ರಂ.ಶ್ರೀ.ಮುಗಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೧ ನೇ ಸಾಲು:
[[Image:R_S_Mugali.jpg|frame|ರಂ.ಶ್ರೀ.ಮುಗಳಿ]]
'''ರಂ. ಶ್ರೀ. ಮುಗಳಿ''' - ಕನ್ನಡದ ಖ್ಯಾತ ವಿದ್ವಾಂಸ ಮತ್ತು [[ಸಾಹಿತಿ]]. ಇವರ "ಕನ್ನಡ ಸಾಹಿತ್ಯ ಚರಿತ್ರೆ" ಎಂಬ ಕೃತಿಗೆ ೧೯೫೬ರ [[ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ]] ದೊರಕಿದೆ. ರಂ.ಶ್ರೀ. ಮುಗಳಿಯವರು [[೧೯೦೬]] [[ಜುಲೈ ೧೫]] ರಂದು [[ರೋಣ]] ತಾಲೂಕಿನ [[ಹೊಳೆಆಲೂರು|ಹೊಳೆಆಲೂರಿನಲ್ಲಿ]] ಜನಿಸಿದರು. ೧೯೩೩ರಲ್ಲಿ ಸಾಂಗಲಿಯ[[ಸಾಂಗಲಿ]]ಯ ವಿಲಿಂಗ್ಡನ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕೆಲಸಕ್ಕೆ ಸೇರಿಕೊಂಡು ೧೯೬೧ರಲ್ಲಿ ಅದೇ ಕಾಲೇಜಿನ ಪ್ರಾಂಶುಪಾಲರಾಗಿ ೧೯೬೬ರಲ್ಲಿ ನಿವೃತ್ತರಾದರು. ೧೯೬೭ರಿಂದ ೧೯೭೦ರವರೆಗೆ [[ಬೆಂಗಳೂರು ವಿಶ್ವವಿದ್ಯಾಲಯ]]ದ ಕನ್ನಡ ಅಧ್ಯನಅಧ್ಯಯನ ವಿಭಾಗದ ಮುಖ್ಯಸ್ಥರಾಗಿದ್ದರು. '''ರಸಿಕ ರಂಗ''' ಇದು ಮುಗಳಿಯವರ [[ಕಾವ್ಯನಾಮ]].
 
* ಇವರ ಕವನ ಸಂಕಲನಗಳು: ಬಾಸಿಗ, ಅಪಾರ ಕರುಣೆ, ಓಂ ಅಶಾಂತಿ:, ನವಮಾನವ;
 
* ಕಾದಂಬರಿಗಳು: ಅನ್ನ, ಬಾಳುರಿ, ಕಾರಣಪುರುಷ
೧೫ ನೇ ಸಾಲು:
 
೧೯೬೩ರಲ್ಲಿ ತುಮಕೂರು ಜಿಲ್ಲೆಯ ಸಿದ್ಧಗಂಗಾದಲ್ಲಿ ಜರುಗಿದ ೪೪ನೆಯ ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷರಾಗಿದ್ದರು.
೧೯೬೪ರಲ್ಲಿ ಇಂಕ್ಲಾ ಸಂಸ್ಥೆಯ ಪರವಾಗಿ ಫ್ರಿಬುವಿನಲ್ಲಿ ನಡೆದ ಜಾಗತಿಕ ಸಾಹಿತ್ಯಸಮ್ಮೇಳನದಲ್ಲಿಕನ್ನಡದಸಾಹಿತ್ಯಸಮ್ಮೇಳನದಲ್ಲಿ ಕನ್ನಡದ ಪ್ರತಿನಿಧಿಯಾಗಿದ್ದರು.
ಪಿಇ ಎನ್ ಹಾಗುಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದರು. ೧೯೯೩ ಫೆಬ್ರುವರಿ ೨೦ರಂದು ಬೆಂಗಳೂರಿನಲ್ಲಿ ನಿಧನರಾದರು.
[[Category:ಸಾಹಿತಿಗಳು]]
"https://kn.wikipedia.org/wiki/ರಂ.ಶ್ರೀ.ಮುಗಳಿ" ಇಂದ ಪಡೆಯಲ್ಪಟ್ಟಿದೆ