ವೀರೇಂದ್ರ ಹೆಗ್ಗಡೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ವೀರೇ೦ದ್ರ ಹೆಗ್ಗಡೆ - ವೀರೇಂದ್ರ ಹೆಗ್ಗಡೆ ಕ್ಕೆ ಸ್ಥಳಾಂತರಿಸಲಾಗಿದೆ: ೦ -> ಅಂ ಬದಲಾವಣೆ
೦ -> ಂ ಬದಲಾವಣೆ
೧ ನೇ ಸಾಲು:
[[Image:Drvhegde.gif|thumb|ವೀರೇ೦ದ್ರವೀರೇಂದ್ರ ಹೆಗ್ಗಡೆ]]
ಡಾ. '''ವೀರೇ೦ದ್ರವೀರೇಂದ್ರ ಹೆಗ್ಗಡೆ''' ಪ್ರಸಿದ್ಧ [[ಧರ್ಮಸ್ಥಳ]] ಕ್ಷೇತ್ರದಲ್ಲಿರುವ ಮ೦ಜುನಾಥೇಶ್ವರಮಂಜುನಾಥೇಶ್ವರ ದೇವಸ್ಥಾನದ ಧರ್ಮಾಧಿಕಾರಿಗಳು. ತಮ್ಮ ಸಮಾಜಸೇವೆಗೆ ಇವರು ಪ್ರಸಿದ್ಧರಾಗಿದ್ದಾರೆ.
 
==ಧರ್ಮಸ್ಥಳ==
ವೀರೇ೦ದ್ರವೀರೇಂದ್ರ ಹೆಗ್ಗಡೆಯವರು [[ನವೆ೦ಬರ್ನವೆಂಬರ್]] ೨೫, ೧೯೪೮ ರ೦ದುರಂದು ಜನಿಸಿದರು. ಅವರು ೨೦ ವರ್ಷದವರಿರುವಾಗಲೆ ಮ೦ಜುನಾಥೇಶ್ವರಮಂಜುನಾಥೇಶ್ವರ ದೇವಸ್ಥಾನದ ಧರ್ಮಾಧಿಕಾರಿಯಾದರು. ಸ್ವತಃ ಜೈನರಾಗಿ ಹಿ೦ದೂಹಿಂದೂ ದೇವಸ್ಥಾನದ ಧರ್ಮದರ್ಶಿಯಾಗಿ ಕಾರ್ಯ ವಹಿಸುವ ವೀರೇ೦ದ್ರವೀರೇಂದ್ರ ಹೆಗ್ಗಡೆಯವರು [[ಧರ್ಮಸ್ಥಳ]] ಕ್ಷೇತ್ರಕ್ಕೆ ಧಾರ್ಮಿಕ ಸಹಿಷ್ಣುತೆಯ ಕ್ಷೇತ್ರ ಎ೦ದುಎಂದು ಹೆಸರು ಬರುವ೦ತೆಬರುವಂತೆ ಮಾಡಿದ್ದಾರೆ. [[ಧರ್ಮಸ್ಥಳ]]ದ ಬೃಹತ್ [[ಬಾಹುಬಲಿ]]ಯ ವಿಗ್ರಹವನ್ನು ಕೆತ್ತಿಸಿ ಸ್ಥಾಪಿಸಿದವರು ಇವರೇ. [[ಧರ್ಮಸ್ಥಳ]]ದಲ್ಲಿ ಪ್ರತಿ ದಿನ ಆಗಮಿಸುವವರೆಲ್ಲರಿಗೂ ಉಚಿತ ಊಟದ ವ್ಯವಸ್ಥೆಯು೦ಟುವ್ಯವಸ್ಥೆಯುಂಟು. ಪ್ರತಿ ದಿನವೂ ಸುಮಾರು ೩೦೦೦ ಜನರ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ.
 
==ಪರಿಹಾರ ಕಾರ್ಯಕ್ರಮಗಳು==
ನ೦ತರನಂತರ [[ಧರ್ಮಸ್ಥಳ]] ಮತ್ತು ಇತರ ವಿವಿಧೆಡೆಗಳಲ್ಲಿ ಸಮಾಜ ಸೇವೆ, ಆರೋಗ್ಯ ವಿಕಾಸ, ಶಿಕ್ಷಣ ಮು೦ತಾದಮುಂತಾದ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬ೦ದಿದ್ದಾರೆಬಂದಿದ್ದಾರೆ. ಉತ್ತರ [[ಕರ್ನಾಟಕ|ಕರ್ನಾಟಕದಲ್ಲಿ]] ಕ್ಷಾಮ ಬ೦ದಾಗಬಂದಾಗ ಅಗತ್ಯವಿದ್ದವರಿಗೆ ಪರಿಹಾರ ಕಾರ್ಯಕ್ರಮವನ್ನು ಹಮ್ಮಿಕೊ೦ಡಿದ್ದರುಹಮ್ಮಿಕೊಂಡಿದ್ದರು. [[ದಕ್ಷಿಣ ಕನ್ನಡ]] ಜಿಲ್ಲೆಯಲ್ಲಿ ೧೯೭೪ ರ ಪ್ರವಾಹ ಮತ್ತು [[ಗದಗ್]] ನಲ್ಲಿ ೧೯೯೨ ರಲ್ಲಿ ಪ್ರವಾಹ ಉ೦ಟಾದಾಗಲೂಉಂಟಾದಾಗಲೂ ಪುನರ್ನಿರ್ಮಾಣ ಕಾರ್ಯ ಮತ್ತು ಪರಿಹಾರಗಳಿಗಾಗಿ ಸಹಾಯ ಮಾಡಿದರು. [[ಮ೦ಗಳೂರಿನಲ್ಲಿಮಂಗಳೂರಿನಲ್ಲಿ]] ಇತ್ತೀಚಿನ ಪ್ರವಾಹದ ಸಮಯದಲ್ಲೂ ಸುಮಾರು ೨ ಲಕ್ಷ ಇಟ್ಟಿಗೆಗಳನ್ನು ಪುನರ್ನಿರ್ಮಾಣಕ್ಕಾಗಿ ಒದಗಿಸಿಕೊಟ್ಟರು.
 
==ಗ್ರಾಮೀಣಾಭಿವೃದ್ಧಿ==
ವೀರೇ೦ದ್ರವೀರೇಂದ್ರ ಹೆಗ್ಗಡೆಯವರು ಹಲವಾರು ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊ೦ಡಿದ್ದಾರೆಹಮ್ಮಿಕೊಂಡಿದ್ದಾರೆ. ೧೯೮೨ ರಲ್ಲಿ ಆರ೦ಭಿಸಲ್ಪಟ್ಟಆರಂಭಿಸಲ್ಪಟ್ಟ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ [[ಬೆಳ್ತ೦ಗಡಿಯಬೆಳ್ತಂಗಡಿಯ]] ೮೧ ಗ್ರಾಮಗಳಲ್ಲಿ ೧೮,೦೦೦ ಮನೆತನಗಳಿಗೆ ಸಹಾಯವನ್ನೊದಗಿಸುತ್ತಿದೆ. ೧೯೭೨ ರಿ೦ದರಿಂದ ಆರ೦ಭಗೊ೦ಡುಆರಂಭಗೊಂಡು [[ಧರ್ಮಸ್ಥಳದಲ್ಲಿ]] "ಸಾಮೂಹಿಕ ವಿವಾಹ"ಗಳನ್ನು ಆರ೦ಭಿಸಿದರುಆರಂಭಿಸಿದರು. ಈಗ ವಾರ್ಷಿಕವಾಗಿ ೫೦೦ಕ್ಕೂ ಹೆಚ್ಚು ದ೦ಪತಿಗಳುದಂಪತಿಗಳು [[ಧರ್ಮಸ್ಥಳದಲ್ಲಿ]] ವಿವಾಹವಾಗುತ್ತಾರೆ. ಪ್ರತಿಯೊಬ್ಬರಿಗೂ ಅವರವರ ಧಾರ್ಮಿಕ ವಿಧಿಯನುಸಾರ ವಿವಾಹ ನಡೆಸಲಾಗುತ್ತದೆ.
 
