ಶಿವರಾಮ ಕೆ. ಭಂಡಾರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
(~~~~) |
No edit summary |
||
೧ ನೇ ಸಾಲು:
'[[ಶಿವರಾಮ ಕೆ. ಭಂಡಾರಿ]],' 'ಪರಂಪರಾಗತ ಕ್ಷೌರಿಕ ವೃತ್ತಿಯಲ್ಲಿ ಒಂದು ಪರಿಕ್ರಮಮಾಡಿದ ಕರ್ನಾಟಕದ ವ್ಯಕ್ತಿ'. 'ಅಲ್ಟ್ರಸಾನಿಕ್', ತಂತ್ರದ ಬಳಕೆಯಿಂದ 'ಸ್ಟೆರಿಲೈಸ್' ಮಾಡಿದ ಅತ್ಯಾಧುನಿಕ ಉಪಕರಣಗಳನ್ನು ಬಳಸಿ, [[ಶಿವಾಸ್ ಸ್ಟೈಲೋ]] ಎಂಬ ಹೆಸರಿನಲ್ಲಿ ಗ್ರಾಹಕರಿಗೆ ಪರಿಚಿತರಾಗಿರುವ ಐಎಸೊ (ಈಶೋ) ಮಾನ್ಯತೆ ಪಡೆದ ಕೇಶ ಶೃಂಗಾರ ಸಂಸ್ಥೆಯ ಹೆಮ್ಮೆಯ ಮಾಲೀಕರಾಗಿ ಹೆಸರುಗಳಿಸಿದ್ದಾರೆ. ಸನ್, ೨೦೧೦ ರಲ್ಲಿ ಆರಂಭವಾದ 'ಕೇಶಶೃಂಗಾರ ಕಲೆ'ಯಲ್ಲಿ ಅತ್ಯಾಸಕ್ತಿಯಿಂದ ಭವಿಷ್ಯ ಅರಸುತ್ತಿರುವ ಹಲವಾರು ವಿದ್ಯಾರ್ಥಿಗಳಿಗೆ ಬೆಳಗಂಬವಾಗಿರುವ. ಶಿವರಾಮ ಕೆ. ಭಂಡಾರಿ' ಯವರು, ಇಲ್ಲಿಂದ ಹೊರಗೆ ಬಂದ ತಮ್ಮ ಸ್ವಯಂಪ್ರತಿಭೆಯನ್ನು ಉದ್ದೀಪಿಸಿ, 'ಮುಂಬೈನ ಫ್ಯಾಶನ್ ಲೋಕ'ದಲ್ಲಿ ತಮ್ಮದೇ ಆದ ಒಂದು ಹೊಸ ನೆಲೆಯನ್ನು ಕಂಡುಕೊಂಡಿದ್ದಾರೆ.
==ಕೇಶ ಶೃಂಗಾರದ ಹಲವು ಪ್ರಕಾರಗಳು==
'ಕೇಶಕರ್ತನ ಮತ್ತು ಶೃಂಗಾರ', ತಲೆಗೂದಲು, ಚರ್ಮ, ಉಗುರಿನ ಆರೈಕೆ, ಸೌಂದರ್ಯ ವರ್ಧನೆ, ಚಿಕಿತ್ಸೆ, ಎಲ್ಲ ರೀತಿಯಲ್ಲೂ ಬಹುಪ್ರಸಿದ್ಧಿಯಾಗಿದೆ. ಕರಾವಳಿಯ ಅನೇಕ ಯುವಕರಿಗೆ ಆಶ್ರತಾಣ. ಉಚಿತವಾಗಿ ವಸತಿ ಸೌಕರ್ಯವನ್ನೂ ಕೊಟ್ಟು ತರಬೇತಿಯನ್ನೂ ನೀಡಿದ್ದಾರೆ. ಈಗ, 'ಕ್ಷರಿಕ ಕಸುಬು' ಹೊಸ ಆಯಾಮವನ್ನು ಪಡೆದು ಉತ್ತಮ ಮಾರುಕಟ್ಟೆಯಸ್ಥಾನವನ್ನು ಗ್ರಹಿಸಿದೆ.
