ತಿರುವಾಂಕೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು r2.7.2+) (Robot: Adding ur:تراونکور |
ಚು r2.7.3) (Robot: Modifying ja:トラヴァンコール藩王国 to ja:トラヴァンコール王国; cosmetic changes |
||
೮ ನೇ ಸಾಲು:
|region = [[Indian subcontinent]]
|country = What are now modern-day southern-[[Kerala]], [[India]]
|capital = [[Thiruvananthapuram]]<br />[[Padmanabhapuram]]
|government_type = [[Absolute monarchy]]<br />[[Princely state]] (1858-1947)<br /> [[India]]n [[States and territories of India|state]] (1947-1949)
|year_start = 1102
|year_end = 1949
೩೧ ನೇ ಸಾಲು:
}}
{{Travancore}}
'''ಟ್ರಾವಂಕೂರು/ತಿರುವಾಂಕೂರು ಸಾಮ್ರಾಜ್ಯ''' ವು ({{pron-en|ˈtrævəŋkɔər}}; {{indic | lang=ml | indic=തിരുവിതാംകൂര് | trans=tiruvitāṁkūr }} {{IPA-ml|t̪iɾuʋit̪aːɱkuːr|}}) ಟ್ರಾವಂಕೂರು/ತಿರುವಾಂಕೂರು ರಾಜ ಮನೆತನದ ಆಳ್ವಿಕೆಯಲ್ಲಿದ್ದು, ಟ್ರಿವೇಂಡ್ರಮ್ ಅನ್ನು (ಪ್ರಸ್ತುತ [[
== ಭೌಗೋಳಿಕತೆ ==
{|
| [[
| [[
|}
ಟ್ರಾವಂಕೂರು/ತಿರುವಾಂಕೂರು ರಾಜ್ಯವು ಪ್ರಸ್ತುತ ದಿನಮಾನದ ದಕ್ಷಿಣ ಕೇರಳದಲ್ಲಿತ್ತು. ಈ ರಾಜ್ಯದ ಅರಸರನ್ನು ''ಶ್ರೀ ಪದ್ಮನಾಭದಾಸನ್'' ಎಂದು ಭಗವಾನ್ ವಿಷ್ಣು [[ದೇವರು|ದೇವರ]] ಅವತಾರ/ರೂಪವೊಂದಾದ ''ಪದ್ಮನಾಭ ಸ್ವಾಮಿ'' ಯ ಸೇವಕನೆಂಬರ್ಥದಲ್ಲಿ ಕರೆಯಲಾಗುತ್ತಿತ್ತು.
ಹಿಂದಿನ ಸಾಮ್ರಾಜ್ಯದ ಭೌಗೋಳಿಕ ಮಿತಿಗಳನ್ನು ಮೂರು ನೈಸರ್ಗಿಕ ಭೂಪ್ರದೇಶಗಳು ರೂಪಿಸಿದ್ದವು - ಪಶ್ಚಿಮದಲ್ಲಿರುವ ಕರಾವಳಿ ಪ್ರದೇಶ, ಕೇಂದ್ರದಲ್ಲಿ ನಡುನಾಡು ಹಾಗೂ ಪೂರ್ವಕ್ಕೆ 9,000 ಅಡಿಗಳಷ್ಟು ಎತ್ತರವಿರುವ ಪರ್ವತ ಪಂಕ್ತಿಗಳೇ ಈ ಗಡಿಗಳಾಗಿದ್ದವು.
== ಟ್ರಾವಂಕೂರು/ತಿರುವಾಂಕೂರಿನ ತಿಳಿದುಬಂದಿರುವ ಇತಿಹಾಸ ==
=== ಹಿಂದೆಯೇ ದಾಖಲಿಸಲಾಗಿದ್ದ ಇತಿಹಾಸ ===
ಒಂದನೇ ಶತಮಾನ ADಯಲ್ಲಿ ಕೇರಳ ಪ್ರದೇಶಕ್ಕೆ ಭೇಟಿ ನೀಡಿದ್ದ ಪ್ಲಿನಿಯು ಪ್ರಸ್ತಾಪಿಸಿದ್ದ ಪ್ರಕಾರ ಈ ಪ್ರದೇಶವು ತಮಿಳು ಅಯ್' ರಾಜಸಂತತಿಯವರಿಂದ ಸಂಗಮ್/ಮ ಅವಧಿಯಲ್ಲಿ (c. 300 BC – 600 AD) ಮಧುರೈ ಪಾಂಡ್ಯನ್ ರಾಜಸಂತತಿಯ ಸಾರ್ವಭೌಮತ್ವದಡಿಯಲ್ಲಿ ಆಳಲ್ಪಡುತ್ತಿದ್ದು ಈಗಿನ ದಿನಮಾನದ ತಿರುವಲ್ಲಾ ಬಳಿಯಿರುವ ನೆಲ್ಕಿಂದಾ/ಡಾ ಅಥವಾ ನೆಲ್ಸಿಂದಾ/ಡಾವನ್ನು ರಾಜಧಾನಿಯನ್ನಾಗಿ ಹೊಂದಿತ್ತು.<ref>ನ್ಯಾಚುರಲ್ ಹಿಸ್ಟರಿ (ಪ್ಲಿನಿ)</ref> ಪಿತೃಪ್ರಧಾನ ವ್ಯವಸ್ಥೆಯ ತಮಿಳು ವೇನಾಡು (ಕೊಲ್ಲಂ) ಅರಸರು ಅಯ್ ರಾಜಸಂತತಿಯವರೊಂದಿಗೆ ಸುಮಾರು 1100 AD.ಯ ವೇಳೆಗೆ ವಿಲೀನಗೊಂಡುದುದು
=== 18ನೇ ಶತಮಾನ ===
ಟ್ರಾವಂಕೂರು/ತಿರುವಾಂಕೂರಿನ ಅರಸರು ಸಮಂತನ್ ನಾಯರ್ ಮತ್ತು ಇಲ್ಲತು ನಾಯರ್ ಜಾತಿಗಳಿಗೆ ಸೇರಿದ ಮಲೆಯಾಳಿ ಕ್ಷತ್ರಿಯರಾಗಿದ್ದರು.<ref name="jstor.org">http://www.jstor.org/stable/3629883 ದ ಇಂಟರ್ನಲ್ ಸ್ಟ್ರಕ್ಚರ್ ಆಫ್ ದ ನಾಯರ್ ಕ್ಯಾಸ್ಟ್, C. J. ಫುಲ್ಲರ್</ref><ref name="autogenerated1">[http://www.everyculture.com/South-Asia/Nayar-History-and-Cultural-Relations.html ನಾಯರ್ ಜನರ ಇತಿಹಾಸ ಹಾಗೂ ಸಾಂಸ್ಕೃತಿಕ ಬಾಂಧವ್ಯಗಳು]</ref> ಇಲ್ಲತು ನಾಯರ್ಗಳು ಸೈನ್ಯದ ಮುಂಚೂಣಿ ಸ್ಥಾನಗಳಲ್ಲಿದ್ದರು. ಸಮಂತನ್ ನಾಯರ್ಗಳು ಕೂಡಾ ಇತರೆ ನಾಯರ್ ಜಾತಿಗಳವರ ಹಾಗೆಯೇ ಮರುಮಕ್ಕಥಾಯಮ್ ಎಂದು ಹೆಸರಾದ ಮಾತೃಸಂತತಿಯ ಉತ್ತರಾಧಿಕಾರತ್ವದ ವ್ಯವಸ್ಥೆಯನ್ನೇ ಪಾಲಿಸುತ್ತಿದ್ದರು.
