ರಾಜಸುಲೋಚನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಹೊಸ ಪುಟ: ದಕ್ಷಿಣ ಭಾರತದ 'ರಾಜಸುಲೋಚನ' ಎಂಬ ಅಭಿನೇತ್ರಿ ಒಳ್ಳೆಯ ನೃತ್ಯಪಟುವಾಗಿ ಹೆಸರು... |
No edit summary |
||
೧ ನೇ ಸಾಲು:
ದಕ್ಷಿಣ ಭಾರತದ 'ರಾಜಸುಲೋಚನ' ಎಂಬ ಅಭಿನೇತ್ರಿ ಒಳ್ಳೆಯ ನೃತ್ಯಪಟುವಾಗಿ ಹೆಸರುಮಾಡಿದ್ದರು. ಮೈಸೂರಿನ ಕನ್ನಡ ಚಿತ್ರರಂಗದಲ್ಲಿ ಅತಿ ಹೆಸರುವಾಸಿಯಾಗಿದ್ದ 'ರಾಜಸುಲೋಚನ', ಸನ್.೧೯೫೩ ರಲ್ಲಿ '[[ಗುಣಸಾಗರಿ]],'ಯೆಂಬ ಚಲನಚಿತ್ರದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆಮಾಡಿದ್ದರು. ಅವರ ಜೊತೆ ನಾಯಕ ನಟ,ಹೊನ್ನಪ್ಪ ಭಾಗವತರು. ಸುಮಾರು
==ಮದುವೆ==
ಮದುವೆಯಾದದ್ದು, ತೆಲುಗು ಚಿತ್ರರಂಗದ ಹೆಸರಾಂತ ನಟ, ಮತ್ತು ನಿರ್ದೇಶಕ, 'ಸಿ.ಎಸ್.ರಾವ್',ರವರೊಂದಿಗೆ.ಈ ದಂಪತಿಗಳಿಗೆ, 'ಶ್ಯಾಮ ಸುಂದರ್' ಎಂಬ ಮಗ, ಮತ್ತು ಅವಳಿ-ಜವಳಿ ಹೆಣ್ಣುಮಕ್ಕಳು, 'ದೇವಿ' ಮತ್ತು 'ಶ್ರೀ,ಜನಿಸಿದರು.
==ನಿಧನ==
ಕೆಲವು ದಿನಗಳಿಂದ ಅವರು ಉಸಿರಾಟದ ತೊಂದರೆಯಿಂದ ನರಳುತ್ತಿದ್ದರು. ಚೆನ್ನೈನ 'ಮಡಿಪಕ್ಕಾಂ ಆಸ್ಪತ್ರೆ'ಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸೇರಿಸಲ್ಪಟ್ಟಿದ್ದರೂ ವೈದ್ಯರ ಉಪಚಾರದಿಂದ ಅವರಿಗೆ ಉಪಯೋಗಕಾಣಲಿಲ್ಲ. ೭೭ ವರ್ಷ ವಯಸ್ಸಿನ ರಾಜಸುಲೋಚನ ಚೆನ್ನೈನ ತಮ್ಮ ನಿವಾಸದಲ್ಲಿ ಸನ್.೨೦೧೩ ರ, ಮಾರ್ಚ್, ೫, ಮಂಗಳವಾರ ನಿಧನರಾದರು.
[[ವರ್ಗ : ದಕ್ಷಿಣದ ಚಲನಚಿತ್ರ ತಾರೆಯರು]]
|