ಮಮತಾ ಬ್ಯಾನರ್ಜಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
numberEdit ಉಪಯೋಗಿಸಿ ಇಂಗ್ಲಿಷ್ ಅಂಕೆಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ |
|||
೨೮ ನೇ ಸಾಲು:
}}
'''ಮಮತಾ ಬ್ಯಾನರ್ಜಿ''' ({{lang-bn|<big>মমতা বন্দ্যোপাধ্যায়</big>}}, {{IPA-bn|mɔːmoːt̪ʰaː bɛːnaːrjiː|}};
ಮಮತಾ ಬ್ಯಾನರ್ಜಿಯವರನ್ನು ಪಶ್ಚಿಮ ಬಂಗಾಳದಲ್ಲಿ ಅವರ ಅನುಯಾಯಿಗಳು "ದೀದಿ" ಅಂದರೆ ಅಕ್ಕ ಎಂದು ಪ್ರೀತಿಯಿಂದ ಕರೆಯುತ್ತಾರೆ.
ಅತ್ಯುತ್ತಮ ವಾಗ್ಮಿಯಾದ ಅವರು ತಮ್ಮೆಲ್ಲಾ ಮಾತುಗಳ ಮೂಲಕ ಜನಸಾಮಾನ್ಯರ ಕನಸುಗಳನ್ನು ನನಸು ಮಾಡುವ ಇಂಗಿತವನ್ನು ವ್ಯಕ್ತಪಡಿಸುತ್ತಿದ್ದರು.
೩೫ ನೇ ಸಾಲು:
==ಜೀವನ ಚರಿತ್ರೆ==
ಮಮತಾ ಬ್ಯಾನರ್ಜಿಯವರು
ಮತ್ತು ಒಬ್ಬ ಯುವ ಮಹಿಳೆಯಾಗಿ
ಎಪ್ಪತ್ತರ ದಶಕದ ಮಧ್ಯದಲ್ಲಿ ಬಂಗಾಳದಲ್ಲಿ ಕಳಪೆ ಮಟ್ಟಕೆ ಇಳಿದ ರಾಜಕೀಯವನ್ನು ಒಗ್ಗೂಡಿಸುವ ಆರಂಭದಲ್ಲಿದ್ದಾಗ ಅವರು ಒಬ್ಬ ವಯಸ್ಕ ಕಾಲೇಜು ವಿದ್ಯಾರ್ಥಿನಿಯಾಗಿದ್ದರು.
ಒಂದು ಸಾರಿ, ಅವರು ಜಯಪ್ರಕಾಶ ನಾರಾಯಣ್' ಅವರ ಕಾರಿನ ಬಾನೆಟ್ ಮೇಲೆ ತಮ್ಮನ್ನು ತಡೆಯುವುದರೊಳಗಾಗಿ ಹಾರಿಯೇ ಬಿಟ್ಟಿದ್ದರು.
೫೦ ನೇ ಸಾಲು:
==ರಾಜಕೀಯ ಜೀವನ==
===ಭಾರತೀಯ ರಾಷ್ಟ್ರೀಯ ಕಾಂಗ್ರೆಸ್===
ಅವರು ತಮ್ಮ ರಾಜಕೀಯ ವೃತ್ತಿ ಜೀವನವನ್ನು ಕಾಂಗ್ರೆಸ್(I) ಗೆ ಸೇರುವುದರ ಮೂಲಕ ಪ್ರಾರಂಭಿಸಿದರು.ಒಬ್ಬ ಯುವ ಮಹಿಳೆಯಾಗಿ
ನಂತರ ಅವರು ಅಖಿಲ ಭಾರತ ಯುವ ಕಾಂಗ್ರೆಸ್ನ ಕಾರ್ಯದರ್ಶಿಯೂ ಆದರು.
