ಕೆ.ವಿ.ಸುಬ್ಬಣ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೪ ನೇ ಸಾಲು:
ಸುಬ್ಬಣ್ಣ ನಾಟಕಕಾರ ಮಾತ್ರವಲ್ಲದೆ ಅನುವಾದಕ,ಉತ್ತಮ ವಿಮರ್ಶಕ ಹಾಗೂ ಪ್ರಕಾಶಕ ಕೂಡಾ ಆಗಿದ್ದರು.ಚಲನಚಿತ್ರಕ್ಕೆ ಸಂಬಂಧಿಸಿದಂತೆ ೨೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.ಅವರು ಸ್ಥಾಪಿಸಿದ ‘ಅಕ್ಷರ ಪ್ರಕಾಶನ’ವೆಂಬ ಸಂಸ್ಥೆಯೂ ಅತಿ ಮುಖ್ಯ ,ಸಾಹಿತ್ಯಕ್ಷೇತ್ರಕ್ಕೆ ‘ಅಕ್ಷರ ಪ್ರಕಾಶನ’ ಸಲ್ಲಿಸಿದ ಸೇವೆ ಅಪಾರವಾದುದು. [[ಅಕ್ಷರ ಪ್ರಕಾಶನ]]ದ ಮೂಲಕ ೫೦೦ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ."ನಮನ"
==ಸಂದ ಪ್ರಶಸ್ತಿಗಳು==
* [[೧೯೯೧]] ರಲ್ಲಿ [[ಫಿಲಿಫೀನ್ಸ್]] ಸರ್ಕಾರ ಕೊಡುವ ಪ್ರತಿಷ್ಠಿತ [[http://kn.wikipedia.org/wiki/%E0%B2%B0%E0%B2%BE%E0%B2%AE%E0%B3%8B%E0%B2%A8%E0%B3%8D_%E0%B2%AE%E0%B3%8D%E0%B2%AF%E0%B2%BE%E0%B2%97%E0%B3%8D%E0%B2%B8%E0%B3%86%E0%B2%B8%E0%B3%8D%E0%B2%B8%E0%B3%86_%E0%B2%AA%E0%B3%8D%E0%B2%B0%E0%B2%B6%E0%B2%B8%E0%B3%8D%E0%B2%A4%E0%B2%BF ರಾಮನ್ ಮ್ಯಾಗ್ಸೇಸೆ]] ಪ್ರಶಸ್ತಿ.
* [[೨೦೦೧]]-[[೨೦೦೨]]ರಲ್ಲಿ [[ಕಾಳಿದಾಸ ಸಮ್ಮಾನ್]] ಪ್ರಶಸ್ತಿ.
* [[೨೦೦೩]]ರಲ್ಲಿ '''ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು''' ಎಂಬ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
"https://kn.wikipedia.org/wiki/ಕೆ.ವಿ.ಸುಬ್ಬಣ್ಣ" ಇಂದ ಪಡೆಯಲ್ಪಟ್ಟಿದೆ