ಶರಣರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
ಚು added Category:ವೀರಶೈವ ಮತ using HotCat |
||
೧ ನೇ ಸಾಲು:
ಶಿವ ಶರಣರು ೧೨ನೇ ಶತಮಾನದಲ್ಲಿ ಶರನ ಕ್ರಾಂತಿಯನ್ನು ಮಾಡಿದರು. ಅವರು ರಛಿಸಿದ ವಛನಗಳು ಕ್ರ್ಂತಿಯ ವಿಛಾರಗಳನ್ನು ಹೊಂದಿವೆ. ಶಿವ ಶರಣರಲ್ಲಿ ಎಲ್ಲಾ ಜಾತಿಯ ಜನರು ಇದ್ದರು. ಮೇಲ್ವರ್ಗದ ಜನ ಹಾಗು ಕೆಳವರಗದ ಜನ ಎಲ್ಲರೂ ಒಟ್ಟಿಗೆ ಸೇರಿ ಸಾಮಾಜಿಕ ಸಮಾನತೆಗಾಗಿ ಹೋರಾಡಿದರು. ಅವರಲ್ಲಿ ಪ್ರಮುಖರು ಅಲ್ಲಮ ಪ್ರಭು, ಬಸವಣ್ಣ, ಅಕ್ಕಮಾಹಾದೇವಿ, ಅಂಬಿಗರ ಛೊಉಡಯ್ಯ, ಉರಿಲಿಂಗ ಪೆದ್ದಿ, ಅಕ್ಕಮಾಹಾದೇವಿ, ಸೂಳೆ ಸಂಕವ್ವ ಪ್ರಮುಖರು. ಇವರೆಲ್ಲರು ಸಹಸ್ರಾರು ಸಂಖ್ಯೆಲ್ಲಿ ವಛನಗಳನ್ನು ಬರೆದಿದ್ದಾರೆ. ಈಗಲು ಶಿವ ಶರಣರನ್ನು ಜ್ನಾಪಿಸಿಕೊಂಡು ಅವರು ಸೂಛಿಸಿದ ದಾರಿಯಲ್ಲಿ ಜನ ನಡೆದುಕೊಳ್ಳುದತ್ತಿದ್ದಾರೆ.
[[ವರ್ಗ:ವೀರಶೈವ ಮತ]]
|