ಒಬ್ಬ ಕ್ರೀಡಾ ಸಚಿವರಾಗಿ, ದೇಶದಲ್ಲಿ ಕ್ರೀಡೆಗಳನ್ನು ಅಭಿವೃದ್ಧಿಗೊಳಿಸಲು ತಾವು ಮುಂದಿಟ್ಟ ಪ್ರಸ್ತಾವನೆಗಳಿಗೆ ಸರ್ಕಾರವು ಮಲತಾಯಿ ಧೋರಣೆಯನ್ನು ಅನುಸರಿಸುವುದರ ವಿರುದ್ಧ ತಮ್ಮ ಸಚಿವ ಸ್ಥಾನಕ್ಕೆ ರಾಜನಾಮೆ ನೀಡಿ ,[[ಕೊಲ್ಕತ್ತ|ಕೊಲ್ಕತ್ತ]]ದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆಯುವ ರಾಲಿಯಲ್ಲಿ ಭಾಗವಹಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದರು.<ref>{{cite web
| title=Mamata mum on relations with BJP
೬೪ ನೇ ಸಾಲು:
| accessdate=2 December 2006
}}</ref>
ತಮ್ಮದು ಪ್ರತಿಭಟನೆಯ ಏಕೈಕ ಧ್ವನಿಯಾಗಿದ್ದು ," ಸ್ವಚ್ಛಂದ ಕಾಂಗ್ರೆಸ್" ತಮಗೆ ಅಗತ್ಯ ಎಂದು ಹೇಳಿದರು.
[[ಕೊಲ್ಕತ್ತ|ಕೊಲ್ಕತ್ತ]]ದ ಆಲಿಪೋರ್ ನಲ್ಲಿ ನಡೆದ ರಾಲಿಯಲ್ಲಿ ,ಮಮತಾ ಬ್ಯಾನರ್ಜಿಯವರು ತಮ್ಮ ಕೊರಳಿನ ಸುತ್ತ ಕಪ್ಪು ಶಾಲನ್ನು ಸುತ್ತಿಕೊಂಡು ಅದರಿಂದ ನೇಣು ಬಿಗಿದುಕೊಳ್ಳುವುದಾಗಿ ಬೆದರಿಕೆಯೊಡ್ಡಿದರು.<ref>{{cite web
೭೫ ನೇ ಸಾಲು:
| accessdate = 12 November 2007
}}</ref>
ಜುಲೈ
ಅದೇ ಸಮಯದಲ್ಲಿ ಅವರು ಸಂಸದರಾದ ಅಮರ್ ಸಿಂಗ್ರವರ ಕೊರಳ ಪಟ್ಟಿಯನ್ನು ಹಿಡಿದು ಸಂಸತ್ತಿನ ಎದುರಲ್ಲೇ ಅವರನ್ನು ಎಳೆದರು.
ಆದರೆ ಸಭಾಪತಿಯಾದ ಪಿ.ಎ ಸಾಂಗ್ಮಾರವರು ಅವರ ರಾಜಿನಾಮೆಯನ್ನು ನಿರಾಕರಿಸಿದ್ದಲ್ಲದೆ ಕ್ಷಮೆ ಕೇಳುವಂತೆ ಕೋರಿದರು.
ನಂತರ ಸಂತೋಷ ಮೋಹನ್ ದೇಬ್ರವರ ಮಧ್ಯಸ್ಥಿಕೆಯಲ್ಲಿ ಪುನಃ ವಾಪಾಸಾದರು.
೮೩ ನೇ ಸಾಲು:
===ತೃಣಮೂಲ ಕಾಂಗ್ರೆಸ್===
[[File:All India Trinamool Congress flag.svg|thumb|right|200px|ತೃಣಮೂಲ ಕಾಂಗ್ರೆಸ್ನ ಬಾವುಟ]]
ಇದು ಶೀಘ್ರದಲ್ಲೇ ರಾಜ್ಯದಲ್ಲಿ ದೀರ್ಘಕಾಲದಿಂದಲೂ ಆಡಳಿತದಲ್ಲಿದ್ದ ಕಮ್ಯುನಿಸ್ಟ್ ಸರ್ಕಾರದ ಪ್ರಪ್ರಥಮ ವಿರೋಧಿ ಪಕ್ಷವಾಗಿ ಹೊರಹೊಮ್ಮಿತು.