೫೧ ನೇ ಸಾಲು:
[[ತಿರುವನಂತಪುರಮ್|ತಿರುವನಂತಪುರಮ್]]ಗೆ ರಾಜಧಾನಿಯನ್ನು ಸ್ಥಳಾಂತರಿಸುವ ಮೊದಲು ಟ್ರಾವಂಕೂರು/ತಿರುವಾಂಕೂರು ರಾಜ್ಯದ ರಾಜಧಾನಿಯಾಗಿತ್ತು. ಟ್ರಾವಂಕೂರು/ತಿರುವಾಂಕೂರು ಚಕ್ರಾಧಿಪತ್ಯದ ಮತ್ತೂ ಗಮನ ಸೆಳೆವ ವ್ಯಕ್ತಿಗಳಲ್ಲಿ ವೇಲು ತಂ/ಥಂಪಿ ದಲವಾ ಮತ್ತು ಉದಯ ಕುರುಪ್(ಪದ ಕುರುಪ್) ಸೇರಿದ್ದರು.
==== ಮಾರ್ತಾಂಡ ವರ್ಮ ====
ಮಾರ್ತಾಂಡ ವರ್ಮ ದಕ್ಷಿಣದಲ್ಲಿನ ಕನ್ಯಾಕುಮಾರಿಯಿಂದ ಉತ್ತರದಲ್ಲಿರುವ ಇಡ/ದಪ್ಪಳ್ಳಿ/ಲ್ಲಿಯವರೆಗೆ ಸಾಮ್ರಾಜ್ಯವನ್ನು ವಿಸ್ತರಿಸಿದ್ದ ಶಕ್ತಿಶಾಲಿ ಅರಸರಾಗಿದ್ದರು. ಅವರು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯೊಂದಿಗೆ ಒಂದು ಒಪ್ಪಂದಕ್ಕೆ ಸಹಿ ಹಾಕಿದರಲ್ಲದೇ ಅವರ ಸಹಾಯದಿಂದ ಎಂಟು ಮಂದಿ ಊಳಿಗಮಾನ್ಯ ಭೂಮಾಲಿಕ/ಜಮೀನ್ದಾರರ ಅಧಿಕಾರವನ್ನು ಮೊಟಕುಗೊಳಿಸಿ (ಎಟ್ಟುವೀಟಿಲ್ ಪಿಲ್ಲಾಮರ್) ಹಿಂದಿನ ಅರಸ ರಾಜಾ ರಾಮ ವರ್ಮರ ಥಂಪಿ ಪುತ್ರರನ್ನು ಬೆಂಬಲಿಸಿದ ಎತ್ತಾರ ಯೋಗಮ್ನನ್ನು ಸೋಲಿಸಿದರು, ಇದಕ್ಕೆ ಕಾರಣ ಟ್ರಾವಂಕೂರು/ತಿರುವಾಂಕೂರು ರಾಜ ಮನೆತನವು ನಾಯರ್ "ಮರುಮಕ್ಕಥಾಯಮ್" ವ್ಯವಸ್ಥೆಯನ್ನು ಪಾಲಿಸುತ್ತಿದ್ದುದರಿಂದ ಉತ್ತರಾಧಿಕಾರವು ಅರಸರ ಮಕ್ಕಳ ಬದಲಿಗೆ ಅವರ ಸಹೋದರಿಯ ಮಕ್ಕಳಿಗೆ ಸಿಗುತ್ತಿತ್ತು. ಆಗ ಅವಿಚ್ಛಿನ್ನವಾಗಿ ನಡೆದ ಕದನಗಳಲ್ಲಿ ಅವರು ಅತ್ತಿಂಗಲ್, ಕೊಲ್ಲಂ, ಕಾಯಮ್ಕುಲಮ್, ಕೊಟ್ಟಾರಾಕಾರ, ಕೊಟ್ಟಾಯಮ್, ಚಂಗನಾಸ್ಸೆರಿ, ಮೀನಾಚಿಲ್, ಪೂಂಜಾರ್ ಮತ್ತು ಅಂಬಾಲಾಪುಝಾ/ಳಾಗಳೂ ಸೇರಿದಂತೆ ಕೊಚಿನ್/ಕೊಚ್ಚಿನ್ನವರೆಗೆ ಎಲ್ಲಾ ಪ್ರದೇಶಗಳ ರಾಜರುಗಳನ್ನು ಸೋಲಿಸುತ್ತಾ ಸಾಮ್ರಾಜ್ಯಕ್ಕೆ ಸೇರಿಸಿಕೊಳ್ಳುತ್ತಾ ಹೋದರು. ಅವರು ಟ್ರಾವಂಕೂರು/ತಿರುವಾಂಕೂರು–ಡಚ್ಚರುಗಳ ನಡುವೆ ನಡೆದ (1739–1753) ಯುದ್ಧದ ಅವಧಿಯಲ್ಲಿ ಡಚ್ ಈಸ್ಟ್ ಇಂಡಿಯಾ ಕಂಪೆನಿಯನ್ನು ಸೋಲಿಸುವಲ್ಲಿ ಯಶಸ್ವಿಯಾದರು, ಇವುಗಳಲ್ಲಿ ಅತಿ ನಿರ್ಣಾಯಕವಾದ ಕದನವೆಂದರೆ ಕೊಲಾಚೆಲ್ನ ಕದನವಾಗಿದ್ದು (10 ಆಗಸ್ಟ್ 1741) ಅದರಲ್ಲಿ ಡಚ್ ಉನ್ನತ ನೌಕಾಧಿಪತಿ ಯುಸ್ಟಾಚಿಯಸ್ ಡೆ ಲೆನ್ನಾಯ್ರನ್ನು ಸೆರೆಹಿಡಿಯಲಾಗಿತ್ತು. 1750 ADಯ ಜನವರಿ 3ರಂದು (ಮಕರಮ್ 5, 725 M.E.), ಅವರು ತನ್ನ
==== ಧರ್ಮ ರಾಜ ====
ಧರ್ಮ ರಾಜ ಎಂದೇ ಜನಪ್ರಿಯನಾಗಿದ್ದ ಆತನ ಉತ್ತರಾಧಿಕಾರಿ ಕಾರ್ತಿಕ ತಿರುನಲ್ ರಾಮ ವರ್ಮಾ 1795ರಲ್ಲಿ ಪದ್ಮನಾಭಪುರಮ್ನಿಂದ [[ತಿರುವನಂತಪುರಮ್|ತಿರುವನಂತಪುರಮ್]]ಗೆ
1789ರಲ್ಲಿ ಈತನ ಆಡಳಿತಾವಧಿಯಲ್ಲಿ [[ಮೈಸೂರು|ಮೈಸೂರಿ]]ನ ಅರಸ [[ಟಿಪ್ಪು ಸುಲ್ತಾನ್|ಟೀಪು/ಟಿಪ್ಪು ಸುಲ್ತಾನ್]] ಟ್ರಾವಂಕೂರು/ತಿರುವಾಂಕೂರಿನ ಮೇಲೆ ದಾಳಿ ಮಾಡಿದ್ದನು.ಧರ್ಮ ರಾಜರು ಟ್ರಾವಂಕೂರು/ತಿರುವಾಂಕೂರಿನಲ್ಲಿ ಆಶ್ರಯವನ್ನು ಪಡೆದಿದ್ದ ಮೈಸೂರು ರಾಜ್ಯದ ಆಕ್ರಮಿತ ಮಲಬಾರ್ನ ನಿರಾಶ್ರಿತರನ್ನು ಅವರ ವಶಕ್ಕೊಪ್ಪಿಸಲು ನಿರಾಕರಿಸಿದ್ದರು. ಟ್ರಾವಂಕೂರು/ತಿರುವಾಂಕೂರು ಸೇನೆಯು ಸುಲ್ತಾನನನ್ನು ಸಮರ್ಥವಾಗಿ ಎದುರಿಸಿತು ಮಾತ್ರವಲ್ಲದೇ ನಾಯರ್ ಯೋಧರುಗಳು ಆತನನ್ನು ಅಲುವಾದ ಸಮೀಪ ಸೋಲಿಸಲು ಸಾಧ್ಯವಾಯಿತು, ಟಿಪ್ಪು/ಟೀಪು ಕಂದಕವೊಂದರಲ್ಲಿ ಬಿದ್ದು ಶಾಶ್ವತವಾಗಿ ಹೆಳವನಾದನಲ್ಲದೇ ತನ್ನ ಪ್ರಖ್ಯಾತ ಖಡ್ಗವನ್ನು ಕಳೆದುಕೊಂಡನು.
