ಭಾರತದ ಮುಖ್ಯ ನ್ಯಾಯಾಧೀಶರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.2) (robot Adding: simple:Chief Justice of India
ಚು numberEdit ಉಪಯೋಗಿಸಿ ಇಂಗ್ಲಿಷ್ ಅಂಕೆಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ
೧ ನೇ ಸಾಲು:
{{Expand|date=May 2008}}
{{Politics of India}}
 
'''ಭಾರತದ ಮುಖ್ಯ ನ್ಯಾಯಾಧೀಶರು''' ಎನ್ನುವುದು [[ಭಾರತದ ಸರ್ವೋಚ್ಛ ನ್ಯಾಯಾಲಯ|ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿನ]]ದಲ್ಲಿನ ಅತ್ಯಂತ ಶ್ರೇಷ್ಠ ನ್ಯಾಯಾಧೀಶರ ಪದವಿಯಾಗಿದೆ. ಇದು [[ಭಾರತ|ಭಾರತದಲ್ಲಿ]]ದಲ್ಲಿ ಒಬ್ಬ ನ್ಯಾಯಾಧೀಶರು ಹೊಂದಬಹುದಾದ ನ್ಯಾಯಾಧೀಶರ ಅತ್ಯುನ್ನತ ಸ್ಥಾನವಾಗಿದೆ. ಮುಖ್ಯ ನ್ಯಾಯಾಧೀಶರು ಸರ್ವೋಚ್ಛ ನ್ಯಾಯಾಲಯದ ಆಡಳಿತಾತ್ಮಕ ಕಾರ್ಯಗಳನ್ನು ನೋಡಿಕೊಳ್ಳುವುದಲ್ಲದೆ, ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿರುವ ಪ್ರಮುಖ ನ್ಯಾಯಾಧೀಶರಂತೆ ಸಕ್ರಿಯ ಕಾರ್ಯನಿರ್ವಹಿಸುವರು.
 
ಆಡಳಿತಾತ್ಮಕವಾಗಿ ಮುಖ್ಯ ನ್ಯಾಯಾಧೀಶರು ಈ ಕೆಳಗಿನ ಕಾರ್ಯಗಳನ್ನು ನೆರವೇರಿಸುವರು;
Line ೧೦ ⟶ ೯:
* ಸರ್ವೋಚ್ಛ ನ್ಯಾಯಾಲಯದ ಮೇಲ್ವಿಚಾರಣೆ ಮತ್ತು ಕಾರ್ಯಗಳಿಗೆ ಸಂಬಂಧಿಸಿದ ಸಾಮಾನ್ಯ ಮತ್ತು ಇತರ ಬಹುಮುಖದ ವಿಷಯಗಳು.
 
ಮುಖ್ಯ ನ್ಯಾಯಾಧೀಶರು ಪ್ರಕರಣಗಳ ಹಂಚಿಕೆ ಮತ್ತು ಕಾನೂನಿನ ಪ್ರಮುಖ ವಿಷಯಗಳೊಂದಿಗೆ ವ್ಯವಹರಿಸಲು [[ಸಾಂವಿಧಾನಿಕ ಪೀಠ|ಸಾಂವಿಧಾನಿಕ ಪೀಠಗಳನ್ನು]]ಗಳನ್ನು ರಚಿಸುವ ಜವಾಬ್ದಾರಿ ಸಹ ಹೊಂದಿರುವರು. [[ಭಾರತದ ಸಂವಿಧಾನ|ಭಾರತದ ಸಂವಿಧಾನದ]] ಅನುಚ್ಛೇಧ 145೧೪೫ ಮತ್ತು 1966ನ೧೯೬೬ನ ಸರ್ವೋಚ್ಛ ನ್ಯಾಯಾಲಯದ ಕಾರ್ಯವಿಧಾನಗಳ ನಿಯಮದಂತೆ, ಮುಖ್ಯ ನ್ಯಾಯಾಧೀಶರು ಇತರ ನ್ಯಾಯಾಧೀಶರಿಗೆ ಕಾರ್ಯಭಾರ ಹಂಚುತ್ತಾರೆ. ಇತರ ನ್ಯಾಯಾಧೀಶರಿಗೆ ಹೆಚ್ಚು ಸಾಮರ್ಥ್ಯದ ಪೀಠದ ಅಗತ್ಯವಿದ್ದರೆ, ಮುಖ್ಯ ನ್ಯಾಯಾಧೀಶರನ್ನು ಕೇಳಿಪಡೆಯಬೇಕು.
