ರಾಜಸುಲೋಚನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧ ನೇ ಸಾಲು:
[[ಚಿತ್ರ:RS (2).jpg|thumb|right|250px|'ರಾಜಸುಲೋಚನ']]
ದಕ್ಷಿಣ ಭಾರತದ 'ರಾಜಸುಲೋಚನ' ಎಂಬ ಅಭಿನೇತ್ರಿ, ಒಳ್ಳೆಯ ನೃತ್ಯಪಟುವಾಗಿ ಹೆಸರುಮಾಡಿದ್ದರು.ಅವರು ಜನಿಸಿದ್ದು ಆಂಧ್ರ ಪ್ರದೇಶದ ವಿಜಯವಾಡದಲ್ಲಿ.ಅವರ ವಿದ್ಯಾಭ್ಯಾಸ,ಮತ್ತು ವೃತ್ತಿಜೀವನವೆಲ್ಲಾ ತಮಿಳು ನಾಡಿನ ಚೆನ್ನೈ ನಗರದಲ್ಲಾಯಿತು. ಮೈಸೂರಿನ ಕನ್ನಡ ಚಿತ್ರರಂಗದಲ್ಲಿ ಅತಿ ಹೆಸರುವಾಸಿಯಾಗಿದ್ದ 'ರಾಜಸುಲೋಚನ', ಸನ್.೧೯೫೩ ರಲ್ಲಿ '[[ಗುಣಸಾಗರಿ]],'ಯೆಂಬ ಚಲನಚಿತ್ರದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆಮಾಡಿದ್ದರು. ಅವರ ಜೊತೆ ನಾಯಕ ನಟ,ಹೊನ್ನಪ್ಪ ಭಾಗವತರು ಅಭಿನಯಿಸಿದ್ದರು. 'ಬಭ್ರುವಾಹನ', 'ಶ್ರೀ ಕಾಳಹಸ್ತಿ ಮಹಿಮೆ', ಮೊದಲಾದ ಸುಮಾರು ೨೭೪ ಚಲನಚಿತ್ರಗಳಲ್ಲಿ ನಟಿಸಿರುವ ಅವರು, ಕನ್ನಡವಲ್ಲದೆ, ಹಿಂದಿ, ಮಲೆಯಾಳಂ, ತೆಲುಗು ಮತ್ತು ತಮಿಳು ಚಿತ್ರಗಳಲ್ಲೂ ಉತ್ತಮ ಅಭಿನಯ ನೀಡಿದ್ದಾರೆ.ರಾಜಸುಲೋಚನರವರ ಜೊತೆ ನಾಯಕನಟರಾಗಿ ಅಭಿನಯಿಸಿದವರು,[[ಎಂ.ಜಿ.ಆರ್]].'[[ಶಿವಾಜಿ ಗಣೇಶನ್]], [[ರಾಜ್ಕುಮಾರ್]], [[ಏನ್.ಟಿ.
==ಮದುವೆ==
'ಸುಲೋಚನ'ರು ಮದುವೆಯಾದದ್ದು, ತೆಲುಗು ಚಿತ್ರರಂಗದ ಹೆಸರಾಂತ ನಟ, ಮತ್ತು ನಿರ್ದೇಶಕ, 'ಸಿ.ಎಸ್.ರಾವ್',ರವರೊಂದಿಗೆ.ಈ ದಂಪತಿಗಳಿಗೆ, 'ಶ್ಯಾಮ ಸುಂದರ್' ಎಂಬ ಮಗ, ಮತ್ತು ಅವಳಿ-ಜವಳಿ ಹೆಣ್ಣುಮಕ್ಕಳು, 'ದೇವಿ' ಮತ್ತು 'ಶ್ರೀ,ಜನಿಸಿದರು.
೬ ನೇ ಸಾಲು:
ಕೆಲವು ದಿನಗಳಿಂದ ರಾಜಸುಲೋಚನರವರು, ಉಸಿರಾಟದ ತೊಂದರೆಯಿಂದ ನರಳುತ್ತಿದ್ದರು. ಚೆನ್ನೈನ 'ಮಡಿಪಕ್ಕಾಂ ಆಸ್ಪತ್ರೆ'ಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸೇರಿಸಲ್ಪಟ್ಟಿದ್ದರೂ ವೈದ್ಯರ ಉಪಚಾರದಿಂದ ಅವರಿಗೆ ಉಪಯೋಗಕಾಣಲಿಲ್ಲ. ೭೭ ವರ್ಷ ವಯಸ್ಸಿನ ರಾಜಸುಲೋಚನ ಚೆನ್ನೈನ ತಮ್ಮ ನಿವಾಸದಲ್ಲಿ ಸನ್.೨೦೧೩ ರ, ಮಾರ್ಚ್, ೫, ಮಂಗಳವಾರ ನಿಧನರಾದರು.
[[ವರ್ಗ : ದಕ್ಷಿಣದ ಚಲನಚಿತ್ರ ತಾರೆಯರು]]
|