ಕೆ.ಎಸ್.ಎಲ್.ಸ್ವಾಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೨ ನೇ ಸಾಲು:
'''ರವೀ''' ಎಂದೇ ಮಾಧ್ಯಮಗಳಿಂದ, ಪರಿಚಿತರಿಂದ ಗುರುತಿಸಲ್ಪಡುವ (ಕಿಕ್ಕೇರಿ ಶಾಮಣ್ಣ ಲಕ್ಷ್ಮೀನರಸಿಂಹಸ್ವಾಮಿ )'''ಕೆ.ಎಸ್.ಎಲ್.ಸ್ವಾಮಿ''' [[ಕನ್ನಡ ಚಿತ್ರರಂಗ]]ದ ಹೆಸರಾಂತ ನಿರ್ದೇಶಕರಲ್ಲೊಬ್ಬರು.
[[ಜಿ.ವಿ.ಅಯ್ಯರ್]] ಮತ್ತು [[ಎಂ.ಆರ್.ವಿಠಲ್]] ಅವರ ಸಹಾಯಕರಾಗಿ ಚಿತ್ರರಂಗವನ್ನು ಪ್ರವೇಶಿಸಿದ ರವೀಯವರ ನಿರ್ದೇಶನದ ಮೊದಲ ಚಲನಚಿತ್ರ [[ತೂಗುದೀಪ]].
[[ಗಾಂಧಿನಗರ (ಚಲನಚಿತ್ರ)|ಗಾಂಧಿನಗರ]], [[ಭಾಗ್ಯಜ್ಯೋತಿ]], [[ಮಲಯ ಮಾರುತ]] ಮುಂತಾದ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ ಇವರು, ತಮ್ಮ ಗುರು ಪುಟ್ಟಣ್ಣ ಅವರ ನಿಧನದಿಂದ ಅಪೂರ್ಣಗೊಂಡಿದ್ದ [[ಮಸಣದ ಹೂವು]] ಮತ್ತು "ಸಾವಿರ ಮೆಟ್ಟಿಲು" ಚಿತ್ರಗಳನ್ನು ಮುಂದುವರೆಸಿ, ಪೂರ್ತಿಯಾಗಿ ನಿರ್ದೇಶಿಸಿದರು. ಖ್ಯಾತ ಖಳನಟ [[ತೂಗುದೀಪ ಶ್ರೀನಿವಾಸ್]] ಮೊದಲಾದಂತೆ ಹಲವಾರು
೧೯೯೦ರಲ್ಲಿ ಇವರ ನಿರ್ದೇಶನದ "ಜಂಬೂ ಸವಾರಿ" ಅತ್ಯುತ್ತಮ ಮಕ್ಕಳ ಚಿತ್ರವೆಂದು ರಾಷ್ಟ್ರಪತಿಯವರ "ಸ್ವರ್ಣ ಕಮಲ"ಪಡೆದು, ಮುಂದೆ ಜರ್ಮನಿಯ ಕೈಂಡರ್ ಚಲನಚಿತ್ರೋತ್ಸವ (೧೯೯೦) ಹಾಗೂ ಟೆಹರಾನ್ ಚಿತ್ರೋತ್ಸವದಲ್ಲಿ (೧೯೯೧
೨೧ ನೇ ಸಾಲು:
6. [[ದೇವರ ದುಡ್ಡು]]
7. [[
8. [[ಅರಿಶಿನ ಕುಂಕುಮ]]
೨೭ ನೇ ಸಾಲು:
9. [[ಲಕ್ಶ್ಮಿ ಸರಸ್ವತಿ]]
10. [[ಮಾಗಿಯ ಕನಸು]]
11. [[
12. [[ಭಾಗ್ಯ ಜ್ಯೋತಿ]]
೪೫ ನೇ ಸಾಲು:
18. [[ದೇವರು ಕೊಟ್ಟ ತಂಗಿ]]
19. [[ಭಲೆ ಅದೃಷ್ಟವೋ ಅದೃಷ್ಟ]]
20.[[ರಾಮ ಲಕ್ಶ್ಮಣ]]
|