 
==ಭಾರತದ ಮುಖ್ಯ ನ್ಯಾಯಾಧೀಶರ ನೇಮಕಾತಿ:==
 
[[ಭಾರತದ ಸಂವಿಧಾನ|ಭಾರತದ ಸಂವಿಧಾನದಡಿ]]ದಡಿ ಅನುಚ್ಛೇಧ 124ದಲ್ಲಿ೧೨೪ದಲ್ಲಿ ಸರ್ವೋಚ್ಛ ನ್ಯಾಯಾಲಯಕ್ಕೆ ನ್ಯಾಯಾಧೀಶರ ನೇಮಕದ ವಿಧಾನ ವಿವರಿಸಲಾಗಿದೆ. ಆದಾಗ್ಯೂ ಸರ್ವೋಚ್ಛ ನ್ಯಾಯಾಲಯಕ್ಕೆ ಮುಖ್ಯ ನ್ಯಾಯಾಧೀಶರ ನೇಮಕದ ಬಗ್ಗೆ ಯಾವುದೇ ವಿಶೇಷ ನಿಬಂಧನೆಗಳಿಲ್ಲ. ಹಾಗಾಗಿ ಸರ್ವೋಚ್ಛ ನ್ಯಾಯಾಲಯಕ್ಕೆ ನ್ಯಾಯಾಧೀಶರ ನೇಮಕದ ಪ್ರಕ್ರಿಯೆಯು ಮುಖ್ಯ ನ್ಯಾಯಾಧೀಶರ ನೇಮಕಾತಿಗೂ ಅನ್ವಯಿಸುವುದು. ಸರ್ವೋಚ್ಛ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಾಧೀಶರಾಗುವವರನ್ನು [[ಭಾರತ ಸರಕಾರ|ಭಾರತ ಸರಕಾರವು]]ವು [[ರಾಷ್ಟ್ರಪತಿ|ರಾಷ್ಟ್ರಪತಿಗಳಿಗೆ]]ಗಳಿಗೆ ಸೂಚಿಸುವುದು. ರಾಷ್ಟ್ರಪತಿಗಳು ಅದಕ್ಕೆ ಸಮ್ಮತಿಸಿ ಅಗತ್ಯವಿದ್ದರೆ ಸರ್ವೋಚ್ಛ ನ್ಯಾಯಾಲಯದ ಇತರ ನ್ಯಾಯಾಧೀಶರು ಮತ್ತು ರಾಜ್ಯಗಳಲ್ಲಿರುವ ಉಚ್ಛ ನ್ಯಾಯಾಲಯಗಳ ಸಲಹೆಯ ಮೇರೆಗೆ ಮುಖ್ಯ ನ್ಯಾಯಾಧೀಶರ ನೇಮಕಕ್ಕೆ ಚಾಲನೆ ನೀಡುವರು. ಇಲ್ಲಿ ಹಿರಿತನವನ್ನು ವಯಸ್ಸಿನ ಮೂಲಕ ಪರಿಗಣಿಸದೆ, ಸರ್ವೋಚ್ಛ ನ್ಯಾಯಾಲಯದೊಳಗೆ ಸಲ್ಲಿಸಿದ ಸೇವೆಯ ಆಧಾರದ ಮೇಲೆ ಪರಿಗಣಿಸಲಾಗುವುದು. ಹಾಗಾಗಿ ಸರ್ವೋಚ್ಛ ನ್ಯಾಯಾಲಯದಲ್ಲಿ ಹೆಚ್ಚು ಅನುಭವವಿರುವ ನ್ಯಾಯಾಧೀಶರು ಸಾಮಾನ್ಯವಾಗಿ ಸರಕಾರದಿಂದ ನಾಮಕರಣಗೊಂಡು ಮುಖ್ಯ ನ್ಯಾಯಾಧೀಶರಾಗಿ ನೇಮಕವಾಗಬಹುದು.
 
ಆದರೂ ಈ ವಿಧ್ಯುಕ್ತ ವಿಧಾನವನ್ನು ಹಲವು ಬಾರಿ ಉಲ್ಲಂಘಿಸಲಾಗಿದೆ. ಅವುಗಳಲ್ಲಿ ಮುಖ್ಯ ನ್ಯಾಯಾಧೀಶರನ್ನಾಗಿ [[A.N. ರಾಯ್‌|A.N. ರಾಯ್‌ರವರ]]ರವರ ನೇಮಕಾತಿ ಪ್ರಮುಖವಾದದ್ದು. ಆ ಸಮಯದಲ್ಲಿ ರಾಯ್‌ರವರಿಗಿಂತ ಮೂರು ಜನ ಹಿರಿಯ ನ್ಯಾಯಾಧೀಶರಿದ್ದರೂ, ಅವರನ್ನೇ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಕಮಾಡಲಾಗಿತ್ತು. ಈ ನೇಮಕಾತಿ ಪ್ರಕ್ರಿಯೆಯು [[ಇಂದಿರಾ ಗಾಂಧಿ]] [[ಭಾರತದ ಪ್ರಧಾನ ಮಂತ್ರಿ|ಭಾರತದ ಪ್ರಧಾನ ಮಂತ್ರಿಯಾಗಿದ್ದ]]ಯಾಗಿದ್ದ ಅವಧಿಯಲ್ಲಿ ನಡೆಯಿತು. ರಾಯ್‌ರವರು ಉದಾರವಾಗಿದ್ದಾರೆಂದು ತಿಳಿದು, ಪ್ರಸ್ತುತ ಸರಕಾರದಿಂದಾಗಿ ಸಾಂವಿಧಾನಿಕ ಬಿಕ್ಕಟ್ಟು ಎದುರಿಸುತ್ತಿದ್ದ [[ಇಂದಿರಾ ಗಾಂಧಿ|ಇಂದಿರಾ ಗಾಂಧಿಯನ್ನು]]ಯನ್ನು ಬೆಂಬಲಿಸುವರೆನ್ನುವ ನಂಬಿಕೆ ಮೇಲೆ ಅವರನ್ನು ನೇಮಿಸಲಾಯಿತು ಎಂಬ ಆಪಾದನೆಯೂ ಇದೆ. ಈ ನೇಮಕಾತಿ ಕುರಿತು ರಾಜಕೀಯ ಪ್ರತಿಗಾಮಿ ಮುತ್ಸದ್ದಿ [[ರಾಜ್‌ ನಾರಾಯಣ್‌]] ಪ್ರತಿಭಟಿಸಿದರು. ಹೀಗಾಗಿ ಇಂದಿರಾ ಗಾಂಧಿ ಪ್ರಧಾನ ಮಂತ್ರಿಯಾಗಿ ಮುಂದುವರಿಕೆಗೆ ಇದೇ ಪ್ರಮುಖ ಕಾನೂನು ತೊಡಕಾಗಿತ್ತು.