==== ಬಲರಾಮ ವರ್ಮ ====
1798ರಲ್ಲಿ ಆತನು ಮರಣಿಸಿದ ನಂತರ, ಬಲರಾಮ ವರ್ಮನು ಹದಿನಾರನೇ ವಯಸ್ಸಿನಲ್ಲಿ ರಾಜ್ಯಭಾರವನ್ನು ವಹಿಸಿಕೊಂಡನು. ಜಯಂತನ್ ಸಂ/ಶಂಕರನ್ ನಂಬೂದಿ/ತಿರಿಯನ್ನು ವಜಾಗೊಳಿಸಿದ ನಂತರ ''ದಿವಾನ'' ನಾಗಿ ಅಧಿಕಾರ ವಹಿಸಿಕೊಂಡ ವೇಲು ತಂ/ಥಂಪಿಯ ಕಾಲದಿಂದ ''ದಿವಾನ್/ನ'' ರು ಅಥವಾ ಪ್ರಧಾನ ಮಂತ್ರಿಗಳು ಸಾಮ್ರಾಜ್ಯದ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಳ್ಳತೊಡಗಿದರು. ಮೊದಮೊದಲಿಗೆ, ವೇಲು ಥಂಪಿ ಮತ್ತು ಇಂಗ್ಲಿಷ್/ಆಂಗ್ಲ ಈಸ್ಟ್ ಇಂಡಿಯಾ ಕಂಪೆನಿಯವರು ಉತ್ತಮ ಸ್ನೇಹವನ್ನೇ ಹೊಂದಿದ್ದರು. ಸೇನೆಯು ಒಂದು ಘಟಕವು AD 1805ರಲ್ಲಿ ವೇಲು ಥಂಪಿಯ ವಿರುದ್ಧ ದಂಗೆ ಎದ್ದಿತು, ಆಗ ಥಂಪಿಯು ಬ್ರಿಟಿಷ್ ರೆಸಿಡೆಂಟ್/ಸ್ಥಾನಿಕ ಪ್ರತಿನಿಧಿಯ ಬಳಿ ಆಶ್ರಯವನ್ನು ಪಡೆದುಕೊಂಡನಲ್ಲದೇ, ಸ್ವಲ್ಪ ಕಾಲದ ನಂತರ ಬ್ರಿಟಿಷ್ ಸೇನಾಪಡೆಯನ್ನು ಬಳಸಿಕೊಂಡು ದಂಗೆಯನ್ನು ಬಗ್ಗುಬಡಿದನು. ಇಂಗ್ಲಿಷ್/ಆಂಗ್ಲ ಈಸ್ಟ್ ಇಂಡಿಯಾ ಕಂಪೆನಿಯೊಂದಿಗೆ ಮತ್ತೊಂದು ಹೊಸ ಒಪ್ಪಂದವನ್ನು ಪರಿಷ್ಕರಿಸಿಕೊಳ್ಳುವ ವಿಚಾರದಲ್ಲಿ ಬಹು ಮುಖ್ಯ ಪಾತ್ರವನ್ನು ಕೂಡಾ ವೇಲು ಥಂಪಿ ವಹಿಸಿದ್ದನು. ಆದಾಗ್ಯೂ ಟ್ರಾವಂಕೂರು/ತಿರುವಾಂಕೂರಿನ ಪರವಾಗಿ ನಡೆಸಿದ 1791ರ ಟ್ರಾವಂಕೂರು/ತಿರುವಾಂಕೂರು-ಮೈಸೂರು ಯುದ್ಧದಲ್ಲಿ ಭಾಗವಹಿಸಿದ್ದುದಕ್ಕಾಗಿ ಕಂಪೆನಿಯ ಪರಿಹಾರದ ಪಾವತಿಯ ಬೇಡಿಕೆಯು ದಿವಾನರು ಮತ್ತು ರೆಸಿಡೆಂಟ್/ಸ್ಥಾನಿಕ ಪ್ರತಿನಿಧಿಯ ನಡುವೆ ಘರ್ಷಣೆಗೆ ಕಾರಣವಾಯಿತು. ವೇಲು ಥಂಪಿ ಮತ್ತು ಕೊಚಿನ್/ಕೊಚ್ಚಿನ್ನ ದಿವಾನರಾದ ಪಲೈಯತ್ ಅಚನ್ ಈರ್ವರೂ ಸೇರಿ ಕಂಪೆನಿಯ ವಿರುದ್ಧ ಯುದ್ಧ ಸಾರಿದರು. ಎರಡೂ ಸಾಮ್ರಾಜ್ಯಗಳ ಮಹಾರಾಜರು ಬಹಿರಂಗವಾಗಿ ಯುದ್ಧಕ್ಕೆ ಬೆಂಬಲವನ್ನು ಘೋಷಿಸಿರಲಿಲ್ಲ. ಮೊದಲಿಗೆ ಈ ಮಿತ್ರರಾಜ್ಯಗಳು ಯುದ್ಧದಲ್ಲಿ ಗೆಲುವನ್ನು ಸಾಧಿಸಿದರಲ್ಲದೇ ಡಿಸೆಂಬರ್ 18, 1808ರಂದು ಮಿತ್ರರಾಜ್ಯಗಳ ಸೇನಾಪಡೆಗಳು ಕೊಚಿನ್/ಕೊಚ್ಚಿನ್ನಲ್ಲಿದ್ದ ರೆಸಿಡೆಂಟ್/ಸ್ಥಾನಿಕ ಪ್ರತಿನಿಧಿಯ ನಿವಾಸದ ಮೇಲೆ ದಾಳಿ ನಡೆಸಿದವು. ಮಹಿಳೆಯರನ್ನು ಕೊಚಿನ್/ಕೊಚ್ಚಿನ್ನಲ್ಲಿರುವ ಕಂಪೆನಿಯ ಗುಡಾರಗಳಿಗೆ ಕಳಿಸಲಾಯಿತಾದರೂ ಪುರುಷ ಬ್ರಿಟಿಷ್ ಯುದ್ಧಕೈದಿಗಳನ್ನು ಮುಳುಗಿಸಿ ಕೊಲ್ಲಲಾಯಿತು. ಕೊಚಿನ್/ಕೊಚ್ಚಿನ್ ಮೇಲೆಯೇ ಮಿತ್ರ ರಾಜ್ಯಗಳು ಜನವರಿ 19, 1809ರಂದು ನಡೆಸಿದ ಆಕ್ರಮಣವು ವಿಫಲವಾಗಿ ಮಿತ್ರರಾಜ್ಯಗಳಿಗೆ ಭಾರೀ ನಷ್ಟವುಂಟಾದಾಗ ಪರಿಸ್ಥಿತಿಯು ಬದಲಾಗಿತ್ತು. ಕಂಪೆನಿಯ ಸೈನಿಕರ ಪಡೆಯನ್ನು ಅರಂಬೋಲಿ ಘಾಟ್ಗಳೆಡೆಗೆ ಮುನ್ನಡೆಸಿದ Col. ಲೆಗೆ/ಗ/ಜೆರನು ಉದಯಗಿರಿ ಮತ್ತು ಪದ್ಮನಾಭಪುರಮ್ಗಳ ಕೋಟೆಗಳನ್ನು ಫೆಬ್ರವರಿ 19, 1809ರಂದು ಸ್ವಾಧೀನಪಡಿಸಿಕೊಂಡನು. ಈ ಎಲ್ಲಾ ಬೆಳವಣಿಗೆಗಳಾದ ನಂತರ, ಯಾವುದೇ ಹೋರಾಟದಲ್ಲಿ ಬಹಿರಂಗವಾಗಿ ಪಾತ್ರ ವಹಿಸದಿದ್ದ ಟ್ರಾವಂಕೂರು/ತಿರುವಾಂಕೂರಿನ ಮಹಾರಾಜರು ವೇಲು ಥಂಪಿಯ ವಿರುದ್ಧ ತಿರುಗಿಬಿದ್ದರು. ಕಂಪೆನಿಯ ಪಡೆಗಳು ಫೆಬ್ರವರಿ 27, 1809ರಂದು ಕೊಚಿನ್/ಕೊಚ್ಚಿನ್ನಲ್ಲಿ ಪಲೈಯತ್ ಅಚನ್ನನ್ನು ಸೋಲಿಸಿದವು. ಪಲೈಯತ್ ಅಚನ್ ಬ್ರಿಟಿಷರಿಗೆ ಶರಣಾದನು, ತದನಂತರ ಆತನನ್ನು ಮೊದಲಿಗೆ ಮದ್ರಾಸ್ಗೆ ಹಾಗೂ ನಂತರ ಬನಾರಸ್ಗೆ ಗಡೀಪಾರುಗೊಳಿಸಲಾಯಿತು. ಕಂಪೆನಿಯು ನಾಗರ್ಕೋಯಿಲ್ ಮತ್ತು ಕೊಲ್ಲಂಗಳ ಸಮೀಪ ನಡೆದ ಕದನಗಳಲ್ಲಿ ವೇಲು ಥಂಪಿಯನ್ನು ಸೋಲಿಸಿತಲ್ಲದೇ ಆತನ ಸೇನಾಪಡೆಯ ಮಾರಣಹೋಮ ನಡೆಸಿತಾದ್ದರಿಂದ, ತದನಂತರ ಆತನ ಬೆಂಬಲಿಗರಲ್ಲಿ ಅನೇಕರು ಆತನನ್ನು ತೊರೆದು ತಮ್ಮ ನಿವಾಸಗಳಿಗೆ ವಾಪಸಾದರು. ಕಂಪೆನಿಯ ಸೇನಾಪಡೆ ಮತ್ತು ಮಹಾರಾಜನ ಸೈನಿಕಪಡೆಗಳು ಟ್ರಿವೇಂಡ್ರಮ್ನ ಹೊರಭಾಗದಿಂದ ಅನತಿದೂರದಲ್ಲಿ ಪಾಪ್ಪಾನಾಂಕೋಡ್ ಎಂಬಲ್ಲಿ ಮೊಕ್ಕಾಂ ಹೂಡಿದವು. ಕಂಪೆನಿಯ ವಿರುದ್ಧ ವೇಲು ಥಂಪಿಯು ಗೆರಿಲ್ಲಾ ಹೋರಾಟವನ್ನು ಸಂಘಟಿಸಿದನಾದರೂ ವಿಫಲನಾಗಿ ಮಹಾರಾಜನ ಸೈನಿಕರಿಂದ ಸೆರೆಯಾಗುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ ಆತ್ಮಹತ್ಯೆ ಮಾಡಿಕೊಂಡನು. 1805ರಲ್ಲಿ ವೇಲು ಥಂಪಿಯ ವಿರುದ್ಧ ನಡೆದ ದಂಗೆಯ ನಂತರ ಟ್ರಾವಂಕೂರು/ತಿರುವಾಂಕೂರು ಸೇನೆಯ ಬಹುತೇಕ ನಾಯರ್ ತುಕಡಿಗಳನ್ನು ವಿಸರ್ಜಿಸಲಾಯಿತಲ್ಲದೇ, ವೇಲು ಥಂಪಿಯು ದಂಗೆಯೆದ್ದ ನಂತರ, ಅಳಿದುಳಿದ ಟ್ರಾವಂಕೂರು/ತಿರುವಾಂಕೂರು ಸೇನಾಪಡೆಯಲ್ಲಿನ ತುಕಡಿಗಳನ್ನು ಕೂಡಾ ವಿಸರ್ಜಿಲಾಯಿತು, ಹಾಗೂ ಬಾಹ್ಯ ಅಥವಾ ಆಂತರಿಕ ಆಕ್ರಮಣಗಳ ಸಂದರ್ಭದಲ್ಲಿ ಮಹಾರಾಜರಿಗೆ ಸಹಕಾರ ನೀಡಲು ಕಂಪೆನಿಯು ಸಹಾಯ ಮಾಡುವ ವ್ಯವಸ್ಥೆಯಾಯಿತು.
=== 19ನೇ ಶತಮಾನ ಮತ್ತು 20ನೇ ಶತಮಾನದ ಆದಿಭಾಗ ===
ಬಲರಾಮ ವರ್ಮರ ಉತ್ತರಾಧಿಕಾರಿಯಾಗಿ 1810–1815ರ ಅವಧಿಯಲ್ಲಿ ರಾಣಿ ಗೌರಿ ಲಕ್ಷ್ಮಿ ಬಾಯಿಯು ಬ್ರಿಟಿಷರ ಸಹಕಾರದೊಂದಿಗೆ ಅಧಿಕಾರವನ್ನು ಪಡೆದುಕೊಂಡಿದ್ದಳು. 1813ರಲ್ಲಿ ಆಕೆಗೆ ಒಬ್ಬ ಪುತ್ರ ಹುಟ್ಟಿದಾಗ, ಆ ಮಗುವನ್ನೇ ರಾಜನನ್ನಾಗಿ ಘೋಷಿಸಲಾಯಿತಾದರೂ, ರಾಜಪ್ರತಿನಿಧಿಯಾಗಿ ರಾಣಿಯು ಆಡಳಿತವನ್ನು ಮುಂದುವರೆಸಿದಳು. ಬ್ರಿಟಿಷ್ ಸೇನಾಧಿಕಾರಿ/ಕರ್ನಲ್ ಮುನ್ರೋ ಆಕೆಯ ದಿವಾನರಾಗಿ ಸೇವೆ ಸಲ್ಲಿಸಿದರು. 1815ರಲ್ಲಿ ರಾಣಿ ಗೌರಿ ಲಕ್ಷ್ಮಿ ಬಾಯಿಯು ಸಾವನ್ನಪ್ಪಿದಾಗ, ರಾಜಪ್ರತಿನಿಧಿಯಾಗಿ ಮಹಾರಾಣಿ ಗೌರಿ ಪಾರ್ವತಿ ಬಾಯಿಯು ಆಕೆಯ ಉತ್ತರಾಧಿಕಾರತ್ವವನ್ನು ವಹಿಸಿಕೊಂಡಳು. ಈ ಇಬ್ಬರೂ ರಾಜಪ್ರತಿನಿಧಿಗಳ ಆಡಳಿತಾವಧಿಯಲ್ಲಿ ಸಾಮಾಜಿಕ ವ್ಯವಸ್ಥೆ ಹಾಗೂ ಶಿಕ್ಷಣ ಕ್ಷೇತ್ರಗಳು ಉತ್ತಮ ಅಭಿವೃದ್ಧಿಯನ್ನು ಕಂಡವು. ಸ್ವಾತಿ ತಿರುನಾಳ್/ಲ್ ರಾಮ ವರ್ಮಾ 1829ರಲ್ಲಿ ರಾಜ್ಯಭಾರವನ್ನು ವಹಿಸಿಕೊಂಡರು. ಅವರು [[
AD 1847–1860ರ ಅವಧಿಯಲ್ಲಿ ಆಳ್ವಿಕೆ ನಡೆಸಿದ ಮುಂದಿನ ಅರಸ ಮಹಾರಾಜಾ ಉತ್ತರಮ್ ತಿರುನಾಳ್/ಲ್ ಮಾರ್ತಾಂಡ ವರ್ಮರು C.M.S. ಮತ್ತು
1885–1924ರ ಅವಧಿಯಲ್ಲಿ ಆಳ್ವಿಕೆ ನಡೆಸಿದ ಶ್ರೀ ಮೂಲಮ್ ತಿರುನಾಳ್/ಲ್ ಸರ್ ರಾಮ ವರ್ಮಾರು ಅನೇಕ ಮಹಾವಿದ್ಯಾಲಯಗಳು/ಕಾಲೇಜುಗಳು ಮತ್ತು ಶಾಲೆಗಳನ್ನು ಸ್ಥಾಪಿಸಿದರು. [[ಜವಾಹರಲಾಲ್ ನೆಹರು|ಜವಾಹರ್ ಲಾಲ್ ನೆಹರೂ]]ರವರು 1920ರ ದಶಕದಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಿದಾಗ, ಇಲ್ಲಿನ ಶಿಕ್ಷಣ ವ್ಯವಸ್ಥೆಯು ಬ್ರಿಟಿಷ್ ಆಡಳಿತವಿರುವ ಭಾರತಕ್ಕಿಂತಲೂ ಉತ್ತಮ ಮಟ್ಟದಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ವೈದ್ಯಕೀಯ ವ್ಯವಸ್ಥೆಯನ್ನು ಮರುಸಂಘಟಿಸಲಾಯಿತಲ್ಲದೇ ಭಾರತದ ರಾಜ್ಯಗಳಲ್ಲೇ ಈ ರೀತಿಯ ಪ್ರಪ್ರಥಮವೆನಿಸಿದ ಶಾಸನಸಭೆಯನ್ನು 1888ರಲ್ಲಿ ಸ್ಥಾಪಿಸಲಾಯಿತು. ಚುನಾವಣೆಯ ವ್ಯವಸ್ಥೆಯನ್ನು ಸ್ಥಾಪಿಸಲಾಯಿತಲ್ಲದೇ ಮಹಿಳೆಯರಿಗೂ ಮತ ಹಾಕುವ ಅವಕಾಶ ನೀಡಲಾಯಿತು.
