಕಳೆದು ಹೋಗಿದ್ದು ಕನ್ನಡಿಗರ ದೌರ್ಭಾಗ್ಯವೆನ್ನಬೇಕು.
 
ಹುಯಿಲಗೋಳ ನಾರಾಯಣರಾಯರು ಅನೇಕ ಸಾಮಾಜಿಕ ಸಂಘಟನೆಗಳಲ್ಲೂ ಸಹ[[೧೯೭೧]]ಜುಲೈದಲ್ಲಿ ದುಡಿದಿದ್ದಾರೆನಿಧನರಾದರು.
 
ಹುಯಿಲಗೋಳ ನಾರಾಯಣರಾಯರು [[೧೯೭೧]] ಜುಲೈದಲ್ಲಿ ನಿಧನರಾದರು.
[[Category:ಸಾಹಿತಿಗಳು]]
[[ವರ್ಗ:ಜನನ ೧೮೮೪]]
[[ವರ್ಗ:ನಿಧನ ೧೯೭೧]]