 
[[ತುರ್ತುಪರಿಸ್ಥಿಯ]] ನಂತರ, [[ಐತಿಹಾಸಿಕ ತೀರ್ಪುಗಳ ಸರಣಿ|ಐತಿಹಾಸಿಕ ತೀರ್ಪುಗಳ ಸರಣಿಯಿಂದಾಗಿ]]ಯಿಂದಾಗಿ ಸರ್ವೋಚ್ಛ ನ್ಯಾಯಾಲಯಕ್ಕೆ ಹೆಚ್ಚಿನ ಅಧಿಕಾರ-ಸಾಮರ್ಥ್ಯ ಬಂದಿತು. ಈ ತೀರ್ಪುಗಳಲ್ಲಿ ಒಂದೆಂದರೆ ([[ಸಾಂವಿಧಾನಿಕ ಪೀಠ]] S.P. ಗುಪ್ತ - II ಪ್ರಕರಣದಲ್ಲಿ), ಭಾರತ ಸರಕಾರವು ಮುಖ್ಯ ನ್ಯಾಯಾಧೀಶರ ಸ್ಥಾನಕ್ಕಾಗಿ ಸರ್ವೋಚ್ಛ ನ್ಯಾಯಾಲಯದ ಹಿರಿಯ ನ್ಯಾಯಾಧೀಶರನ್ನು ಮಾತ್ರ ಸೂಚಿಬಹುದಾಗಿರುವುದು. ಇದರಿಂದಾಗಿ ಸರಕಾರ ಅಥವಾ ಅದರ ಸಾಮರ್ಥ್ಯ ಬಳಸಿ, ನ್ಯಾಯಾಂಗದ ಮೇಲೆ ಯಾವುದೇ ರೀತಿಯ ಪ್ರಭಾವ ಬೀರಲು ಸಾಧ್ಯವಾಗುವುದಿಲ್ಲ. ಅಲ್ಲಿಂದೀಚೆಗೆ ನೇಮಕಾತಿ ಪ್ರಕ್ರಿಯೆ ಯಾವುದೇ ವಿನಾಯಿತಿಯಿಲ್ಲದೆ ನಡೆಯುತ್ತಿದೆ.
 
ಮುಖ್ಯ ನ್ಯಾಯಾಧೀಶರು ಒಮ್ಮೆ ನೇಮಕವಾದರೆ, ಐದು ವರ್ಷಗಳವರೆಗೆ ಅಥವಾ ಅವರು ನಿವೃತ್ತಿಯಾಗುವವರೆಗೆ ಅಥವಾ ಅವುಗಳಲ್ಲಿ ಯಾವುದು ಮೊದಲು ಬರುವುದೋ, ಅಲ್ಲಿಯವರೆಗೆ ಅಥವಾ ದೋಷಾರೋಪಣೆಯ ಮೂಲಕ ಪದವಿಯಿಂದ ತೆಗೆದುಹಾಕದೆ ಇರುವವರೆಗೆ ಹುದ್ದೆಯಲ್ಲಿರುತ್ತಾರೆ.
Line ೨೪ ⟶ ೨೩:
==ಕೆಲ ತುಣುಕುಗಳು==
{{Trivia|date=November 2008}}
* [[ಭಾರತದ ಸಂವಿಧಾನ]] ಅನುಚ್ಛೇಧ 60ರ೬೦ರ ಪ್ರಕಾರ ಭಾರತದ ಮುಖ್ಯ ನ್ಯಾಯಾಧೀಶರು [[ಭಾರತದ ರಾಷ್ಟ್ರಪತಿ|ಭಾರತದ ರಾಷ್ಟ್ರಪತಿಗಳಿಗೆ]]ಗಳಿಗೆ ಪ್ರಮಾಣವಚನ ಭೋದಿಸುವರು.
* ಉಪ ರಾಷ್ಟ್ರಪತಿ ಮತ್ತು [[ಭಾರತದ ರಾಷ್ಟ್ರಪತಿ|ಭಾರತದ ರಾಷ್ಟ್ರಪತಿಗಳ]]ಗಳ ಅನುಪಸ್ಥಿತಿಯಲ್ಲಿ, ಮುಖ್ಯ ನ್ಯಾಯಾಧೀಶರು ಭಾರತದ ಹಂಗಾಮಿ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸುವರು.
