ತಾಳ್ಯದ ಆಂಜನೇಯಸ್ವಾಮಿ ದೇವಸ್ಥಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೨೧ ನೇ ಸಾಲು:
ಸ್ವಾಮಿಯಮೇಲಿದ್ದ ಆಭರಣಗಳನ್ನು ಒಮ್ಮೆ ಪಂಜುಗಳ್ಳರು ಅಫರಿಸಿದರು. ನಂತರ,ಅವರಿಗೆ ಇಡೀರಾತ್ರಿ ಕಣ್ಣು ಕಾಣಿಸದಾಗ ಪರಿತಪಿಸಿ, ತಪ್ಪೊಪ್ಪಿಗೆಯ ಪ್ರಕಾರ ಸ್ವಾಮಿಗೆ ಬೆಳ್ಳಿಯ ಕಿರೀಟ ಮಾಡಿಸಿಕೊಟ್ಟರಂತೆ.
=='ಗ್ರಾಮದೇವತೆ, ಬಂಡೆಮ್ಮನವರ ಜಾತ್ರೆ' ==
[[ಚಿತ್ರ:1-P1010200.JPG|thumb|right|300px|ಜಾತ್ರೆಯ ಸಮಯದ ಪರಿಕರಗಳು']]
ತಾಳ್ಯದ ಹನುಮಪ್ಪನ ತೇರಾದ ೧೫ ದಿನಗಳ ತರುವಾಯ, ಗ್ರಾಮದೇವತೆ,[[ಬಂಡೆಮ್ಮ]]ನವರ ಜಾತ್ರೆ ನಡೆಯುತ್ತದೆ. ಹೀಗೆ ಕುಡಿಯುವನೀರಿಗೆ ಅಭಾವವಾದಾಗ್ಯೂ ಭಕ್ತಾದಿಗಳ ಸಹಾಯದಿಂದ ಹನುಮಪ್ಪನ ತೇರು, ಮತ್ತು 'ಬಂಡೆಮ್ಮನ ಜಾತ್ರೆ' ವಿಜೃಂಭಣೆಯಿಂದ ನಡೆಯುತ್ತದೆ. ಲಾರಿಗಳಲ್ಲಿ ಕುಡಿಯುವನೀರಿನವ್ಯವಸ್ಥೆಯನ್ನು ಮಾಡಲಾಗುತ್ತದೆ. ಅಕ್ಕಪಕ್ಕದ ಗ್ರಾಮಸ್ಥರು, ಮತ್ತು ಊರಿನ ಹೊರಗಡೆಯಿಂದಲೂ ಭಕ್ತರ ಗುಂಪು ಇಲ್ಲಿಗೆ ಧಾವಿಸಿಬಂದು, ಹನುಮಪ್ಪನ ಕೃಪೆಗೆ ಪಾತ್ರರಾಗುವುದನ್ನು ನಾವು ಗಮನಿಸಬಹುದು. ದೇಗುಲಗಳ ಗ್ರಾಮವೆಂದು ಹೆಸರಾದ 'ತಾಳ್ಯ'ದಲ್ಲಿ, 'ಹನುಮಪ್ಪನ ದೇವಸ್ಥಾನ'ವಲ್ಲದೆ,
* 'ಶ್ರೀ ಕಾಳಿಕಾಂಬ ದೇವಸ್ಥಾನ',
|