| title= National Events in December 1998
| url= http://www.hinduonnet.com/revents/01/19980112.htm
೯೩ ನೇ ಸಾಲು:
====ರೈಲ್ವೆ ಮಂತ್ರಿಯಾಗಿ ಮೊದಲ ಅವಧಿ====
ಇದರಲ್ಲಿ ತಮ್ಮ ತವರು ರಾಜ್ಯವಾದ [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳ]]ಕ್ಕೆ ನೀಡಿದ ಹಲವಾರು ಆಶ್ವಾಸನೆಗಳನ್ನು ಪೂರೈಸಿದರು.<ref name="Tribune_new_2005">{{cite web
| url = http://www.tribuneindia.com/2000/20000226/main2.htm#4
೧೧೮ ನೇ ಸಾಲು:
[[ಡಾರ್ಜಿಲಿಂಗ್|ಡಾರ್ಜಿಲಿಂಗ್]]- [[ಹಿಮಾಲಯ|ಹಿಮಾಲಯ]] ವಲಯದಲ್ಲಿ ಎರಡು ಹೆಚ್ಚುವರಿ ರೈಲುಗಳನ್ನು ಬಿಡುವುದರ ಮೂಲಕ ಪ್ರವಾಸೋದ್ಯಮದ ಬೆಳವಣಿಗೆಗೆ ಒತ್ತು ಕೊಟ್ಟರು. ಇದರ ಪ್ರಸ್ತಾವನೆಯನ್ನು ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ಕಾರ್ಪೊರೇಶನ್ ನಿಗಮದ ಮುಂದಿಟ್ಟರು.
[[ಬಾಂಗ್ಲಾದೇಶ|ಬಾಂಗ್ಲಾದೇಶ|]] ಮತ್ತು[[ನೇಪಾಳ| ನೇಪಾಳ]] ಗಳ ನಡುವೆ ರೈಲು ಸಂಪರ್ಕವನ್ನು ಪುನರ್ ಜಾರಿಗೊಳಿಸುವುದರ ಮೂಲಕ ಟ್ರಾನ್ಸ್ -ಏಷ್ಯಿಯನ್ ರೈಲು ಮಾರ್ಗದಲ್ಲಿ ಭಾರತ ದೇಶವು ಪ್ರಮುಖ ಪಾತ್ರ ವಹಿಸಬೇಕೆಂದು ಅವರು ಅಭಿಪ್ರಾಯಪಟ್ಟರು.
====ಎನ್ಡಿಎ ಜೊತೆ ವಿಭಜನೆ====
ಜನವರಿ
ಇಂಡೋನೇಷಿಯಾ ಮೂಲದ ಸಾಲಿಮ್ ಗ್ರೂಪ್ನ ಸಿಇಒ ಆದ ಬೆನ್ನಿ ಸಾಂಟೋಸೊ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಪ್ರಮಾಣದಲ್ಲಿ ಬಂಡವಾಳವನ್ನು ಹೂಡಿದ್ದರು. ವ್ಯಾಪಕ ಪ್ರತಿಭಟನೆಯ ನಡುವೆಯೂ ಪಶ್ಚಿಮ ಬಂಗಾಳ ಸರ್ಕಾರವು ಹೌರಾದಲ್ಲಿ ಒಂದು ಸಾಗುವಳಿ ಜಮೀನನ್ನು ನೀಡಿತ್ತು. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ನಡುವೆಯೂ ಮಮತಾ ಮತ್ತು ತೃಣಮೂಲ ಕಾಂಗ್ರೆಸ್ನ ಇತರ ಸದಸ್ಯರು ಸಾಂಟೋಸೊರವರ ಆಗಮನಕ್ಕಾಗಿ ತಾಜ್ ಹೋಟೆಲ್ ನ ಬಳಿ ಕಾಯುತ್ತಾ ಇದ್ದರು.
ನಂತರ , ಅವರು ಮತ್ತು ಅವರ ಬೆಂಬಲಿಗರು ಸಾಂಟಾಸೋ ಪಡೆಯನ್ನು ಸೇರಿಕೊಂಡರು.