* ಮುಖ್ಯ ನ್ಯಾಯಾಧೀಶರು ಅಧಿಕಾರ ವಹಿಸುವದರೊಂದಿಗೇ ಸಾಮಾನ್ಯವಾಗಿ [[ಭಾರತದಲ್ಲಿರುವ ಹೆಚ್ಚಿನ ಸ್ವಾಯತ್ತ ಸಂಸ್ಥೆಯ ಕಾನೂನು ಶಾಲೆಗಳಿ|ಭಾರತದಲ್ಲಿರುವ ಹೆಚ್ಚಿನ ಸ್ವಾಯತ್ತ ಸಂಸ್ಥೆಯ ಕಾನೂನು ಶಾಲೆಗಳಿಗೆ]]ಗೆ ಕುಲಪತಿ/ಸಂದರ್ಶನಪ್ರಾಧ್ಯಾಪರಾಗಿರುವರು.
* ಇಲ್ಲಿಯವರೆಗೆ ಯಾವುದೇ ಮಹಿಳೆಯು ಭಾರತದ ಮುಖ್ಯ ನ್ಯಾಯಾಧೀಶರಾಗಿ ಆಯ್ಕೆಯಾಗಿಲ್ಲ. 2000ರ೨೦೦೦ರ ಜನವರಿ 28ರಂದು೨೮ರಂದು [[ರುಮಾ ಪಾಲ್‌|ರುಮಾ ಪಾಲ್‌ರವರು]]ರವರು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡರು. ಎರಡು ದಿನದ ಮೊದಲು ನ್ಯಾಯಾಧೀಶರಾಗಿ ನೇಮಕಗೊಂಡಿದ್ದರೆ, ಅವರು ಭಾರತದ ಮೊದಲ ಮಹಿಳಾ ಮುಖ್ಯ ನ್ಯಾಯಾಧೀಶರಾಗಬಹುದಿತ್ತು. ಆದರೆ 2000ರ೨೦೦೦ರ ಜನವರಿ 26ರಂದು೨೬ರಂದು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ [[Y.K. ಸಭರ್ವಾಲ್‌]] ನೇಮಕವಾಗಿದ್ದರು. ರುಮಾ ಪಾಲ್‌ಗಿಂತ ಎರಡು ದಿನ ಮೊದಲು ಸೇವೆಗೆ ಸೇರಿದ್ದರಿಂದಾಗಿ, ಸಭರ್ವಾಲ್‌ರು ಭಾರತದ ಮುಖ್ಯ ನ್ಯಾಯಾಧೀಶರಾದರು.ಹೀಗಾಗಿ ಕೇವಲ್ ಎರಡು ದಿನಗಳ ಹಿರಿತನವಿಲ್ಲದವರಿಗೆ ಅವಕಾಶ ಕೈತಪ್ಪಿತು.
* [[H. J. ಕಾನಿಯಾ]] ಅವರು ಸರ್ವೋಚ್ಛ ನ್ಯಾಯಾಲಯದ ಮೊದಲ ಮುಖ್ಯ ನ್ಯಾಯಾಧೀಶರಾಗಿ ವರ್ಗಾವಣೆಯಾದರು ಅಥವಾ ನೇಮಕಗೊಂಡರು . ಇದಕ್ಕೂ ಮೊದಲು ಅವರು ಭಾರತದ ಸರ್ವೋಚ್ಛ ನ್ಯಾಯಾಲಯಕ್ಕೆ ಪೂರ್ವವರ್ತಿ(ಪೂರ್ವಾಧಿಕಾರಿ)ಯಾಗಿದ್ದ ಫೆಡರಲ್‌ ಕೋರ್ಟ್‌ ಆಫ್‌ ಇಂಡಿಯಾದ ಮುಖ್ಯ ನ್ಯಾಯಾಧೀಶರಾಗಿದ್ದರು
 
Line ೩೮ ⟶ ೩೭:
! ಅಧಿಕಾರ ಸ್ವೀಕರಿಸಿದ ದಿನಾಂಕ
! ಅಧಿಕಾರದಿಂದ ನಿರ್ಗಮಿಸಿದ್ದು
! ಮ‌ೂಲಮೂಲ ರಾಜ್ಯ
! ಮುಖ್ಯ ನ್ಯಾಯಾಧೀಶರಾಗಿರುವ ಅವಧಿಯಲ್ಲಿ ನೀಡಿದ ಪ್ರಮುಖ ತೀರ್ಪುಗಳು
|- bgcolor="#DDEEFF"
| 01೦೧
| [[H. J. ಕಾನಿಯಾ]]
| 15೧೫ ಆಗಸ್ಟ್‌ 1947೧೯೪೭
| 16೧೬ ನವೆಂಬರ್‌ 1951೧೯೫೧
| [[ಬಾಂಬೆ]] (ಈಗಿನ [[ಮುಂಬೈ]])
| [[AK ಗೋಪಾಲನ್‌ ವಿರುದ್ಧ ಭಾರತ ಸರಕಾರ]]
|- bgcolor="#DDEEFF"
|- bgcolor="#DDEEFF"
| 02೦೨
| [[M. P. ಶಾಸ್ತ್ರಿ]]
| 16೧೬ ನವೆಂಬರ್‌ 1951೧೯೫೧
| 3 ಜನವರಿ 1954೧೯೫೪
| [[ಮದ್ರಾಸ್‌]] (ಈಗಿನ [[ಚೆನ್ನೈ]])
|
|- bgcolor="#DDEEFF"
|- bgcolor="#DDEEFF"
| 03೦೩
| [[ಮೆಹರ್‌ ಚಂದ್‌ ಮಹಾಜನ್‌]]
