ತಾಳ್ತಜೆ ವಸಂತಕುಮಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೭ ನೇ ಸಾಲು:
==ಪ್ರಶಸ್ತಿಪ್ರದಾನ-ಸಮಿತಿ==
ಪ್ರಶಸ್ತಿಪ್ರದಾನ-ಸಮಿತಿಯಲ್ಲಿ ಹಿರಿಯ ಸಾಹಿತಿಗಳಾದ, ಡಾ. ಸಂಜೀವಶೆಟ್ಟಿ ಹಾಗೂ ಡಾ.ವಿಶ್ವನಾಥ್ ಕಾರ್ನಾಡರ ಮುಂದಾಳತ್ವದಲ್ಲಿ, ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. 'ತಾಳ್ತಜೆ ವಸಂತಕುಮಾರ್' ರಿಗೆ, ಸಾಹಿತ್ಯದಲ್ಲಿ ಆಸ್ತೆ, ಹಾಗೂ ಅಭಿರುಚಿ ಬಾಲ್ಯದಿಂದಲೇ ಬಂದದ್ದು. ’ಬೆಂಗಳೂರು ವಿಶ್ವವಿದ್ಯಾಲಯ’ ದಿಂದ ಎಂ. ಎ. ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ, 'ಬಂಗಾರದ ಪದಕ'ವನ್ನು ಗಳಿಸಿದ್ದಾರೆ. ’ಮಂಗಳೂರು ವಿಶ್ವವಿದ್ಯಾಲಯ’ದಿಂದ ’[[ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ]],’ ಎಂಬ ವಿಷಯವನ್ನು ಆರಿಸಿಕೊಂಡು ಸಂಶೋಧನೆನಡೆಸಿ, ಮಹಾಪ್ರಬಂಧವನ್ನು ಸಿದ್ಧಪಡಿಸಿ, ’ಪಿ. ಎಚ್. ಡಿ’ ಪದವಿಯನ್ನು ಸಂಪಾದಿಸಿದರು. ’ಪುತ್ತೂರಿನ ವಿವೇಕಾನಂದ ಕಾಲೇಜ್’ ನಲ್ಲಿ ೧೫ ವರ್ಷಗಳ ಕಾಲ ಕನ್ನಡ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ, ಮುಂಬೈಗೆ ಪಾದಾರ್ಪಣೆಮಾಡಿದರು. ಮುಂದೆ, ಮುಂಬೈನಲ್ಲಿ, ೧೯೮೬-೨೦೦೮, ನಿವೃತ್ತರಾಗುವವರೆಗೆ, ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ,ಸೇವೆಸಲ್ಲಿಸಿದರು. ತಾಳ್ತಜೆಯವರಿಗೆ ಮುದಕೊಟ್ಟ ಒಲವಿನ ಸಾಹಿತ್ಯ ಪ್ರಾಕಾರಗಳು, ಸಂಶೋಧನೆ, ಕಾವ್ಯ ಮೀಮಾಂಸೆ, ಜಾನಪದ ಸಂಸ್ಕೃತಿಯ ಅಧ್ಯಯನ, ವಿಮರ್ಶೆ, ಇತ್ಯಾದಿ. ಹಳೆಗನ್ನಡ ಕಾವ್ಯಗಳನ್ನು ಚೆನ್ನಾಗಿ ಓದಿಕೊಂಡಿದ್ದಾರೆ. ಹಲವಾರು ವಿದ್ಯಾರ್ಥಿಗಳು, ಅವರ ಮಾರ್ಗದರ್ಶನದಲ್ಲಿ ಪಿ. ಎಚ್. ಡಿ ಗಳಿಸಿದ್ದಾರೆ.
==ಪ್ರಶಸ್ತಿಗಳು, ಸನ್ಮಾನಗಳು==
* ಸನ್, ೧೯೯೩ ರಲ್ಲಿ ಜರ್ಮನಿಯ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ, ಕನ್ನಡ-ಕರ್ನಾಟಕದ ವಿಷಯವಾಗಿ ವಿಶೇಷ ಉಪನ್ಯಾಸಗಳನ್ನು ನೀಡಿದ್ದಾರೆ.
* ಸನ್, ೨೦೧೧ ರ, ಸಾಲಿನ 'ಸೇಡಿಯಾಪು ವಿದ್ವತ್ ಪ್ರಶಸ್ತಿ'. ಇದನ್ನು 'ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ' ನೀಡುತ್ತಾ ಬಂದಿದೆ.
 
=='ಡಾ.ತಾಳ್ತಜೆ ವಸಂತಕುಮಾರ್' ರವರು, ಪ್ರಕಟಿಸಿದ ಕೃತಿಗಳು ಹೀಗಿವೆ==
* '[[ಸಾಧನೆ]]',