೧೪೧ ನೇ ಸಾಲು:
ಆದರೆ ಸರಿಯಾದ ನಮೂನೆಯಲ್ಲಿ ಈ ಮನವಿಯು ಇಲ್ಲದೇ ಇದ್ದದರಿಂದ ಸಭಾಪತಿಯವರು ಇದನ್ನು ನಿರಾಕರಿಸಿದರು.<ref>{{cite news
|title=Mamata Banerjee's unending tantrums
೧೬೦ ನೇ ಸಾಲು:
ನವಂಬರ್
ಮಮತಾರವರು ಪಶ್ಚಿಮ ಬಂಗಾಳದ ವಿಧಾನ ಸಭೆಯನ್ನು ತಲುಪಿ ಅಲ್ಲಿ ಪ್ರತಿಭಟನೆಯನ್ನು ನಡೆಸಿದರು.
ವಿಧಾನ ಸಭೆಯಲ್ಲಿ ಒಂದು ಪತ್ರಿಕಾ ಗೋಷ್ಠಿಯೊಂದಿಗೆ ಮಾತನಾಡಿದ ಅವರು ಶುಕ್ರವಾರ ತಮ್ಮ ಪಕ್ಷದಿಂದ
|title=Trinamool unleashes violence in W Bengal
|url=http://www.hindustantimes.com/news/181_1856399,000900030001.htm
೧೭೫ ನೇ ಸಾಲು:
|work=The Times Of India
}}</ref>
೧೯೨ ನೇ ಸಾಲು:
ತೃಣ ಮೂಲ ಕಾಂಗ್ರೆಸ್ ಮುತ್ತಿಗೆ ಹಾಕುವುದಕ್ಕೆ ಪ್ರಾರಂಭಿಸಿತು.
ಅಂತಹ ನೋಟೀಸ್ನ್ನು ಹರಿದು ಹಾಕುವಂತೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಯಿತು.<ref>{{cite news| url=http://www.hindu.com/2007/02/08/stories/2007020806021200.htm| title=Sub-Inspector killed in Nandigram| work=The Hindu| date=8 February 2007| location=Chennai, India}}</ref>
ಮಾರ್ಚ್
ಪೋಲಿಸಿರ ಗುಂಡಿನ ದಾಳಿಯಲ್ಲಿ
ಆದರೆ ಸರ್ಕಾರೇತರ ಮೂಲಗಳ ಪ್ರಕಾರ ಈ ಸಾವಿನ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ಅಂದಾಜು ಮಾಡಲಾಗಿದೆ.<ref>{{cite news| url=http://telegraphindia.com/1070319/asp/frontpage/story_7537027.asp| title=Stockpile squad trail heads towards party - Phone records spill Nandigram secret| work=The Telegraph| date=19 March 2007}}</ref>
ಈ ರಾಜಕೀಯ ಕಗ್ಗೊಲೆಯಿಂದಾಗಿ ಅನೇಕ ಜನಸಾಮಾನ್ಯರು ನಿರಾಶ್ರಿತರಾದರು.<ref name="telegraph140307">{{cite news
೨೦೯ ನೇ ಸಾಲು:
==
ಇದರ ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಎಸ್ಯುಸಿಐ ಕ್ರಮವಾಗಿ
ಪಶ್ಚಿಮ ಬಂಗಾಳದಲ್ಲಿ ಎಡ ಪಂಥ ಪ್ರಾರಂಭವಾದಾಗಿನಿಂದಲೂ, ಇದು ಯಾವುದೇ ವಿರೋಧ ಪಕ್ಷದ ಅತ್ಯುತ್ತಮ ಸಾಧನೆಯಾಗಿದೆ.
ಈ ದಿನದವರೆಗೂ
===ರೈಲ್ವೆ ಮಂತ್ರಿ, ಎರಡನೆಯ ಅವಧಿ===
ಸುಮಾರು
ಈ ನಿಲ್ದಾಣಗಳನ್ನು ವಿನೂತನ ಆರ್ಥಿಕ ವ್ಯವಸ್ಥೆ ಹಾಗೂ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ವಿಧಾನದ ಮೂಲಕ ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು.