| 3 ಜನವರಿ 1954೧೯೫೪
| 22೨೨ ಡಿಸೆಂಬರ್‌ 1954೧೯೫೪
| [[ಲಾಹೋರ್‌]]/[[ಕಾಶ್ಮೀರ್‌]]
|
|- bgcolor="#DDEEFF"
|- bgcolor="#DDEEFF"
| 04೦೪
| [[B. K. ಮುಖರ್ಜೀಯಾ]]
| 22೨೨ ಡಿಸೆಂಬರ್‌ 1954೧೯೫೪
| 31೩೧ ಜನವರಿ 1956೧೯೫೬
| [[ಪಶ್ಚಿಮ ಬಂಗಾಳ]]
|
|- bgcolor="#DDEEFF"
|- bgcolor="#DDEEFF"
| 05೦೫
| [[ಸುಧಿ ರಂಜನ್‌ ದಾಸ್‌]]
| 31೩೧ ಜನವರಿ 1956೧೯೫೬
| 30೩೦ ಸಪ್ಟೆಂಬರ್‌ 1959೧೯೫೯
| [[ಪಶ್ಚಿಮ ಬಂಗಾಳ]]
|
|- bgcolor="#DDEEFF"
|- bgcolor="#DDEEFF"
| 06೦೬
| [[ಭುವನೇಶ್ವರ್‌ ಪ್ರಸಾದ್ ಸಿಂಹ]]
| 30೩೦ ಸಪ್ಟೆಂಬರ್‌ 1959೧೯೫೯
| 31೩೧ ಜನವರಿ 1964೧೯೬೪
| [[ಬಿಹಾರ]]
|
|- bgcolor="#DDEEFF"
|- bgcolor="#DDEEFF"
| 07೦೭
| [[P. B. ಗಜೇಂದ್ರಗಡ್ಕರ್‌]]
| 31೩೧ ಜನವರಿ 1964೧೯೬೪
| 15೧೫ ಮಾರ್ಚ್ 2001೨೦೦೧
| [[ಬಾಂಬೆ]] (ಈಗಿನ [[ಮಹಾರಾಷ್ಟ್ರ]])
|
|- bgcolor="#DDEEFF"
|- bgcolor="#DDEEFF"
| 08೦೮
| [[A. K. ಸರ್ಕಾರ್‌]]
| 16೧೬ ಮಾರ್ಚ್‌ 1966೧೯೬೬
| 29೨೯ ಜೂನ್‌ 1966೧೯೬೬
| [[ಪಶ್ಚಿಮ ಬಂಗಾಳ]]
|
|- bgcolor="#DDEEFF"
|- bgcolor="#DDEEFF"
| 09೦೯
| [[K. ಸುಬ್ಬಾ ರಾವ್‌]]
| 30೩೦ ಜೂನ್‌ 1966೧೯೬೬
| 11೧೧ ಎಪ್ರಿಲ್‌ 1967೧೯೬೭
| [[ಮದ್ರಾಸ್‌]] (ಈಗಿನ [[ತಮಿಳುನಾಡು]])
| [[ಗೋಲಕ್‌ ನಾಥ್‌ ವಿರುದ್ಧ ಪಂಜಾಬ್‌]]
|
|- bgcolor="#DDEEFF"
|- bgcolor="#DDEEFF"
| 10೧೦
| [[ಕೈಲಾಸ್‌ ನಾಥ್‌ ವಾಂಚೂ]]
| 12೧೨ ಎಪ್ರಿಲ್‌ 1967೧೯೬೭
| 24೨೪ ಫೆಬ್ರವರಿ 1968೧೯೬೮
| [[ಉತ್ತರ ಪ್ರದೇಶ]]
|
|- bgcolor="#DDEEFF"
|- bgcolor="#DDEEFF"
| 11೧೧
| [[M. ಹಿದಯತುಲ್ಲಾ]]
| 25೨೫ ಫೆಬ್ರವರಿ 1968೧೯೬೮
| 16೧೬ ಡಿಸೆಂಬರ್‌ 1970೧೯೭೦
| ಈಗಿನ [[ಛತ್ತಿಸ್‌ಗಢ್‌]]
|
|- bgcolor="#DDEEFF"
|- bgcolor="#DDEEFF"
| 12೧೨
| [[ಜಯಂತಿಲಾಲ್‌ ಚೋಟಾಲಾಲ್‌ ಷಾ]]
| 17೧೭ ಡಿಸೆಂಬರ್‌ 1970೧೯೭೦
| 21೨೧ ಜನವರಿ 1971೧೯೭೧
| ಪ್ರಸ್ತುತ [[ಗುಜರಾತ್‌]]
|
|- bgcolor="#DDEEFF"
|- bgcolor="#DDEEFF"
| 13೧೩
| [[S. M. ಸಿಕ್ರಿ]]
| 2008ರ೨೦೦೮ರ ಜನವರಿ 22೨೨).
