ಶೇಣಿ ಗೋಪಾಲಕೃಷ್ಣ ಭಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
 
No edit summary
೧ ನೇ ಸಾಲು:
'''ಡಾ.ಶೇಣಿ ಗೋಪಾಲಕೃಷ್ಣ ಭಟ್'''- ಯಕ್ಷಗಾನ ಲೋಕದ ಶ್ರೇಷ್ಠ ಕಲಾವಿದರಲ್ಲಿ ಪ್ರಮುಖರು.
 
[[ಯಕ್ಷಗಾನ]] ಮಾತ್ರವಲ್ಲದೆ [[ಹರಿಕಥೆ|ಹರಿಕಥೆಯಲ್ಲೂ]] ಅವರು ವಿಶಿಷ್ಟ ಛಾಪು ಮೂಡಿಸಿದ್ದರು. ಶ್ರೇಷ್ಠ ವಾಗ್ಮಿ ಹಾಗೂ ಚಿಂತಕರಾಗಿದ್ದರು. `ಮಧ್ಯಮ ವ್ಯಾಯೋಗ', `ಪರಿಣಯ', `ಶರವು ಕ್ಷೇತ್ರ ಮಹಾತ್ಮೆ', `ಮೇಘನಾದ ವಿಜಯ' ಮೊದಲಾದ ಯಕ್ಷಗಾನ ಪ್ರಸಂಗಗಳನ್ನೂ ಅವರು ರಚಿಸಿದ್ದರು.
೬ ನೇ ಸಾಲು:
 
ಜೂನ್.೮.[[೨೦೦೬]] ರಂದು [[ಕಾಸರಗೋಡು|ಕಾಸರಗೋಡಿನಲ್ಲಿ]] ನಿಧನರಾದರು.
 
 
 
 
 
 
 
 
 
 
[[Category:ಸಂಸ್ಕೃತಿ]]