* 'ಫಿಲ್ಮ್ ಫೇರ್ ಅವಾರ್ಡ್' ಗಳಿಗೆ ಪ್ರಸಾಧನ ಮತ್ತಿತರ ಪರಿಕರಗಳನ್ನು ಮಾರುವ ಹಲವಾರು 'ಅಂತಾರಾಷ್ಟ್ರೀಯ
* ಮಲೇಶಿಯ, ಜರ್ಮನಿ, ಇಟಲಿ, ಚೈನ, ಲಂಡನ್, ಕುವೈತ್, ಪ್ಯಾರಿಸ್ ಮೊದಲಾದ ಹಲವು * 'ಬ್ರಿಟಿಷ್ ಹೇರ್ ಡ್ರೆಸ್ಸಿಂಗ್ ಕಮೀಷನರ್' 'ಕ್ರಿಸ್ತ ಫರ್ಮಾನ್' ಅವರಿಂದ ೧೯೯೮ ರಲ್ಲಿ '[[ಸೆಲೂನ್ ಇಂಟರ್ ನ್ಯಾಶನಲ್ ಅವಾರ್ಡ್]]' ಸ್ವೀಕರಿಸಿದರು. 'ಗೋಲ್ಡನ್ ಪ್ರೈಸ್ ಖ್ಯಾತಿ' ಪಡೆದ ಈ ಪ್ರಶಸ್ತಿಯಿಂದ ಲಂಡನ್ ನಲ್ಲಿ ಒಂದು ತಿಂಗಳು 'ಕೇಶವಿನ್ಯಾಸ ತರಬೇತಿ' ಪಡೆಯುವ ಅವಕಾಶ ಸಿಕ್ಕಿತು.
* ಕಾಂಗ್ರೆಸ್ ಮತ್ತು ಬಿಜೆಪಿ ಮಾಧ್ಯದಲ್ಲಿ 'ತೆಹಲ್ಕಾದ ಲೋಗೋ' ಬರುವಂತೆ ಮೂರುಜನರ ತಲೆಯಲ್ಲಿ ರಚಿಸಿದ ಸುಂದರ ಕೇಶ ವಿನ್ಯಾಸದಿಂದ ಪ್ರಭಾವಿತವಾದ 'ಬಿಬಿಸಿ
* 'ಇಂಡಿಯನ್ ಪ್ರಿನ್ಸೆಸ್ ಫ್ಯಾಶನ್ ಶೋ' ನ ಪ್ರಸಿದ್ಧ ವಿನ್ಯಾಸಕಿ [[ಅರ್ಚನಾ ಕೋಚರ್]] ಅವರ ವಿನ್ಯಾಸಗಳಿಗೆ
* 'ಫ್ಯಾಶನ್
* ೨೦೧೧ ರ ಮೇ, ೨೯ ರಂದು 'ಗೋದ್ರೆಜ್ ಸಂಸ್ಥೆ' ಕೇವಲ ೧೨ ಗಂಟೆಗಳಲ್ಲಿ ೧,೫೧೧ ಜನರ ತೆಲೆಗೂದಲಿಗೆ ಬಣ್ಣ ಹಚ್ಚುವ ಮೂಲಕ ’ಲಿಮ್ಕಾ ದಾಖಲೆ ’ನಿರ್ಮಿಸಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕನಸನ್ನು ಕಾರ್ಯಗತಗೊಳಿಸಲು ಸಹಕರಿಸಿದ ಕೀರ್ತಿ.
* 'ಸುಷ್ಮಾ' ಎಂಬ ಹುಡುಗಿಯ ತಲೆಯಲ್ಲಿ ಮೂಡಿಸಿದ 'ವರ್ಲ್ಡ್ ಕಪ್ ನ ಪ್ತತಿಕೃತಿ
* 'ರೂಪದರ್ಶಿ ಸೋಫಿಯಾ ಹಯಾತ್ ಳ, ತಲೆಯಲ್ಲಿ ಮೂಡಿಸಿದ ಆಕ್ಟೋಪಸ್ ನ ಪ್ರತಿಕೃತಿ', ಮತ್ತಿತರ ಹಲವು ವಿನ್ಯಾಸಗಳ ಮೂಲಕ ಗಮನ ಸೆಳೆದ [[ಶಿವರಾಂ]], 'ಮುಂಬೈನಲ್ಲಿ ಅಧ್ಬುತವಾದ ಹೇರ್ ಶೋ' ಮಾಡುವ ಕನಸೊಂದನ್ನು ಇಟ್ಟುಕೊಂಡಿದ್ದಾರೆ.