| 25೨೫ ಎಪ್ರಿಲ್‌ 1973೧೯೭೩
| [[ಪಂಜಾಬ್‌]]
| [[ಕೇಶವಾನಂದ ಭಾರತಿ ವಿರುದ್ಧ ಕೇರಳ]]
|- bgcolor="#DDEEFF"
|- bgcolor="#DDEEFF"
| 14೧೪
| [[A. N. ರಾಯ್‌]]
| 25೨೫ ಎಪ್ರಿಲ್‌ 1973೧೯೭೩
| 28೨೮ ಜನವರಿ 1977೧೯೭೭
| [[ಪಶ್ಚಿಮ ಬಂಗಾಳ]]
| [[ADM ಜಬಾಲ್ಪುರ್‌ ವಿರುದ್ಧ ಶಿವಕಾಂತ್‌ ಶುಕ್ಲ]]
|- bgcolor="#DDEEFF"
|- bgcolor="#DDEEFF"
| 15೧೫
| [[ಮಿರ್ಜಾ ಹಮೀದುಲ್ಲಾ ಬೇಗ್‌]]
| 29೨೯ ಜನವರಿ 1977೧೯೭೭
| 21೨೧ ಫೆಬ್ರವರಿ 1978೧೯೭೮
| [[ಉತ್ತರ ಪ್ರದೇಶ]]
|
|- bgcolor="#DDEEFF"
|- bgcolor="#DDEEFF"
| 16೧೬
| [[Y. V. ಚಂದ್ರಚುಡ್‌]]
| 22೨೨ ಫೆಬ್ರವರಿ 1978೧೯೭೮
| 11೧೧ ಜುಲೈ 1985೧೯೮೫
| [[ಬಾಂಬೆ]] (ಈಗಿನ [[ಮಹಾರಾಷ್ಟ್ರ]])
|
|- bgcolor="#DDEEFF"
|- bgcolor="#DDEEFF"
| 17೧೭
| [[P. N. ಭಗವತಿ]]
| 12೧೨ ಜುಲೈ 1985೧೯೮೫
| 20೨೦ ಡಿಸೆಂಬರ್‌ 1986೧೯೮೬
| [[ಬಾಂಬೆ]] (ಈಗಿನ [[ಮಹಾರಾಷ್ಟ್ರ]])
|
|- bgcolor="#DDEEFF"
|- bgcolor="#DDEEFF"
| 18೧೮
| [[R. S. ಪಾಠಕ್‌]]
| 21೨೧ ಡಿಸೆಂಬರ್‌ 1986೧೯೮೬
| 6 ಜೂನ್‌ 1989೧೯೮೯
| [[ಉತ್ತರ ಪ್ರದೇಶ]]
|
|- bgcolor="#DDEEFF"
|- bgcolor="#DDEEFF"
| 19೧೯
| [[E. S. ವೆಂಕಟರಾಮಯ್ಯ]]
| 19೧೯ ಜೂನ್‌ 1989೧೯೮೯
| 17೧೭ ಡಿಸೆಂಬರ್‌ 1989೧೯೮೯
| [[ಮೈಸೂರ್‌]] (ಈಗಿನ [[ಕರ್ನಾಟಕ]])
|
|- bgcolor="#DDEEFF"
|- bgcolor="#DDEEFF"
| 20೨೦
| [[S. ಮುಖರ್ಜಿ]]
| 18೧೮ ಡಿಸೆಂಬರ್‌ 1989೧೯೮೯
| 25೨೫ ಸಪ್ಟೆಂಬರ್‌ 1990೧೯೯೦
| [[ಪಶ್ಚಿಮ ಬಂಗಾಳ]]
|
|- bgcolor="#DDEEFF"
|- bgcolor="#DDEEFF"
| 21೨೧
| [[ರಂಗನಾಥ್ ಮಿರ್ಶಾ]]
| 25೨೫ ಸಪ್ಟೆಂಬರ್‌ 1990೧೯೯೦
| 24೨೪ ನವೆಂಬರ್‌ 1991೧೯೯೧
| [[ಒರಿಸ್ಸಾ]]
|
|- bgcolor="#DDEEFF"
|- bgcolor="#DDEEFF"
| 22೨೨
| [[ಕಮಲ್‌ ನಾರಾಯಣ್‌ ಸಿಂಗ್‌]]
| 25೨೫ ನವೆಂಬರ್‌ 1991೧೯೯೧
| 12೧೨ ಡಿಸೆಂಬರ್‌ 1991೧೯೯೧
| [[ಉತ್ತರ ಪ್ರದೇಶ]]
|
|- bgcolor="#DDEEFF"
|- bgcolor="#DDEEFF"
| 23೨೩
| [[M. H. ಕಾನಿಯಾ]]
| 13೧೩ ಡಿಸೆಂಬರ್‌ 1991೧೯೯೧
| 17೧೭ ನವೆಂಬರ್‌ 1992೧೯೯೨
| [[ಮಹಾರಾಷ್ಟ್ರ]]
|
|- bgcolor="#DDEEFF"
|- bgcolor="#DDEEFF"
| 24೨೪
| [[ಲಲಿತ್‌ ಮೋಹನ್‌ ಶರ್ಮಾ]]
| 18೧೮ ನವೆಂಬರ್‌ 1992೧೯೯೨
| 11೧೧ ಫೆಬ್ರವರಿ 1993೧೯೯೩
| [[ಬಿಹಾರ]]
|
|- bgcolor="#DDEEFF"
|- bgcolor="#DDEEFF"
| 25೨೫
| [[M. N. ವೆಂಕಟಾಚಲಯ್ಯ]]
| 12೧೨ ಫೆಬ್ರವರಿ 1993೧೯೯೩
| 24೨೪ ಅಕ್ಟೋಬರ್‌ 1994೧೯೯೪
| [[ಕರ್ನಾಟಕ]]
|
|- bgcolor="#DDEEFF"
|- bgcolor="#DDEEFF"
| 26೨೬
| [[A. M. ಅಹ್ಮದಿ]]
| (2002ರ೨೦೦೨ರ ಅಕ್ಟೋಬರ್‌ 25೨೫).