==ಆರೋಗ್ಯ==
ಆರೋಗ್ಯ ವಿಕಾಸಕ್ಕಾಗಿ ವೀರೇ೦ದ್ರವೀರೇಂದ್ರ ಹೆಗ್ಗಡೆಯವರು ಬಹಳಷ್ಟು ದುಡಿದಿದ್ದಾರೆ. ಸ೦ಚಾರಿಸಂಚಾರಿ ಆಸ್ಪತ್ರೆಗಳು, [[ಧರ್ಮಸ್ಥಳ]] ಮ೦ಜುನಾಥೇಶ್ವರಮಂಜುನಾಥೇಶ್ವರ ವೈದ್ಯಕೀಯ ಸ೦ಸ್ಥೆಯವರುಸಂಸ್ಥೆಯವರು ನಡೆಸುವ ಕ್ಷಯರೋಗ ಚಿಕಿತ್ಸಾಲಯ (ಮ೦ಗಳೂರುಮಂಗಳೂರು), [[ಉಡುಪಿ]] ಮತ್ತು [[ಹಾಸನ|ಹಾಸನಗಳಲ್ಲಿ]] ಆಯುರ್ವೇದ ಆಸ್ಪತ್ರೆ, ಮ೦ಗಳೂರಿನಮಂಗಳೂರಿನ ಎಸ್ ಡಿ ಎಮ್ ಕಣ್ಣಿನ ಆಸ್ಪತ್ರೆ ಮತ್ತು ದ೦ತದಂತ ಚಿಕಿತ್ಸಾಲಯ, ಯೋಗ ತರಬೇತಿ ಶಿಬಿರಗಳು ಮೊದಲಾಗಿ ಅನೇಕ ಸ೦ಸ್ಥೆಸಂಸ್ಥೆ-ಕಾರ್ಯಕ್ರಮಗಳನ್ನು ನಡೆಸುತ್ತಾ ಬ೦ದಿದ್ದಾರೆಬಂದಿದ್ದಾರೆ.
 
==ಶಿಕ್ಷಣ==
ವೀರೇ೦ದ್ರವೀರೇಂದ್ರ ಹೆಗ್ಗಡೆಯವರು ಸ್ಥಾಪಿಸಿದ ಶ್ರೀ ಮ೦ಜುನಾಥೇಶ್ವರಮಂಜುನಾಥೇಶ್ವರ ಸಾ೦ಸ್ಕೃತಿಕಸಾಂಸ್ಕೃತಿಕ ಸ೦ಶೋಧನಾಸಂಶೋಧನಾ ಕೇ೦ದ್ರಕೇಂದ್ರ ಧರ್ಮ, ಸಾಹಿತ್ಯ ಮತ್ತು ಕಲೆಯ ವಿಷಯಗಳ ಬಗ್ಗೆ ಸ೦ಶೋಧನೆಯನ್ನುಸಂಶೋಧನೆಯನ್ನು ನಡೆಸುತ್ತಾ ಬ೦ದಿದೆಬಂದಿದೆ. ಅನೇಕ ಸಮಕಾಲೀನ ಮತ್ತು ಪ್ರಾಯೋಗಿಕ ಶೈಕ್ಷಣಿಕ ಸ೦ಸ್ಥೆಸಂಸ್ಥೆ - ಕಾರ್ಯಕ್ರಮಗಳನ್ನೂ ಹೆಗ್ಗಡೆಯವರು ನಡೆಸುತ್ತಿದ್ದಾರೆ. ಉಚಿತ ವಿದ್ಯಾರ್ಥಿ ನಿಲಯಗಳು, ಹಲವಾರು ಪ್ರಾಥಮಿಕ, ಪ್ರೌಢ ಶಾಲೆಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸಿದ್ದಾರೆ.
 
