ದಶರಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ದಶರಥ [[ಅಯೋಧ್ಯೆ| ಅಯೋಧ್ಯೆಯ ]] ರಾಜ. [[ರಾಮ|ಶ್ರೀರಾಮನ ]]ತಂದೆ. ದಶರಥನಿಗೆ [[ಕೌಸಲ್ಯೆ|ಕೌಸಲ್ಯ]], ಸುಮಿತ್ರ, ಕೈಕೇಯಿ ಎಂಬ ಮೂರು ಜನ ಪತ್ನಿಯರು. ರಾಮ [[ಕೌಸಲ್ಯೆ|ಕೌಸಲ್ಯೆಯ]] ಮಗ. ಲಕ್ಷ್ನಣ ಮತ್ತು ಶತೃಘ್ನರು ಸುಮಿತ್ರೆಯ ಮಕ್ಕಳು. ಭರತ ಕಿರಿಯ ರಾಣಿಯಾದ ಕೈಕೇಯಿಯ ಮಗ. ಕೈಕೇಯಿ ದಶರಥನ ಪ್ರೀತಿಯ ಹೆಂಡತಿ. ದಶರಥನಲ್ಲಿ ಮೂರು ವರಗಳನ್ನು ಕೇಳಿಕೊಂಡು ರಾಮನನ್ನು ದಶರಥನಿಂದ ದೂರ ಮಾಡುತ್ತಾಳೆ. ಪ್ರಿಯಪುತ್ರನಾದ ರಾಮನ ವಿರಹವನ್ನು ಸಹಿಸದೆ ದಶರಥ ಎದೆಯೊಡೆದುಕೊಂಡು ಸಾಯುತ್ತಾನೆ.
 
ಇಕ್ಷ್ವಾಕುವಂಶದಲ್ಲಿ ಬಂದ ಮಹಾರಾಜ ದಶರಥ. ಅವನಾಳಿದ ರಾಜ್ಯದ ಹೆಸನು ಅಯೋಧ್ಯೆ. ಸರಯೂ ನದಿತೀರದಲ್ಲಿದೆ. ಮಾನವೇಂದ್ರನಾದ ಮನುವಿನಿಂದ ನಿರ್ಮಿತವಾದ ರಾಜ್ಯ. '' ಮನುನಾ ಮಾನವೇಂದ್ರೇಣ ಯಾ ಪುರೀ ನಿರ್ಮಿತಾ ಸ್ವಯಂ'' (ವಾಲ್ಮೀಕಿ ರಾಮಾಯಣ, ಬಾಲಕಾಂಡ, ೫ನೆ ಸರ್ಗ)
 
 
 
 
 
ಇಕ್ಷ್ವಾಕುವಂಶದಲ್ಲಿ ಬಂದ ಮಹಾರಾಜ ದಶರಥ. ಅವನಾಳಿದ ರಾಜ್ಯದ ಹೆಸನು ಅಯೋಧ್ಯೆ. ಸರಯೂ ನದಿತೀರದಲ್ಲಿದೆ. ಮಾನವೇಂದ್ರನಾದ ಮನುವಿನಿಂದ ನಿರ್ಮಿತವಾದ ರಾಜ್ಯ. ಮನುನಾ ಮಾನವೇಂದ್ರೇಣ ಯಾ ಪುರೀ ನಿರ್ಮಿತಾ ಸ್ವಯಂ (ವಾಲ್ಮೀಕಿ ರಾಮಾಯಣ, ಬಾಲಕಾಂಡ, ೫ನೆ ಸರ್ಗ)
 
Line ೬೩ ⟶ ೫೭:
ಪ೦. ಸತ್ಯಧ್ಯಾನಾಚಾರ್ಯ ಜೊಶಿ,
ಸತ್ಯಧ್ಯಾನ ವಿದ್ಯಾಪೀಠ, ಡಾ. ಅ‌೦ಬೇಡಕರ್ ರೋಡ, ಮು೦ಬಯಿ.
'''</big>
"https://kn.wikipedia.org/wiki/ದಶರಥ" ಇಂದ ಪಡೆಯಲ್ಪಟ್ಟಿದೆ