ಆರ್.ನಾಗೇಂದ್ರರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧ ನೇ ಸಾಲು:
[[Image:Nagendra-bmp.jpg|thumb|right|150px|ಆರ್.ನಾಗೇಂದ್ರರಾಯರು]]
'''ಆರ್. ನಾಗೇಂದ್ರರಾಯರು'''(ಆರೆನ್ನಾರ್) ಕನ್ನಡ ಚಿತ್ರರಂಗದ ಆರಂಭಿಕ ವರ್ಷಗಳಲ್ಲಿನ ಹೆಸರಾಂತ ನಿರ್ದೇಶಕರು, ನಿರ್ಮಾಪಕರೊಲ್ಲಬ್ಬರು. '''ಆರ್.ಎನ್.ಆರ್. ಪಿಕ್ಚರ್ಸ್''' ಎಂಬ ಚಿತ್ರನಿರ್ಮಾಣ ಸಂಸ್ಥೆಯನ್ನು ನಿರ್ಮಿಸಿ, ಹಲವಾರು ಯಶಸ್ವಿ ಕನ್ನಡ ಚಿತ್ರಗಳನ್ನು ನಿರ್ಮಿಸಿದರು, ನಿರ್ದೇಶಿಸಿದರು. ಇವುಗಳಲ್ಲಿ [[ಮಹಾತ್ಮ ಕಬೀರ್]], [[ವಿಜಯನಗರದ ವೀರಪುತ್ರ]] ಹಾಗು [[ನಮ್ಮ ಮಕ್ಕಳು]] ಚಿತ್ರಗಳು ಪ್ರಮುಖವಾದವುಗಳು.
=='ಆರ್.ನಾಗೇಂದ್ರರಾಯರು ಜನಿಸಿದ್ದು, ಹೊಳಲ್ಕೆರೆಯಲ್ಲಿ==
|