| 24೨೪ ಮಾರ್ಚ್‌ 1997೧೯೯೭
| [[ಗುಜರಾತ್‌‌]]
|
|- bgcolor="#DDEEFF"
|- bgcolor="#DDEEFF"
| 27೨೭
| [[J. S. ವರ್ಮಾ]]
| 25೨೫ ಮಾರ್ಚ್‌ 1997೧೯೯೭
| 18೧೮ ಜನವರಿ 1998೧೯೯೮
| [[ಮಧ್ಯ ಪ್ರದೇಶ್]]
|
|- bgcolor="#DDEEFF"
|- bgcolor="#DDEEFF"
| 28೨೮
| [[M. M. ಪುಂಚಿ]]
| 18೧೮ ಜನವರಿ 1998೧೯೯೮
| 9 ಅಕ್ಟೋಬರ್‌ 1998೧೯೯೮
| [[ಪಂಜಾಬ್‌]]
|
|- bgcolor="#DDEEFF"
|- bgcolor="#DDEEFF"
| 29೨೯
| [[A. S. ಆನಂದ]]
| 10೧೦ ಅಕ್ಟೋಬರ್‌ 1998೧೯೯೮
| 1 ನವೆಂಬರ್‌ 2001೨೦೦೧
| [[ಜಮ್ಮು ಮತ್ತು ಕಾಶ್ಮೀರ್‌]]
|
|- bgcolor="#DDEEFF"
|- bgcolor="#DDEEFF"
| 30೩೦
| [[S. P. ಭಾರುಚ]]
| 2 ನವೆಂಬರ್‌ 2007೨೦೦೭
| 6 ಮೇ 2002೨೦೦೨
| [[ಮಹಾರಾಷ್ಟ್ರ]]
|
|- bgcolor="#DDEEFF"
|- bgcolor="#DDEEFF"
| 31೩೧
| [[B. N. ಕಿರ್ಪಾಲ್‌]]
| 6 ಮೇ 2002೨೦೦೨
| 11೧೧ ನವೆಂಬರ್‌ 2002೨೦೦೨
| [[ದೆಹಲಿ]]
|
|- bgcolor="#DDEEFF"
|- bgcolor="#DDEEFF"
| 32೩೨
| [[G. B. ಪಾಟ್ನಾಯಿಕ್‌]]
| 11೧೧ ನವೆಂಬರ್‌ 2002೨೦೦೨
| 19೧೯ ಡಿಸೆಂಬರ್‌ 2002೨೦೦೨
| [[ಒರಿಸ್ಸಾ]]
|
|- bgcolor="#DDEEFF"
|- bgcolor="#DDEEFF"
| 33೩೩
| [[ V. N. ಖಾರೆ]]
| 19೧೯ ಡಿಸೆಂಬರ್‌ 2002೨೦೦೨
| 2 ಮೇ 2004೨೦೦೪
| [[ಉತ್ತರ ಪ್ರದೇಶ]]
| [[ಬೆಸ್ಟ್‌ ಬೇಕರಿ ಪ್ರಕರಣ]], T.M.A. ಪೈ ವಿರುದ್ಧ ಭಾರತ ಸರಕಾರ (ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿ)
|- bgcolor="#DDEEFF"
|- bgcolor="#DDEEFF"
| 34೩೪
| [[ರಾಜೇಂದ್ರ ಬಾಬು]]
| 2 ಮೇ 2004೨೦೦೪
| 1 ಜೂನ್‌ 2004೨೦೦೪
| [[ಕರ್ನಾಟಕ]]
|
|- bgcolor="#DDEEFF"
|- bgcolor="#DDEEFF"
| 35೩೫
| [[R. C. ಲಹೋತಿ]]
| 1 ಜೂನ್‌ 2004೨೦೦೪
| 1 ನವೆಂಬರ್‌ 2005೨೦೦೫
| [[ಉತ್ತರ ಪ್ರದೇಶ]]
|
|- bgcolor="#DDEEFF"
|- bgcolor="#DDEEFF"
| 36೩೬
| [[Y. K. ಸಭರ್ವಾಲ್‌]]
| 1 ನವೆಂಬರ್‌ 2005೨೦೦೫
| 9 ಜನವರಿ 2007೨೦೦೭.
