ಬೆಳ್ಳಾವೆ ನರಹರಿ ಶಾಸ್ತ್ರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
ಮಾಹಿತಿಯ ಆಧಾರ: ವಿಜಯ ಕರ್ನಾಟಕ ದಿನಪತ್ರಿಕೆಯ ಬೆಳ್ಳಿತೆರೆಯ ಬಂಗಾರದ ನೆನಪು ಅಂಕಣ |
||
೨೨ ನೇ ಸಾಲು:
[[೧೯೪೩]]ರಲ್ಲಿ ಕಲೈವಾಣಿ ಸಂಸ್ಥೆ [[ಕೃಷ್ಣ ಸುಧಾಮ]] ಚಿತ್ರ ನಿರ್ಮಿಸಿತು. ಈ ಚಿತ್ರಕ್ಕೆ ಸಾಹಿತ್ಯ ನೀಡಿದ್ದಲ್ಲದೇ ಸುಧಾಮನ ಪಾತ್ರದಲ್ಲೂ ಬೆಳ್ಳಾವೆ ಅಭಿನಯಿಸಿದರು. ನಿರ್ದೇಶಕ ಕೆ.ಸುಬ್ರಹ್ಮಣ್ಯಂ [[ತಮಿಳು|ತಮಿಳಿನ]] ಕುಚೇಲ ಚಿತ್ರದ ಕೆಲವು ದೃಶ್ಯಗಳನ್ನು ಈ ಚಿತ್ರದಲ್ಲಿ ಸೇರಿಸಿದ್ದರು.
ನರಹರಿ ಶಾಸ್ತ್ರಿಗಳು [[ಗುಬ್ಬಿ ಕಂಪನಿ]]ಗಾಗಿ [[೧೯೪೫]]ರಲ್ಲಿ [[ಹೇಮರೆಡ್ಡಿ ಮಲ್ಲಮ್ಮ]] ಚಿತ್ರಕ್ಕೆ ಸಾಹಿತ್ಯ ನೀಡಿದರು.
[[ಚಿತ್ತೂರು ವಿ.ನಾಗಯ್ಯ]] ಸಂಗೀತ ನಿರ್ದೇಶನದ ಗೀತೆಗಳು ಬಹಳ ಜನಪ್ರಿಯವಾದವು. ಅದರಲ್ಲೂ ''ಆಸೆಯೂ ನಿರಾಸೆಯಾದುದೇ ಈಶ'' ಬಹಳ ಜನಪ್ರಿಯತೆ ಗಳಿಸಿತು ಎಂದು ವಿಮರ್ಶಕರ ಅಭಿಪ್ರಾಯ. ಈ ಚಿತ್ರವು ಬೆಳ್ಲಾವೆಯವರ ಕೊನೆಯ ಚಿತ್ರ.
==ನಿಧನ==
ನರಸಿಂಹ ಶಾಸ್ತ್ರಿಗಳು ತಮ್ಮ ೭೯ನೇ ವಯಸ್ಸಿನಲ್ಲಿ [[೧೯೬೧]]ರ [[ಜೂನ್ ೨೧]]ರಂದು ನಿಧನರಾದರು.
{{ಕನ್ನಡ ಚಿತ್ರಸಾಹಿತಿಗಳು}}
|