[[
1924–1931ರ ಅವಧಿಯಲ್ಲಿ ರಾಜಪ್ರತಿನಿಧಿಯಾಗಿ ಸೇತು ಲಕ್ಷ್ಮಿ ಬಾಯಿ ಆಳ್ವಿಕೆ ನಡೆಸಿದ್ದರು. ಆಕೆಯು ಪ್ರಾಣಿಬಲಿಯನ್ನು ನಿಷೇಧಿಸಿದರಲ್ಲದೇ ಮಾತೃಪ್ರಧಾನ ಉತ್ತರಾಧಿಕಾರಿ ವ್ಯವಸ್ಥೆಯ ಬದಲಿಗೆ ಪಿತೃಪ್ರಧಾನ ಉತ್ತರಾಧಿಕಾರಿ ವ್ಯವಸ್ಥೆಯನ್ನು ಅಳವಡಿಸಿದರು. ಆಕೆಯು ದೇವಸ್ಥಾನಗಳಲ್ಲಿದ್ದ ದೇವದಾಸಿ ಪದ್ಧತಿಯನ್ನು ಕೊನೆಗೊಳಿಸಿದರಲ್ಲದೇ ರಾಜ್ಯದ ಆದಾಯದ ಐದನೇ ಒಂದು ಭಾಗದಷ್ಟನ್ನು ಶಿಕ್ಷಣ ವ್ಯವಸ್ಥೆಗೆ ವ್ಯಯಿಸುತ್ತಿರುವುದಕ್ಕಾಗಿ ಮಹಾತ್ಮಾ ಗಾಂಧಿಯವರಿಂದ ಪ್ರಶಂಸೆಯನ್ನು ಕೂಡಾ ಪಡೆದರು.
[[
AD 1931–1949ರ ಅವಧಿಯಲ್ಲಿ ಆಳ್ವಿಕೆ ನಡೆಸಿದ್ದ ಚಿತ್ತಿರಾ ತಿರುನಾಳ್/ಲ್ ಬಲರಾಮ ವರ್ಮರು ಟ್ರಾವಂಕೂರು/ತಿರುವಾಂಕೂರಿನ ಕಟ್ಟಕಡೆಯ ಅರಸರಾಗಿದ್ದಾರೆ. 12 ನವೆಂಬರ್ 1936ರಂದು ಆತ ದೇವಸ್ಥಾನಗಳ ಪ್ರವೇಶ ನೀಡುವ ಬಗ್ಗೆ ಘೋಷಣೆಯೊಂದನ್ನು ಹೊರಡಿಸಿ, ಅದುವರೆಗೆ ಕೇವಲ ಮೇಲು ಜಾತಿಯ ಹಿಂದೂಗಳಿಗೆ ಮಾತ್ರ ಪ್ರವೇಶವನ್ನು ಮೀಸಲಿರಿಸಿದ್ದ ದೇವಸ್ಥಾನ ಪ್ರವೇಶವನ್ನು ಎಲ್ಲಾ ಹಿಂದೂಗಳಿಗೆ (ಕೇರಳದಲ್ಲಿರುವ ಹಿಂದೂ ದೇವಸ್ಥಾನಗಳು) ಟ್ರಾವಂಕೂರು/ತಿರುವಾಂಕೂರಿನಲ್ಲಿರುವ ಎಲ್ಲಾ ಕ್ಷೇತ್ರಗಳನ್ನು ಪ್ರವೇಶಿಸಲು ಮುಕ್ತಗೊಳಿಸಿದರು. ಆತನ ಈ ಒಂದು ನಡೆಯು ಭಾರತದಾದ್ಯಂತ ಅದರಲ್ಲೂ ಗಮನಾರ್ಹವಾಗಿ ಮಹಾತ್ಮಾ ಗಾಂಧಿಯವರಿಂದ ಆತನಿಗೆ ಪ್ರಶಂಸೆ ಗಳಿಸುವಂತೆ ಮಾಡಿತು. ಮೊತ್ತಮೊದಲ ಸಾರ್ವಜನಿಕ ಸಾರಿಗೆ ವ್ಯವಸ್ಥೆ (ಟ್ರಿವೇಂಡ್ರಮ್ - ಮವೇಲಿಕ್ಕಾರ) ಮತ್ತು ದೂರಸಂಪರ್ಕ ವ್ಯವಸ್ಥೆಗಳನ್ನು (ಟ್ರಿವೇಂಡ್ರಮ್ ಅರಮನೆ - ಮವೇಲಿಕ್ಕಾರ ಅರಮನೆ) ಶ್ರೀ. ಚಿತ್ತಿರಾ ತಿರುನಾಳ್/ಲ್ರ ಆಳ್ವಿಕೆಯಲ್ಲಿ ಮೊತ್ತಮೊದಲು ಕಾರ್ಯಗತಗೊಳಿಸಲಾಯಿತು. ಅವರು ತಮ್ಮ ರಾಜ್ಯದಲ್ಲಿ ಕೈಗಾರಿಕೀಕರಣವನ್ನು ಕೂಡಾ ಆರಂಭಿಸಿದರು. ಆದಾಗ್ಯೂ, ಆತನ ಆಸ್ಥಾನದ ಪ್ರಧಾನ ಮಂತ್ರಿಗಳಾದ ಸರ್ C. P. ರಾಮಸ್ವಾಮಿ ಅಯ್ಯರ್ರವರ ಬಗ್ಗೆ ಟ್ರಾವಂಕೂರು/ತಿರುವಾಂಕೂರಿನ ಜನಸಾಮಾನ್ಯರಲ್ಲಿ ಉತ್ತಮ ಭಾವನೆಯಿರಲಿಲ್ಲ. ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯವನ್ನು ನೀಡಲು ನಿರ್ಧರಿಸಿದಾಗ, ಪ್ರಧಾನಮಂತ್ರಿಯು "ಅಮೇರಿಕನ್ ಮಾದರಿಯೊಂದರ" ಮೇಲೆ ಆಧಾರಿತವಾಗಿ ಟ್ರಾವಂಕೂರು/ತಿರುವಾಂಕೂರು ಪ್ರತ್ಯೇಕ ರಾಷ್ಟ್ರವಾಗಿ ಉಳಿಯುತ್ತದೆ ಎಂದು ಘೋಷಿಸಿದರು. [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
=== ಮಹಾದಾನ/ನಮ್ಗಳನ್ನು ನೀಡುವ ಪದ್ಧತಿಯ ನಿಲುಗಡೆ ===
ಟ್ರಾವಂಕೂರು/ತಿರುವಾಂಕೂರಿನ ಮಹಾರಾಜರುಗಳಿಗೆ ಸೋಪಾಧಿಕವಾಗಿ ಕ್ಷತ್ರಿಯತ್ವವನ್ನು ಕಾಪಾಡಿಕೊಳ್ಳುವಂತೆ ಕಾಲಕಾಲಕ್ಕೆ 16 ಮಹಾದಾನಮ್/ಗಳನ್ನು (ದಾನವಾಗಿ ದೊಡ್ಡ ವಸ್ತುಗಳನ್ನು ನೀಡುವುದು) ಕನಿಷ್ಠ 1 ಖಜಾಂಚ್ (78.65 gms) ಚಿನ್ನದ ಜೊತೆಗೆ ಸಾವಿರಾರು ಬ್ರಾಹ್ಮಣರಲ್ಲಿ ಪ್ರತಿಯೊಬ್ಬರಿಗೂ ದುಬಾರಿ ಉಡುಗೊರೆಗಳನ್ನು ಕೊಡುವ ಹಿರಣ್ಯ-ಗರ್ಭ, ಹಿರಣ್ಯ-ಕಾಮಧೇನು, ಹಿರಣ್ಯಸ್ವರಾಟ ಮತ್ತು ತುಲಾಪುರುಷದಾನಮ್ ಮುಂತಾದ ದಾನಗಳನ್ನು ಮಾಡುತ್ತಿದ್ದರು.<ref name="ASo00">''A ಸೋಷಿಯಲ್ ಹಿಸ್ಟರಿ ಆಫ್ ಇಂಡಿಯಾ''
=== 1947ರ ನಂತರ ಟ್ರಾವಂಕೂರು/ತಿರುವಾಂಕೂರು ===
