ಮುಸುರಿ ಕೃಷ್ಣಮೂರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೩ ನೇ ಸಾಲು:
==ಚಿತ್ರರಂಗ==
 
ಹಿರಣ್ಣಯ್ಯನವರ ನಾಟಕಮಂಡಳಿಯಲ್ಲಿದ್ದಾಗ, ಆ ಸಂಸ್ಥೆಯಡಿಯಲ್ಲಿ [[ಪಿಟೀಲು ಚೌಡಯ್ಯ|ಪಿಟೀಲು ಚೌಡಯ್ಯನವರ]] ನೇತೃತ್ವದಲ್ಲಿ ತಯಾರಾದ [[ವಾಣಿ]] ಚಲನಚಿತ್ರದಲ್ಲಿ ಅಭಿನಯಿಸುವ ಮೂಲಕ ಬೆಳ್ಳಿತೆರೆ ಪ್ರವೇಶಿಸಿದರು.
 
ಈ ಚಿತ್ರದ ಚಿತ್ರೀಕರಣದಲ್ಲಿ '''ಮುಸುರಿ ಸುಬ್ರಹ್ಮಣ್ಯ ಅಯ್ಯರ್''' ಅವರ ಸಂಗೀತ ಕಛೇರಿಯ ದೃಶ್ಯವೂ ಏರ್ಪಾಡಾಗಿತ್ತು. ಕಾರಣಾಂತರದಿಂದ ಸುಬ್ರಹ್ಮಣ್ಯ ಅಯ್ಯರ್ ಅವರು ಬರದೇ ಇದ್ದಾಗ, ಕೃಷ್ಣಮೂರ್ತಿಯವರೇ ಸಂಗೀತ ಕಛೇರಿಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಹಿರಣ್ಣಯ್ಯನವರು ಆಗ ಕೃಷ್ಣಮೂರ್ತಿಯವರನ್ನು '''ಮುಸುರಿ ಕೃಷ್ಣಮೂರ್ತಿ''' ಎಂದು ಕರೆದರು, ಹಾಗು ಅದೇ ಹೆಸರು ಮುಂದೆ ಶಾಶ್ವತವಾಗುಳಿಯಿತು.