==ಸಂಸ್ಕೃತಿ==
==ಸ೦ಸ್ಕೃತಿ==
ಕರ್ನಾಟಕದ ವಿಶಿಷ್ಟ ನೃತ್ಯ ಪದ್ಧತಿಯಾದ [[ಯಕ್ಷಗಾನ|ಯಕ್ಷಗಾನದ]] ಬೆಳವಣಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಹಾಗೆಯೇ ಇತರ ಕುಶಲ ಕಲೆಗಾರಿಕೆಗಳಿಗೆ ಸ೦ಬ೦ಧಪಟ್ಟ೦ತೆಸಂಬಂಧಪಟ್ಟಂತೆ ಕಾರ್ಯಕ್ರಮಗಳನ್ನು ನಡೆಸಿದ್ದಾರೆ.
 
==ಗೌರವಗಳು==
ವೀರೇ೦ದ್ರವೀರೇಂದ್ರ ಹೆಗ್ಗಡೆಯವರ ಕಾರ್ಯವನ್ನು ಗುರುತಿಸಿ ಸರ್ಕಾರ ಮತ್ತು ಅನೇಕ ಸ೦ಸ್ಥೆಗಳುಸಂಸ್ಥೆಗಳು ಅವರಿಗೆ ಪ್ರಶಸ್ತಿ-ಗೌರವಗಳನ್ನು ಇತ್ತಿವೆ. ೧೯೮೫ ರಲ್ಲಿ ಕರ್ನಾಟಕ ಸರ್ಕಾರದಿ೦ದಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಮತ್ತು ೧೯೯೩ ರಲ್ಲಿ ಅ೦ದಿನಅಂದಿನ ರಾಷ್ಟ್ರಪತಿ [[ಶ೦ಕರ್ಶಂಕರ್ ದಯಾಳ್ ಶರ್ಮಾ]] ರವರಿ೦ದರವರಿಂದ "ರಾಜರ್ಷಿ" ಗೌರವ ಇವರಿಗೆ ಸ೦ದಿವೆಸಂದಿವೆ. ಅನೇಕ ಧಾರ್ಮಿಕ ಮಠಗಳು ಇವರಿಗೆ "ಧರ್ಮರತ್ನ", "ಧರ್ಮಭೂಷಣ". "ಅಭಿನವ ಚಾವು೦ಡರಾಯಚಾವುಂಡರಾಯ", "ಪರೋಪಕಾರ ಧುರ೦ಧರಧುರಂಧರ" ಮೊದಲಾದ ಬಿರುದುಗಳು ಇವರಿಗೆ ಸ೦ದಿವೆಸಂದಿವೆ. ೧೯೯೪ ರಲ್ಲಿ ಇ೦ದಿರಾಇಂದಿರಾ ಗಾ೦ಧಿಗಾಂಧಿ ಪ್ರಿಯದರ್ಶಿನಿ ಪ್ರಶತಿ ದೊರಕಿತು. [[ಮ೦ಗಳೂರುಮಂಗಳೂರು ವಿಶ್ವವಿದ್ಯಾಲಯ]] ಇವರಿಗೆ ಗೌರವ ಡಾಕ್ಟರೇಟ್ ಅನ್ನು ನೀಡಿದೆ. ಇತ್ತೀಚೆಗೆ [[೨೦೦೪]] ರ "ವರ್ಷದ ಕನ್ನಡಿಗ" ಗೌರವ ವೀರೇ೦ದ್ರವೀರೇಂದ್ರ ಹೆಗ್ಗಡೆಯವರಿಗೆ ಲಭಿಸಿದೆ.
 
[[Category:ಸಮಾಜಸೇವಕರು]]
"https://kn.wikipedia.org/wiki/ವೀರೇಂದ್ರ_ಹೆಗ್ಗಡೆ" ಇಂದ ಪಡೆಯಲ್ಪಟ್ಟಿದೆ