[[
ಏಪ್ರಿಲ್ 1928ರಲ್ಲಿ ಎರ್ನಾಕುಲಮ್ನಲ್ಲಿ ಹಮ್ಮಿಕೊಳ್ಳಲಾದ ರಾಜ್ಯದ ಜನಸಮುದಾಯದ ಸಮಾವೇಶದಲ್ಲಿ [[ಮಲಯಾಳಂ|ಮಲಯಾಳಂ ಭಾಷೆ]]ಯನ್ನು ಮಾತೃಭಾಷೆಯಾಗಿ ಹೊಂದಿರುವ ಪ್ರದೇಶಗಳನ್ನು ಏಕೀಕರಿಸುವ ಚಳುವಳಿಯು ಒಂದು ನಿರ್ದಿಷ್ಟ ಸ್ವರೂಪ ಪಡೆದುಕೊಂಡಿತು ಮಾತ್ರವಲ್ಲದೇ ''ಐಕ್ಯ ಕೇರಳ'' ಕ್ಕಾಗಿ ("ಏಕೀಕೃತ ಕೇರಳ") ಹೋರಾಟವನ್ನು ನಡೆಸುವ ಗೊತ್ತುವಳಿಯನ್ನು ಕೂಡಾ ಅಂಗೀಕರಿಸಲಾಯಿತು. ಟ್ರಾವಂಕೂರು/ತಿರುವಾಂಕೂರು-ಕೊಚಿನ್/ಕೊಚ್ಚಿನ್ ರಾಜ್ಯವನ್ನು ಜುಲೈ 1, 1949ರಂದು ಸ್ಥಾಪಿಸಲಾಯಿತಲ್ಲದೇ ಟ್ರಾವಂಕೂರು/ತಿರುವಾಂಕೂರಿನ ಮಹಾರಾಜರನ್ನು ನವೀನ ರಾಜ್ಯದ ರಾಜಪ್ರಮುಖರನ್ನಾಗಿ ನೇಮಿಸಲಾಯಿತು. ಅನೇಕ ಜನಪ್ರಿಯ ಮಂತ್ರಿಮಂಡಲಗಳು ಆಯ್ಕೆಯಾದವು ಹಾಗೂ ಬಿದ್ದುಹೋದವು ಮತ್ತು 1954ರಲ್ಲಿ, ಟ್ರಾವಂಕೂರು/ತಿರುವಾಂಕೂರಿನ ತಮಿಳು ನಾಡು ಕಾಂಗ್ರೆಸ್ ದಕ್ಷಿಣ ಟ್ರಾವಂಕೂರು/ತಿರುವಾಂಕೂರಿನ ತಮಿಳು ಭಾಷಿಕ ಪ್ರದೇಶಗಳನ್ನು ನೆರೆಯ ಮದ್ರಾಸ್ ರಾಜ್ಯದಲ್ಲಿ ವಿಲೀನಗೊಳಿಸಲು ಚಳುವಳಿಯನ್ನು ಹಮ್ಮಿಕೊಂಡಿತು. ಈ ಪ್ರತಿಭಟನೆಯು ಹಿಂಸಾ ರೂಪ ತಾಳಿದ್ದರಿಂದಾಗಿ ಕೆಲ ಆರಕ್ಷಕರು/ಪೋಲೀಸರು ಹಾಗೂ ಸ್ಥಳೀಯ ಜನರು ಮಾರ್ತಾಂಡಮ್ ಮತ್ತು ಪುತ್ತುಕ್ಕಾಡಗಳಲ್ಲಿ ಕೊಲ್ಲಲ್ಪಟ್ಟರು, ಇದು ಇಡೀ
ಮಹಾರಾಜರಿಗೆ ನೀಡಲಾಗಿದ್ದ ಎಲ್ಲಾ ಪದವಿಗಳನ್ನು ಹಾಗೂ ಸೌಲಭ್ಯಗಳನ್ನು ಜುಲೈ 31, 1971<ref>.[http://indiacode.nic.in/coiweb/amend/amend26.htm THE CONSTITUTION (TWENTY-SIXTH AMENDMENT) ACT, 1971]</ref>ರ ಭಾರತೀಯ ಸಂವಿಧಾನದ ಕಾಯಿದೆಯ ಇಪ್ಪತ್ತಾರನೆಯ ತಿದ್ದುಪಡಿಯನುಸಾರ ಹಿಂತೆಗೆದುಕೊಳ್ಳಲಾಯಿತು. ಅವರು ಜುಲೈ 19, 1991ರಂದು ನಿಧನ ಹೊಂದಿದರು.
=== ಕುಲಸೇ/ಶೇಖರ ರಾಜಸಂತತಿ (1721ರ ನಂತರ) ===
{{main|Maharaja of Travancore}}
# ರಾಜಾ ರಾಮ ವರ್ಮ 1721–1729
# ಅನಿಝಾ/ಳಾಮ್ ತಿರುನಾಳ್/ಲ್ ಮಾರ್ತಾಂಡ ವರ್ಮ 1729–1758
# ಕಾರ್ತಿಕ ತಿರುನಾಳ್/ಲ್ ರಾಮ ವರ್ಮಾ (ಧರ್ಮ ರಾಜ) 1758–1798
# ಬಲರಾಮ ವರ್ಮ 1798–1810
# ಗೌರಿ ಲಕ್ಷ್ಮಿ ಬಾಯಿ 1810–1815 (1810–1813ರವರೆಗೆ ರಾಣಿಯಾಗಿ ಹಾಗೂ 1813–1815ರವರೆಗೆ ರಾಜಪ್ರತಿನಿಧಿ ರಾಣಿಯಾಗಿ)
# ಗೌರಿ ಪಾರ್ವತಿ ಬಾಯಿ (ರಾಜಪ್ರತಿನಿಧಿ) 1815–1829
# ಸ್ವಾತಿ ತಿರುನಾಳ್/ಲ್ ರಾಮ ವರ್ಮಾ 1829–1846
# ಉತ್ರಾಡಮ್ ತಿರುನಾಳ್/ಲ್ ಮಾರ್ತಾಂಡ ವರ್ಮ 1846–1860
# ಅಯಿಲ್ಯಮ್ ತಿರುನಾಳ್/ಲ್ ರಾಮ ವರ್ಮಾ 1860–1880
# ವಿಸಾಖಮ್ ತಿರುನಾಳ್/ಲ್ ರಾಮ ವರ್ಮಾ 1880–1885
# ಶ್ರೀ ಮೂಲಮ್ ತಿರುನಾಳ್/ಲ್ ರಾಮ ವರ್ಮಾ 1885–1924
# ಸೇತು ಲಕ್ಷ್ಮಿ ಬಾಯಿ (ರಾಜಪ್ರತಿನಿಧಿ) 1924–1931
# ಚಿತ್ತಿರಾ ತಿರುನಾಳ್/ಲ್ ಬಲರಾಮ ವರ್ಮ 1931–1991
# ಉತ್ರಾಡಮ್ ತಿರುನಾಳ್/ಲ್ ಮಾರ್ತಾಂಡ ವರ್ಮ 1991–ಪ್ರಸ್ತುತ
STYLES & TITLES/ನಾಮಾಂಕಿತಗಳು & ಬಿರುದು/ಪ್ರಶಸ್ತಿಸೂಚಕಗಳು:
೧೧೪ ನೇ ಸಾಲು:
ಆಳ್ವಿಕೆಯಲ್ಲಿರುವ ಪ್ರಭುವಿನ ಪತ್ನಿ : (ತವರು ಮನೆಯ ಕುಲನಾಮ) ಅಮ್ಮಚ್ಚಿ ಪನಪಿಲ್ಲಾ ಅಮ್ಮ ಶ್ರೀಮತಿ (ವೈಯಕ್ತಿಕ ಹೆಸರು) ಪಿಲ್ಲಾ ಕೊಚಮ್ಮಾ.
