ಶ್ರೀ ಸಿದ್ಧಿ ವಿನಾಯಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೧ ನೇ ಸಾಲು:
=== ಪ್ರಾಪಂಚಿಕ - ಸ್ಥಿತಿ ಕಾರಕ ===
---------------------
ಮಾನವರು ಈ ಜಗತ್ತಿನಲ್ಲಿ ಸುಖ ದುಃಖಗಳನ್ನು ಅನುಭವಿಸುವುದು ಪ್ರಕೃತಿ ಸಹಜವಾಗಿದೆ. ಅವರಿಗೆ ಬೇಕಾದ ಸುಖ ಭೋಗಗಳನ್ನುಕೊಟ್ಟು ಜಗತ್ತಿನ ಲೀಲೆಯಲ್ಲಿ ತೊಡಗಿಸುವವನೇ ವರ ಸಿದ್ಧಿ ವಿನಾಯಕ. ಸಹಜ ಜೀವನವನ್ನು ಧಿಕ್ಕರಿಸಿ ತಾಯಿಯ ನಿಜ ರೂಪವನ್ನು ಪ್ರಕೃತಿ ರಹಸ್ಯವನ್ನು ಅರಿಯಲು ಪ್ರಯತ್ನಿಸುವ ವಿರಾಗಿಗಳಿಗೆ ಮತ್ತು ಯೋಗಿಗಳಿಗೆ ಇವನು ವಿಘ್ನೇಶ್ವರ. ಅವನ ತಾಯಿಯು ಸ್ನಾನಕ್ಕಿಳಿದಾಗ ನಿಜ ರೂಪವನ್ನು ಎಂದರೆ ಅವಳ [[ಪರಬ್ರಹ್ಮ ]] ಸ್ವರೂಪವನ್ನು ಅಥವಾ ಮೂಲ ಚಿತ್ ಸ್ವರೂಪವನ್ನು ನೋಡಲು ವಿಘ್ನೇಶ್ವರ ಬಿಡಲಾರ. ಹಾಗೆ ಬಿಟ್ಟರೆ ಪ್ರಕೃತಿಯ ಮಾಯೆ ಹರಿದು ಹೋಗುತ್ತದೆ. ವಿಘ್ನೇಶ್ವರನು ಯೋಗಿಗಳಿಗೆ, ತಪಸ್ವಿಗಳಿಗೆ, ಜಗತ್ತಿನ ಸುಖ ಭೊಗಗಳನ್ನು ಕೊಟ್ಟು ಜಗತ್ತಿನ ಲೀಲೆಯಲ್ಲಿ ಅವರನ್ನು ತೊಡಗಿಸುವನು. ಅವರನ್ನು ಜಗತ್ತಿನ ಸುಖದ ಸೆಳೆತಕ್ಕೆ ಎಳೆಯುವನು. ಅದಕ್ಕಾಗಿ ಅವನಿಗೆ ಬಲಿಷ್ಠವಾದ ಆನೆಯ ತಲೆ ಮತ್ತು ಬುದ್ಧಿ. ಅವನ ಸೆಳೆತವನ್ನು ಮೀರಿದ ನಿಜವಾದ ವಿರಾಗಿಗಳು ಶಿವನ ಕರುಣೆಯಿಂದ ವಿಘ್ನೇಶ್ವರನನ್ನು ಗೆದ್ದು , ತಾಯಿಯ ನಿಜ ರೂಪವನ್ನು ನೋಡಲು ಹೋಗಬಹುದು. ಗಣೇಶನನ್ನೇ ಶಿವನೆಂದು, ವಿಷ್ಣುವೆಂದು, ಸ್ತುತಿಸಿ ವಲಿಸಿಕೊಳ್ಳುವುದು ಮತ್ತೊಂದು ಬಗೆ.
 
=== ಮೂಲಾಧಾರ ಸ್ಥಿತ ===