ವೈ.ವಿ.ರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨ ನೇ ಸಾಲು:
 
 
'''ವೈ.ವಿ.ರಾವ್''' - [[ದಕ್ಷಿಣ ಭಾರತ]]ದ ಚಲನಚಿತ್ರ ನಿರ್ದೇಶಕರು. ಕನ್ನಡದ[[ಕನ್ನಡ]]ದ ಪ್ರಪ್ರಥಮ ಚಲನಚಿತ್ರ ,[[ಸತಿ ಸುಲೋಚನ]] ([[೧೯೩೪]])ವನ್ನು ನಿರ್ದೇಶಿಸಿದವರು. ಇವರ ಪೂರ್ಣ ನಾಮಧೇಯ '''ಯರಗುದಿಪತಿ ವರದ ರಾವ್'''.
ಮೂಲತ: [[ತೆಲುಗು|ತೆಲುಗಿನವರಾದ]] ಈತ, ಕನ್ನಡವಲ್ಲದೆ [[ತಮಿಳು]], ತೆಲಗು[[ತೆಲುಗು]], [[ಕೊಂಕಣಿ]] ಹಾಗೂ [[ಹಿಂದಿ]] ಭಾಷೆಗಳಲ್ಲಿಯೂ ಪ್ರಪ್ರಥಮವಾಗಿ ಚಲನಚಿತ್ರಗಳನ್ನು (motion pictures) ಮಾಡಿದವರು . ಇವರಿಗೆ ಬಹಳವಾಗಿ ಹೆಸರು ತಂದುಕೊಟ್ಟಂತಹ ಚಿತ್ರ, ತಮಿಳಿನ 'ಚಿಂತಾಮಣಿ'([[೧೯೩೭]]).ಈ ಚಿತ್ರದ ಮೂಲಕ ಸುಪ್ರಸಿದ್ದ 'ಎಂ.ಕೆ.ತ್ಯಾಗರಾಜ ಭಾಗವತರ್'ರನ್ನು ಚಿತ್ರರಂಗಕ್ಕೆ ಪರಿಚಯಿಸಿದರು.ಪಂಚಭಾಷಾ ನಟಿಯಾದ [[ಲಕ್ಷ್ಮಿ]] ವೈ.ವಿ.ರಾವ್ ರ ಮಗಳು.
 
ವೈ.ವಿ.ರಾವ್ ಅಭಿನಯಿಸಿರುವ ಕೆಲವು ಮೂಕಿ ಚಿತ್ರಗಳೆಂದರೆ 'ಗರುಡ ಗರ್ವ ಭಂಗಂ', 'ಗಜೇಂದ್ರ ಮೋಕ್ಷಂ','Rose of Rajasthan'...ಹೀಗೆ ಮುಂತಾದವು.
 
ವೈ.ವಿ.ರಾವ್ ನಿರ್ದೇಶಿಸಿರುವ ಕೆಲವು [[ಮೂಕಿ ಚಿತ್ರ]]ಗಳೆಂದರೆ 'ಪಾಂಡವ ನಿರ್ವಾಣ'([[೧೯೩೦]]), 'ಪಾಂಡವ ಅಜ್ನ್ಯಾತವಾಸಅಜ್ಞಾತವಾಸ'([[೧೯೩೦]]) ಮತ್ತು 'ಹರಿಮಾಯಾ'([[೧೯೩೨]] ರಲ್ಲಿ [[ಬೆಂಗಳೂರು|ಬೆಂಗಳೂರಿನಲ್ಲಿ]] [[ಗುಬ್ಬಿ ವೀರಣ್ಣ]]ರಿಂದ ನಿರ್ಮಾಣವಾದ ಚಿತ್ರ. [[ಎಂ.ವಿ.ರಾಜಮ್ಮ]] ನಾಯಕಿಯಾಗಿದ್ದರು).
 
ಪೌರಾಣಿಕ ತಮಿಳು ಚಿತ್ರವಾದ [['ಸಾವಿತ್ರಿ']]ಯಲ್ಲಿ ಸುಪ್ರಸಿದ್ದ ಸಂಗೀತಗಾರ್ತಿ [[ಎಂ.ಎಸ್.ಸುಬ್ಬುಲಕ್ಷ್ಮಿ]]ಯವರು ನಾರದನ ಪಾತ್ರ ವಹಿಸಿ ಪ್ರಸಿದ್ದಿಯಾಗಿದ್ದರು.
ಇದೇ ಚಿತ್ರದಲ್ಲಿ ಹಿಂದಿ ಚಿತ್ರರಂಗದಲ್ಲಿ ಪ್ರಸಿದ್ದರಾಗಿದ್ದ [['ಶಾಂತ ಆಪ್ಟೆ']]ಯವರು ನಾಯಕಿಯಾಗಿ ಅಭಿನಯಿಸಿದ್ದರು.
 
==ನಿಧನ==
ವೈ.ವಿ.ರಾವ್ ಅವರು [[೧೯೭೩]] ರಲ್ಲಿ ನಿಧನರಾದರು.
 
 
{{ಕನ್ನಡ ಸಿನೆಮಾ}}
{{ಕನ್ನಡ ಚಿತ್ರ ನಿರ್ದೇಶಕರು}}
 
[[Category:ನಿರ್ದೇಶಕರು]]
"https://kn.wikipedia.org/wiki/ವೈ.ವಿ.ರಾವ್" ಇಂದ ಪಡೆಯಲ್ಪಟ್ಟಿದೆ