ಆಳ್ವಿಕೆಯಲ್ಲಿರುವ ಪ್ರಭುವಿನ ಪುತ್ರರು : ಶ್ರೀ (ತಾಯಿಯ ಕುಲನಾಮ) (ವೈಯಕ್ತಿಕ ಹೆಸರು) ತಂ/ಥಂಪಿ.
ಆಳ್ವಿಕೆಯಲ್ಲಿರುವ ಪ್ರಭುವಿನ ಪುತ್ರಿಯರು: (ತಾಯಿಯ ಕುಲನಾಮ) ಅಮ್ಮವೀಟಿಲ್
NB: ರಾಜ ಮನೆತನದ ಎಲ್ಲಾ ಸದಸ್ಯರೂ ಎರಡು ಹೆಸರುಗಳನ್ನು ಹೊಂದಿರುತ್ತಾರೆ, ಒಂದು ಅಧಿಕೃತ ವೈಯಕ್ತಿಕ ಹೆಸರು
== ಅಪೂರ್ವ/ಅನನ್ಯ ಗುಣಲಕ್ಷಣಗಳು ==
[[
ಟ್ರಾವಂಕೂರು/ತಿರುವಾಂಕೂರು ರೂಪುಗೊಂಡಿದ್ದಿನಿಂದ ಹಾಗೂ ಅದಕ್ಕಿಂತ ಮುಂಚೆ ಅದು ಹೊಂದಿದ್ದ ಭೌಗೋಳಿಕ ಪ್ರಾಂತ್ಯಗಳ ದಾಖಲಾದ ಇತಿಹಾಸವನ್ನು ಪರಿಶೀಲಿಸಿದಾಗ ಇದು ಹೊಂದಿದ್ದ ಕೆಲವು ಅಪೂರ್ವ/ಅನನ್ಯ ಗುಣಲಕ್ಷಣಗಳು ಎದ್ದುಕಾಣುತ್ತವೆ. ಧಾರ್ಮಿಕ ಮತ್ತು ಸಾಮಾಜಿಕ ಸಹಿಷ್ಣುತೆಯು ಅದರಲ್ಲಿ ಗಮನಾರ್ಹವಾದ ಗುಣಲಕ್ಷಣವಾಗಿದೆ. ಒಂದಲ್ಲಾ ಒಂದು ರೀತಿಯಲ್ಲಿ ತುಳಿತಕ್ಕೊಳಗಾಗುತ್ತಿದ್ದ ಯಹೂದಿ ಸಮುದಾಯವು ಭೂಮಿಯ ಮೇಲೆ ಇದೊಂದೇ ಸ್ಥಳದಲ್ಲಿ ತಮ್ಮನ್ನು ತುಳಿಯುವ ಯಾವ ಪ್ರಯತ್ನವೂ ನಡೆದಿಲ್ಲ ಎಂದು ಪರಿಗಣಿಸುತ್ತದೆ. ಮುಂದಾಳಾಗಿರುವ ಐರೋಪ್ಯ 'ಕ್ರೈಸ್ತ' ಸಂಸ್ಥಾನಗಳಲ್ಲಿ ಕೆಲವನ್ನು ತಲುಪುವ ಮುನ್ನವೇ [[ಕ್ರೈಸ್ತ ಧರ್ಮ|ಕ್ರೈಸ್ತಧರ್ಮ]]ವು ಇಲ್ಲಿ ಕಾಲಿಟ್ಟಿತ್ತು, ಮಾತ್ರವಲ್ಲದೇ ಅದನ್ನು ಇಲ್ಲಿಗೆ 52 ADಯ ವೇಳೆಗೆ ತಲುಪಿದರೆನ್ನಲಾದ ಏಸು ಕ್ರಿಸ್ತರ ಅನುಯಾಯಿಗಳಲ್ಲೊಬ್ಬರಾದ - St. ಥಾಮಸ್ರು ಇಲ್ಲಿಗೆ ತಂದಿದ್ದರು. ತಮ್ಮ ದೇವದೂತರಾದ ಮಲಿಕ್ ದಿನಾರ್ರಿಗೆ ಯಾವುದೇ ಪ್ರತಿರೋಧ ಎದುರಾಗದ ಕೆಲವೇ ಕೆಲವು ಸ್ಥಳಗಳಲ್ಲಿ ಇದೂ ಒಂದು ಎಂದು ಮುಸಲ್ಮಾನರು ಪರಿಭಾವಿಸುತ್ತಾರೆ. ಇಷ್ಟು ಮಾತ್ರವಲ್ಲದೇ, ಆಳುತ್ತಿದ್ದ ಮಹಾರಾಜನು (ಮೊದಲ ಚೇರ ರಾಜಸಂತತಿಯ ಕೊನೆಯ ಚಕ್ರವರ್ತಿ) ಈ ಧರ್ಮಕ್ಕೆ ಸೇರಿಕೊಂಡು ಮೆಕ್ಕಾದಲ್ಲಿ ವಾಸಿಸಲು ತನ್ನ ರಾಜ್ಯವನ್ನು ಬಿಟ್ಟು ಹೊರಟಿದ್ದನು ಎಂದು ಹೇಳಲಾಗುತ್ತದೆ. ಭಾರತದ ಅನೇಕ ಭಾಗಗಳಲ್ಲಿರುವ ಪರಿಸ್ಥಿತಿಗೆ ವ್ಯತಿರೇಕವಾಗಿ 1821, 1829, 1858 ಮತ್ತು 1921ನೇ ಇಸವಿಗಳಲ್ಲಿ ನಡೆದ ಕೆಲ ಪ್ರಸಂಗಗಳನ್ನು ಹೊರತುಪಡಿಸಿದರೆ ಧರ್ಮಾಧಾರಿತ ಮತ್ತು ಜಾತಿ ಆಧಾರಿತ ಹಿಂಸಾಕೃತ್ಯಗಳು ಟ್ರಾವಂಕೂರು/ತಿರುವಾಂಕೂರಿನಲ್ಲಿ ಬಹಳ ಅಪರೂಪ, ನಡೆದ ಪ್ರಸಂಗಗಳೂ ಬೇರೆಡೆಗಳಲ್ಲಿ ಅದೇತರಹ ನಡೆದ ಗಲಭೆಗಳಿಗೆ ಹೋಲಿಸಿದರೆ ತೀರಾ ಸೌಮ್ಯಸ್ವರೂಪದ್ದಾಗಿದ್ದವು. ಟ್ರಾವಂಕೂರು/ತಿರುವಾಂಕೂರು ರಾಜ ಮನೆತನದವರು ತಾವು ದೊಡ್ಡ ದೈವಭೀರುಗಳು ಹಾಗೂ ನಿಷ್ಠ ಹಿಂದೂಗಳು ಎಂದು ಸಾಬೀತುಪಡಿಸಿದ್ದರು ಮಾತ್ರವಲ್ಲದೇ ಇಗರ್ಜಿ/ಚರ್ಚ್ಗಳು ಮತ್ತು ಮಸೀದಿಗಳನ್ನು ಕಟ್ಟಿಸಲು ಭೂಮಿ ಹಾಗೂ ವಸ್ತುಗಳನ್ನು ಕೂಡಾ ದಾನ ಮಾಡುತ್ತಿದ್ದರು. ಎಲ್ಲಾ ಪ್ರಜೆಗಳ ಯೋಗಕ್ಷೇಮದ ಬಗೆಗಿದ್ದ ಇಂತಹಾ ಪ್ರಾಮಾಣಿಕವಾದ ಕಾಳಜಿಯು ರಾಜ್ಯದ ಜನರ ರಾಜನಿಷ್ಠೆಯಾಗಿ ಪ್ರತಿಫಲಿಸಲ್ಪಡುತ್ತಿತ್ತು, ಇದಕ್ಕೆ ಉತ್ತಮ ಉದಾಹರಣೆಯೆಂದರೆ ಸ್ಥಳೀಯ ಕ್ರೈಸ್ತರು
[[
ಟ್ರಾವಂಕೂರು/ತಿರುವಾಂಕೂರು ತನ್ನ ಅರಸರುಗಳ ಜನಪ್ರಿಯತೆಗಾಗಿ ಕೂಡಾ ಹೆಸರು ಗಳಿಸಿತ್ತು. ಟ್ರಾವಂಕೂರು/ತಿರುವಾಂಕೂರಿನ ಅರಸರು ತಮ್ಮನ್ನು ಭಗವಾನ್ ವಿಷ್ಣುವಿನ ಸೇವಕರೆಂದು ಕರೆದುಕೊಂಡು ದೇವರ ರಾಜ್ಯವನ್ನು ದೇವರ ಇಚ್ಛೆಯಂತೆಯೇ ಆಳುತ್ತಿದ್ದೇವೆಂದು ಹೇಳುತ್ತಿದ್ದುದು ಕೇವಲ ಬಾಯಿಮಾತಿನ ಹೇಳಿಕೆಯಾಗಿರಲಿಲ್ಲ. ಟ್ರಾವಂಕೂರು/ತಿರುವಾಂಕೂರಿನ ಅರಸರು, ಭಾರತದ ಇತರೆ ರಾಜಾಧಿಪತ್ಯದ ರಾಜ್ಯಗಳ ತಮ್ಮ
