ರಂಗಭೂಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೪೦ ನೇ ಸಾಲು:
೧೯೦೦ ರಲ್ಲಿ ಶಿರಹಟ್ಟಿ ವೆಂಕೂಬ ರಾಯರ "ಶ್ರೀ ಮಹಾಲಕ್ಷ್ಮಿ ಪ್ರಸಾದಿತ ಮಂಡಳಿ" "ಅಮ್ಚೆ ಶಿರಹಟ್ಟಿ ಕಂಪೆನಿ "ಎಂದೇ ಪ್ರಸಿದ್ದಿ ಪಡೆಯಿತು.
೧೯೦೬ರಲ್ಲಿ ನೇಕಾರ ಬಂದುಗಳಿಂದ ಕೂಡಿದ "ಆರ್ಯ ನಾಟಕ ಮಂಡಳಿ" ರಾಮದುರ್ಗ.
೧೯೦೬ ರಲ್ಲಿ ಚಿಕ್ಕೋಡಿ ಶಿವಲಿಂಗ ಸ್ವಾಮಿಗಳು ಸ್ಥಾಪಿಸಿದ "ಶ್ರೀ ಶಿವಲಿಂಗೇಶ್ವರ ನಾಟಕ ಮಂಡಳಿ".
೧೯೧೧ ರಲ್ಲಿ ದೊಡ್ಡ ಜಟ್ಟೆಪ್ಪನವರ ನೇತ್ರತ್ವದಲ್ಲಿ "ಶ್ರೀ ಹಾಲಸಿದ್ದೇಶ್ವರ ಸಂಗೀತ ನಾಟಕ ಮಂಡಳಿ". ೧೯೧೨ರಲ್ಲಿ ಹೊಂಬಳ ಶಂಕರ ಗೌಡರ ಮುಂದಾಳತ್ವದಲ್ಲಿ "ಶ್ರೀ ಶಂಕರಲಿಂಗೇಶ್ವರ ಸಂಗೀತ ನಾಟಕ ಮಂಡಳಿ". ಹೀಗೆ ಹಲವಾರು ಕಂಪನಿಗಳು ಹೆಸರಿಸಬಹುದು,ಕನ್ನಡ [http://kn.wikipedia.org/wiki/%E0%B2%B0%E0%B2%82%E0%B2%97%E0%B2%AD%E0%B3%82%E0%B2%AE%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF_%E0%B2%AE%E0%B2%B9%E0%B2%BF%E0%B2%B3%E0%B3%86%E0%B2%AF%E0%B2%B0%E0%B3%81 ರಂಗಭೂಮಿಯಲ್ಲಿ ಮಹಿಳೆಯರು] ಪುರುಷನಿಗೆ ಸರಿಸಾಟಿಯಾಗಿ ಬೆಳೆದು,ಮಹಿಳಾ ನಾಟಕ ತಂಡಗಳನ್ನು ಕಟ್ಟಿ ನಡೆಸಿದ್ದಾರೆ. "ನಮನ" |