ತಾರಾಶಂಕರ ಬಂದೋಪಾಧ್ಯಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಲೇಖನ
 
೧೫ ನೇ ಸಾಲು:
 
'''ತಾರಾಶಂಕರ ಬಂದೋಪಾಧ್ಯಾಯ''' [[ಬಂಗಾಲಿ]] ಭಾಷೆಯ ಕಾದಂಬರಿಕಾರ.ಇವರಿಗೆ ೧೯೬೬ರ [[ಜ್ಞಾನಪೀಠ ಪ್ರಶಸ್ತಿ]] ದೊರೆತಿದೆ. ಇವರು ಬಂಗಾಲಿ ಭಾಷೆಯಲ್ಲಿ ಸುಮಾರು ೬೫ ಕಾದಂಬರಿಗಳಲ್ಲದೆ ಹಲವಾರು ಕಥೆ,ನಾಟಕ ಮುಂತಾದವುಗಳನ್ನು ರಚಿಸಿದ್ದಾರೆ.ಇವರಿಗೆ ರವೀಂದ್ರ ಪುರಸ್ಕಾರ,[[ಸಾಹಿತ್ಯ ಅಕಾಡೆಮಿ ಪ್ರಶಸ್ತಿ]]ಗಳ ಜತೆಗೆ [[ಪದ್ಮ ಭೂಷಣ]] ಪ್ರಶಸ್ತಿ ಕೂಡಾ ದೊರೆತಿದೆ.
 
[[ವರ್ಗ:ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು]]