ಇದರೊಂದಿಗೆ
ರೈಲ್ವೆ ನಿಲ್ದಾಣದ ಆವರಣದಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಶಾಪಿಂಗ್, ಉಪಹಾರ ಅಂಗಡಿಗಳು ಮತ್ತು ರೆಸ್ಟೋರೆಂಟ್ ಗಳು , ಪುಸ್ತಕ ಮಳಿಗೆಗಳು ಪಿಸಿಒ/ಎಸ್ಟಿಡಿ/ಐಎಸ್ಡಿ/ಫ್ಯಾಕ್ಸ್ ಬೂತ್ಗಳು, ಔಷಧಿಗಳು ಮತ್ತು ವಿಭಿನ್ನ ಸ್ಟೋರ್ಗಳು, ಹೋಟೆಲ್ಗಳು, ನೆಲಮಾಳಿಗೆ ನಿಲ್ದಾಣಗಳು ಇತ್ಯಾದಿಗಳ ನಿರ್ಮಾಣವನ್ನು ಮಾಡುವುದಾಗಿ ಘೋಷಿಸಿದರು. ಈ ಸಂಕೀರ್ಣಗಳನ್ನು ಸಾರ್ವಜನಿಕ -ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸುವುದಾಗಿ ತಿಳಿಸಿದರು.
ಇದರೊಂದಿಗೆ, ಡಿ ದರ್ಜೆ ನೌಕರರ ಆರ್ಥಿಕ ಸ್ವಾತಂತ್ರವನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ಅವರ ಹೆಣ್ಣು ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿ ವೇತನವನ್ನು ನೀಡಲು ನಿರ್ಧರಿಸಿದರು.
೨೩೭ ನೇ ಸಾಲು:
}}</ref>
ನೂಕು ನುಗ್ಗಲಿನಿಂದ ಉಂಟಾಗುವ ಸಮಸ್ಯೆಗಳಿಂದ ಮಹಿಳಾ ಪ್ರಯಾಣಿಕರಿಗಾಗುವ ತೊಂದರೆಗಳನ್ನು ನಿವಾರಿಸಲು
| url = http://www.expressindia.com/latest-news/mamata-keeps-word-ladies-special-rolls-out-today-metro-link-on-track/491276/
| title = Ladies Special Rolls Out
೨೫೧ ನೇ ಸಾಲು:
ಮಮತಾ ಬ್ಯಾನರ್ಜಿಯವರು ಸೆಪ್ಟಂಬರ್
| url = http://trak.in/news/mamata-flags-off-sealdah-new-delhi-duronto-express/5901/
| title = mamata-flags-off-sealdah-new-delhi-duronto-express
೨೫೭ ನೇ ಸಾಲು:
| accessdate = 16 October 2009
}}</ref>
ಚೆನ್ನೈ ಮತ್ತು ನವದೆಹಲಿ ಮಧ್ಯೆ ಅತಿವೇಗದ ರೈಲಾದ ದುರಂತೋ ಎಕ್ಸ್ಪ್ರೆಸ್ನ್ನು ಸೆಪ್ಟಂಬರ್
ಇಷ್ಟೇ ಅಲ್ಲದೆ ಅವರು ಕಾಶ್ಮೀರದ ಭಯೋತ್ಪಾದನಾ ಪ್ರದೇಶಗಳಲ್ಲೂ ರೈಲು ಮಾರ್ಗಗಳನ್ನು ವಿಸ್ತರಿಸಲು ಕ್ರಮಗಳನ್ನು ಕೈಗೊಂಡರು.
ಅಕ್ಟೋಬರ್ನಲ್ಲಿ ಅನಂತ್ ನಾಗ್-ಖಾದಿಗುಂದ್ ರೈಲು ಮಾರ್ಗವನ್ನು ಆರಂಭಿಸಲಾಯಿತು.<ref name=" Railway in Kashmir">{{cite web
೨೬೭ ನೇ ಸಾಲು:
| url = http://www.business-standard.com/india/news/mamata-banerjee-to-start-19-new-trainsfebruary-7/384573/
| title = Mamata Banerjee to start 19 new trains on 7 February
|