| [[ದೆಹಲಿ]]
| [[ಲ್ಯಾಂಡ್ ಸೀಲಿಂಗ್‌ ಪ್ರಕರಣ]] (M.C. ಮೆಹ್ತಾ ವಿರುದ್ಧ ಭಾರತ ಸರಕಾರ)
|- bgcolor="#DDEEFF"
|- bgcolor="#DDEEFF"
| 37೩೭
| [[K. G. ಬಾಲಕೃಷ್ಣನ್‌]]
| 9 ಜನವರಿ 2007೨೦೦೭.
| ೧೧ ಮೇ ೨೦೧೦
| [[ಕೇರಳ]]
Line ೩೦೯ ⟶ ೩೩೯:
| [[ ಎಸ್ ಎಚ್ ಕಪಾಡಿಯಾ]]
| ೧೨ ಮೇ ೨೦೧೦
| ಅಧಿಕಾರದಲ್ಲಿದ್ದಾರೆ
| [[ ]]
|
|
|- bgcolor="#DDEEFF"
|}
Line ೩೧೭ ⟶ ೩೪೯:
ಭಾರತದ ಮುಖ್ಯ ನ್ಯಾಯಾಧೀಶರ ನೇವಕಾತಿಯು ಸೇವಾ ಹಿರಿತನದ ಆಧಾರದ ಮೇಲೆ ನಡೆಯುತ್ತದೆ. ಇದರಿಂದಾಗಿ ಹಲವು ನ್ಯಾಯಾಧೀಶರು ಮತ್ತು ಸಂವಿಧಾನ ಪರಿಣತರು ಈ ನೇಮಕಾತಿ ವಿಧಾನವು ಪ್ರತಿಭೆಗಳಿಗೆ ವಿರುದ್ಧ ಮತ್ತು ನಾಯಕತ್ವ ಸಾಮರ್ಥ್ಯ ಗುರುತಿಸದ ಕ್ರಮ ಎಂದು ಟೀಕಿಸಿದ್ದಾರೆ. ಸರ್ವೋಚ್ಛ ನ್ಯಾಯಾಲಯದ ಹಲವಾರು ನ್ಯಾಯಮೂರ್ತಿಗಳು ಸ್ಪೂರ್ತಿದಾಯಕ ನಾಯಕತ್ವದ ಸಾಮರ್ಥ್ಯ ಪ್ರದರ್ಶಿಸಿದರೂ ಸಹ, ಸೇವಾ ಹಿರಿತನದ ಅಹ್ರತೆಯ ಪರಿಗಣನೆಯಿಂದಾಗಿ ಭಾರತದ ಮುಖ್ಯ ನ್ಯಾಯಾಧೀಶರಾಗಲು ಸಾಧ್ಯವಾಗಲಿಲ್ಲ. ಅವರಲ್ಲಿ ಕೆಲವರು ಈ ಕೆಳಗಿನಂತಿದ್ದಾರೆ;
* ನ್ಯಾಯಾಧೀಶರಾದ H.R. ಖನ್ನಾರು ಹೇಬಿಯಸ್ ಕಾರ್ಪಸ್‌ ಪ್ರಕರಣದಲ್ಲಿ ನೀಡಿದ ತೀರ್ಪು ನ್ಯಾಯಾಂಗದಲ್ಲಿ ಹೆಗ್ಗುರುತಾಗಿ ಉಳಿದುಕೊಂಡಿತು.
* ನ್ಯಾಯಾಧೀಶರಾದ [[V.R. ಕೃಷ್ಣ ಅಯ್ಯರ್‌|V.R. ಕೃಷ್ಣ ಅಯ್ಯರ್‌ರು]]ರು ತಮ್ಮ ಮಾನವ ಹಕ್ಕುಗಳು ಚಿಂತನೆ ಮತ್ತು ತೀರ್ಪು ನೀಡುವಲ್ಲಿ ಸಾಹಿತ್ಯಕ ಮೌಲ್ಯಗಳೊಂದಿಗೆ ಪ್ರಸಿದ್ಧರಾಗಿದ್ದರು.
* ನ್ಯಾಯಾಧೀಶರಾದ [[R.S. ಸರ್ಕಾರಿಯಾ|R.S. ಸರ್ಕಾರಿಯಾರು]]ರು ಆಡಳಿತಾತ್ಮಕ ಕಾನೂನು ಸೇರಿದಂತೆ ಇತ್ಯಾದಿಗಳಲ್ಲಿ ಕುರಿತು ತಮ್ಮಲ್ಲಿರುವ ಉನ್ನತ ಜ್ಞಾನಕ್ಕೆ ಪ್ರಸಿದ್ಧರಾಗಿದ್ದರು.
* ನ್ಯಾಯಾಧೀಶರಾದ O.P. ಚೆನ್ನಪ್ಪ ರೆಡ್ಡಿ ಅವರು ಸಾಂವಿಧಾನಿಕ ಕಾನೂನಿನಲ್ಲಿ ತಮ್ಮ ತೀರ್ಪುಗಳ ಮೂಲಕ ಪ್ರಸಿದ್ಧರಾಗಿದ್ದರು.