ಹುಯಿಲಗೋಳ ನಾರಾಯಣರಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧ ನೇ ಸಾಲು:
{{ಲೇಖನ ಒಟ್ಟುಗೂಡಿಸಬೇಕಿದೆ|ಹುಯಿಲಗೋಳ ನಾರಾಯಣರಾಯರು}}
'''ಹುಯಿಲಗೋಳ ನಾರಾಯಣರಾಯರು''' [[೧೮೮೪]]
ನಾರಾಯಣರಾಯರು ತಾವು ಬರೆದ “ [[ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು]]” ನಾಡಗೀತೆಗಾಗಿ ಖ್ಯಾತರಾಗಿದ್ದಾರೆ. ಈ ಗೀತೆಯನ್ನು ೧೯೨೪ರಲ್ಲಿ [[ಬೆಳಗಾವಿ]]ಯಲ್ಲಿ ಜರುಗಿದ [[ಕಾಂಗ್ರೆಸ್ ಅಧಿವೇಶನ]]ದಲ್ಲಿ ಸ್ವಾಗತಗೀತೆಯಾಗಿ ಹಾಡಲಾಗಿತ್ತು. ಹಾಡಿದವರು ಆಗಿನ್ನೂ ಬಾಲಿಕೆಯಾಗಿದ್ದ [[ಪದ್ಮಭೂಷಣ ಪ್ರಶಸ್ತಿ]]ವೆತ್ತ ಗಾನವಿದುಷಿ [[ಗಂಗೂಬಾಯಿ ಹಾನಗಲ್ಲ]]ರು. ಅಧಿವೇಶನದ ಅಧ್ಯಕ್ಷರು [[ಮಹಾತ್ಮಾ ಗಾಂಧೀಜಿ]]ಯವರು.
|