ಹುಯಿಲಗೋಳ ನಾರಾಯಣರಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{ಲೇಖನ ಒಟ್ಟುಗೂಡಿಸಬೇಕಿದೆ|ಹುಯಿಲಗೋಳ ನಾರಾಯಣರಾಯರು}}
'''ಹುಯಿಲಗೋಳ ನಾರಾಯಣರಾಯರು''' [[೧೮೮೪]] ಅಕ್ಟೋಬರ[[ಅಕ್ಟೋಬರ್]] ರಂದು ಜನಿಸಿದರು. ಇವರ ತಂದೆ ಕೃಷ್ಣರಾವ, ತಾಯಿ ಬಹಿಣಕ್ಕ. ಬಾಲ್ಯದ ಶಿಕ್ಷಣವನ್ನು [[ಗದಗ]], [[ಗೋಕಾಕ]] ಹಾಗು [[ಧಾರವಾಡ]]ಗಳಲ್ಲಿ ಪೂರೈಸಿದರು. ೧೯೦೨ ರಲ್ಲಿ ಧಾರವಾಡದಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ಮುಗಿಸಿ ಉಚ್ಚ ಶಿಕ್ಷಣಕ್ಕಾಗಿ [[ಪುಣೆ]]ಯ [[ಫರ್ಗ್ಯೂಸನ್ ಕಾಲೇಜ]]ನ್ನು ಸೇರಿದರು. ೧೯೦೭ ರಲ್ಲಿ ಪದವಿಯನ್ನು ಪಡೆದ ಬಳಿಕ [[ಧಾರವಾಡ]]ದ [[ವಿಕ್ಟೋರಿಯಾ ಪ್ರೌಢಶಾಲೆ]]ಯಲ್ಲಿ ಶಿಕ್ಷಕರಾದರು. ಕೆಲಕಾಲದ ನಂತರ ಶಿಕ್ಷಕ ವೃತ್ತಿಯನ್ನು ತ್ಯಜಿಸಿ, [[ಮುಂಬೈ]]ಗೆ ತೆರಳಿ,ಕಾನೂನು ಪದವಿಯನ್ನು ಪಡೆದು ೧೯೧೧ರಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು.
 
ನಾರಾಯಣರಾಯರು ತಾವು ಬರೆದ “ [[ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು]]” ನಾಡಗೀತೆಗಾಗಿ ಖ್ಯಾತರಾಗಿದ್ದಾರೆ. ಈ ಗೀತೆಯನ್ನು ೧೯೨೪ರಲ್ಲಿ [[ಬೆಳಗಾವಿ]]ಯಲ್ಲಿ ಜರುಗಿದ [[ಕಾಂಗ್ರೆಸ್ ಅಧಿವೇಶನ]]ದಲ್ಲಿ ಸ್ವಾಗತಗೀತೆಯಾಗಿ ಹಾಡಲಾಗಿತ್ತು. ಹಾಡಿದವರು ಆಗಿನ್ನೂ ಬಾಲಿಕೆಯಾಗಿದ್ದ [[ಪದ್ಮಭೂಷಣ ಪ್ರಶಸ್ತಿ]]ವೆತ್ತ ಗಾನವಿದುಷಿ [[ಗಂಗೂಬಾಯಿ ಹಾನಗಲ್ಲ]]ರು. ಅಧಿವೇಶನದ ಅಧ್ಯಕ್ಷರು [[ಮಹಾತ್ಮಾ ಗಾಂಧೀಜಿ]]ಯವರು.