ಡಿ ಎನ್ ಕೃಷ್ಣಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧ ನೇ ಸಾಲು:
ಡಿ ಎನ್ ಕೃಷ್ಣಯ್ಯನವರು (ಜನನ: ೧೯೦೪; ಮರಣ: ೧೯೭೩) [[ಕೊಡಗು|ಕೊಡಗಿನ]] ಒಬ್ಬ ಮುಖ್ಯ [[ಇತಿಹಾಸ
==ಜನನ ಮತ್ತು ವಿದ್ಯಾಭ್ಯಾಸ==
ದಕ್ಷಿಣ ಕೊಡಗಿನಲ್ಲಿರುವ [[ವಿರಾಜಪೇಟೆ|ವೀರರಾಜೇಂದ್ರಪೇಟೆ]](ವಿರಾಜಪೇಟೆ)ಯ ಬಳಿಯ ಮಗ್ಗುಲ ಗ್ರಾಮದಲ್ಲಿ ಕೃಷ್ಣಯ್ಯನವರು ೧೯೦೪ರಲ್ಲಿ ಜನಿಸಿದರು. ಮೂರ್ನಾಡು, ವಿರಾಜಪೇಟೆ ಮತ್ತು [[ಮಡಿಕೇರಿ]]ಯ ಶಾಲೆಗಳಲ್ಲಿ ವ್ಯಾಸಂಗ ಮುಗಿಸಿ [[ಮಂಗಳೂರು|ಮಂಗಳೂರಿನ]] ಸರಕಾರೀ ಕಾಲೆಜಿನಿಂದ ಬಿ ಎ ಪದವಿಯನ್ನು ಪಡೆದರು. ತದನಂತರ ೧೯೨೯ರಲ್ಲಿ [[ರಾಜಮಹೇಂದ್ರಿ]]ಯ ಶಿಕ್ಷಕ ತರಬೇತಿ ಕಾಲೆಜಿನಿಂದ ಬಿ ಟಿ ಪದವಿಯನ್ನು ಗಳಿಸಿದರು ಹಾಗೂ ೧೯೩೫ರಲ್ಲಿ [[ಮದರಾಸು ವಿಶ್ವವಿದ್ಯಾಲಯ]]ದಿಂದ ಎಮ್ ಎ ಪದವಿಯನ್ನು ಪಡೆದರು. ವ್ಯಾಸಂಗದುದ್ದಕ್ಕೂ ಇತಿಹಾಸವನ್ನೇ ಮುಖ್ಯ ವಿಷಯವನ್ನಾಗಿಟ್ಟುಕೊಂಡಿದ್ದರು.
|