== ಟ್ರಾವಂಕೂರು/ತಿರುವಾಂಕೂರಿನ ದಿವಾನರುಗಳು (ಪ್ರಧಾನ ಮಂತ್ರಿಗಳು) ==
{{main|List of Diwans of Travancore}}
* ಆರುಮುಖ/ಗಮ್ ಪಿಳ್ಳೈ 1729-1736
೧೪೫ ನೇ ಸಾಲು:
* ಸಂಕು ಅನ್ನವಿ ಪಿಳ್ಳೈ 1815-1815
* ರಾಮನ್ ಮೆನನ್ 1815-1817
* ರೆಡ್ಡಿ ರಾವ್ 1817-1821 [[
* T. ವೆಂಕಟ ರಾವ್ 1821-1830
* ತಂಜಾವೂರ್ ಸುಭಾ/ಬ್ಬ ರಾವ್ 1830-1837
* ರಂಗ ರಾವ್ (ಹಂಗಾಮಿ) 1837-1838
* T. ವೆಂಕಟ ರಾವ್
* ತಂಜಾವೂರ್ ಸುಭಾ/ಬ್ಬ ರಾವ್ (ಮತ್ತೊಮ್ಮೆ) 1839-1842
* ಕೃಷ್ಣ ರಾವ್ (ಹಂಗಾಮಿ) 1842-1843
೧೭೪ ನೇ ಸಾಲು:
* P. G. N. ಉನ್ನಿತ/ಥನ್ 1947-1948
== ಇವನ್ನೂ ಗಮನಿಸಿ ==
* ಬಂಟರು (ಸಮುದಾಯ)
* ಅಸ್ವಾತಿ ತಿರುನಾಳ್/ಲ್
* ಸ್ವಾತಿ ಸಂಗೀತೋತ್ಸವಮ್
* ಉತ್ತಮ ವರ್ಗದ ವಸ್ತ್ರ ಸಂಹಿತೆ ದಂಗೆ
೧೮೨ ನೇ ಸಾಲು:
* ದೇವಸ್ಥಾನದ ಪ್ರವೇಶದ ಬಗೆಗಿನ ಘೋಷಣೆ
== ಹೆಚ್ಚಿನ ಓದಿಗಾಗಿ ==
* {{cite book|last=Menon|first= P. Shungoonny |title=A History of Travancore from the Earliest Times|url=http://www.archive.org/stream/ahistorytravanc00menogoog#page/n6/mode/2up|year=1879|publisher=Higginbotham & Co., Madras}}
== ಉಲ್ಲೇಖಗಳು ==
[[
{{reflist}}
== ಬಾಹ್ಯ ಕೊಂಡಿಗಳು ==
{{commons category}}
* [http://www.keralahistory.ac.in/tsm_2.htm ಟ್ರಾವಂಕೂರು/ತಿರುವಾಂಕೂರು ರಾಜ್ಯದ ಪ್ರಕರಣ ಗ್ರಂಥ
* [http://www.cs.princeton.edu/~mp/malayalam/copy/RoyalArk-India/trava.htm ಟ್ರಾವಂಕೂರು/ತಿರುವಾಂಕೂರಿನ ಕುಲಸೇ/ಶೇಖರ ರಾಜಸಂತತಿಯ ವಂಶಾವಳಿ]
* [http://www.uq.net.au/~zzhsoszy/ips/t/travancore.html ಮತ್ತೊಂದು ವಂಶಾವಳಿಯ ವಿವರ]
* [http://ananthapuri.com/kerala-history.asp?page=venad ವೇನಾಡ್ ಮತ್ತು ಕುಲಸೇ/ಶೇಖರ ವಂಶದವರು]
* [http://www.travancoredevaswom.org ಟ್ರಾವಂಕೂರು/ತಿರುವಾಂಕೂರು ದೇವಾಸ್ವಮ್ ಮಂಡಳಿ]
* [http://www.hindu.com/fr/2005/04/08/stories/2005040801860200.htm ರಾಜಕುಮಾರ ರಾಮ ವರ್ಮಾರೊಂದಿಗೆ ಸಂದರ್ಶನ, ಹಿಂದು ಏಪ್ರಿಲ್ 2005]
* [http://www.themusicmagazine.com/swathifete02.html
* [http://www.hindu.com/thehindu/fr/2007/01/19/stories/2007011900280300.htm
* [http://www.hindu.com/mag/2006/02/05/stories/2006020500210400.htm ಮಹಾರಾಣಿ ಸೇತು ಲಕ್ಷ್ಮಿ ಬಾಯಿಯವರ ಮೇಲೆ ಬರೆದ ಲೇಖನ ಶ್ರೀಕುಮಾರ್ ವರ್ಮರಿಂದ]
{{Kerala}}
೨೦೬ ನೇ ಸಾಲು:
{{Princely states of India}}
[[
[[
[[
[[
[[
[[
[[
[[ವರ್ಗ:ಕೇರಳ]]
೨೨೩ ನೇ ಸಾಲು:
[[fr:Travancore]]
[[it:Travancore]]
[[ja:トラヴァンコール
[[ml:തിരുവിതാംകൂർ]]
[[nl:Travancore]]
|