==ಜನನ, ವಿದ್ಯಾಭ್ಯಾಸ ಹಾಗೂ ವೃತ್ತಿಜೀವನ==
ಹುಟ್ಟಿದ್ದು 'ಕಾರ್ಕಳ' ಜಿಲ್ಲೆಯ [[ಅತ್ತೂರ್]] ನಲ್ಲಿ. ತಾಯಿ [[ಬೇಬಿ]], ೪ ವರ್ಷತುಂಬುವುದರಲ್ಲೇ ತಂದೆಯನ್ನು ಕಳೆದುಕೊಂಡರು. ತಾಯಿಯೇ ಅವರಿಗೆ ಸರ್ವಸ್ವವಾಗಿ ಧೈರ್ಯವಾಗಿ ಬದುಕನ್ನು ಎದುರಿಸುವ ಕಲೆಯಲ್ಲಿ ತಮ್ಮನು ತೂಡಗಿಸಿಕೊಂಡರು. ಐದನೆಯ ತರಗತಿಯ ಬಳಿಕ ವಿದ್ಯಾಭ್ಯಾಸಕ್ಕೆ ತೊಂದರೆ ಸಂಭವಿಸಿತು. ಶಾಲೆಯಿಂದ ಹೊರಗೆ ಬಂಅದ ೧೦ ವರ್ಷದ ಬಾಲಕ ತಾಯಿಯ ಜೊತೆಗೂಡಿ ಅಲ್ಲಲ್ಲಿ ಕೆಲಸ, ಮತ್ತು ಕೂಲಿ-ನಾಲಿ ಕೆಲಸವನ್ನೂ ಮಾಡುತ್ತ, 'ಸೈಕಲ್ ಶಾಪ್' ನಲ್ಲಿ ಸಿಕ್ಕ ಕೆಲಸಮಾಡುತ್ತ, ಜೀವನ ನಿರ್ವಹಣೆ ಮಾಡುತ್ತಿದ್ದರು. 'ಕುಲಕಸುಬು ಕ್ಷರಿಕ ಕೆಲಸ'. ಚಿಕ್ಕಪ್ಪ ಚಿಕ್ಕಮಗಳೂರಿನ 'ಬಾಳೆಹೊನ್ನೂರ್' ನಲ್ಲಿ ಕ್ಷೌರದಂಗಡಿಯನ್ನು ನಡೆಸುತ್ತಿದ್ದರು. ಅಲ್ಲಿ ಹೋಗಿ ಜೊತೆಯಲ್ಲಿ ದುಡಿದು ಕೆಲಸ ಕಲಿತರು. ಅವರ ಮಗ, [[ವಿಠಲ ಭಂಡಾರಿ]] ಜೊತೆ ಬೊಂಬಾಯಿಗೆ ಬಂದು. ಒಂದು ಅಂಗಡಿಯನ್ನು ತೆರೆದರು. '[[ಅಮಿತಾಬ್ ಬಚ್ಚನ್]]' ರವರ ತಂದೆ [[ಹರಿವಂಶರಾಯ್ ಬಚ್ಚನ್]] ರವರ ಮನೆಗೇ ಹೋಗಿ 'ಕಟ್ಟಿಂಗ್,' 'ಶೇವಿಂಗ್' ಮಾಡಿದರು. ದುಡಿಯಲು ಶ್ರಮವಹಿಸಿ, ನವರಾತ್ರಿ ಹಬ್ಬದ ಸಮಯದಲ್ಲಿ ಹಗಲು ಕ್ಷೌರದ ಕೆಲಸ, ರಾತ್ರಿ, ಶರ್ಬತ್, ದೋಸೆಮಾಡುವ ಗಾಡಿಯನ್ನು ಸ್ಥಾಪಿಸಿಕೊಂಡು ಕೆಲಸ ಮಾಡುತ್ತಿದ್ದರು.
|