ಮಮತಾ ಬ್ಯಾನರ್ಜಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
|||
೩೫ ನೇ ಸಾಲು:
==ಜೀವನ ಚರಿತ್ರೆ==
ಮಮತಾ ಬ್ಯಾನರ್ಜಿಯವರು
ಮತ್ತು ಒಬ್ಬ ಯುವ ಮಹಿಳೆಯಾಗಿ 1970ರಲ್ಲಿ ಅತಿ ಶೀಘ್ರದಲ್ಲೇ ರಾಜ್ಯದ ಮಹಿಳಾ ಕಾಂಗ್ರೆಸ್ (1976–80) ನ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಏರಿದರು.
ಎಪ್ಪತ್ತರ ದಶಕದ ಮಧ್ಯದಲ್ಲಿ ಬಂಗಾಳದಲ್ಲಿ ಕಳಪೆ ಮಟ್ಟಕೆ ಇಳಿದ ರಾಜಕೀಯವನ್ನು ಒಗ್ಗೂಡಿಸುವ ಆರಂಭದಲ್ಲಿದ್ದಾಗ ಅವರು ಒಬ್ಬ ವಯಸ್ಕ ಕಾಲೇಜು ವಿದ್ಯಾರ್ಥಿನಿಯಾಗಿದ್ದರು.
೫೩ ನೇ ಸಾಲು:
1984ರ ಸಾರ್ವತ್ರಿಕ ಚುನಾವಣೆಯಲ್ಲಿ, ಪಶ್ಚಿಮ ಬಂಗಾಳದ ಜಾದವ್ ಪುರ್ ಲೋಕ ಸಭಾ ಕ್ಷೇತ್ರ ದಿಂದ ಸ್ಪರ್ಧಿಸಿದ್ದ ಹಳೆಯ ಕಮ್ಯುನಿಸ್ಟ್ ರಾಜಕೀಯ ಮುತ್ಸದಿಯಾದ [[ಸೋಮನಾಥ್ ಚಟರ್ಜಿ|ಸೋಮನಾಥ್ ಚಟರ್ಜಿ]]ಯವರನ್ನು ಸೋಲಿಸುವುದರ ಮೂಲಕ ಭಾರತದ ಅತ್ಯಂತ ಕಿರಿಯ ಸಂಸದರಾದರು.
ನಂತರ ಅವರು ಅಖಿಲ ಭಾರತ ಯುವ ಕಾಂಗ್ರೆಸ್ನ ಕಾರ್ಯದರ್ಶಿಯೂ ಆದರು.
1989ರಲ್ಲಿ ಕಾಂಗ್ರೆಸ್ ವಿರೋಧಿ ಅಲೆಯಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡ ನಂತರ 1991ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ,
1996, 1998, 1999, 2004 ಹಾಗೂ [[೨೦೦೯ರ ಭಾರತದ ಸಾರ್ವತ್ರಿಕ ಚುನಾವಣೆ| 2009 ರ ಸಾರ್ವತ್ರಿಕ ಚುನಾವಣೆಗಳಲ್ಲಿ]] ಅವರು ದಕ್ಷಿಣ
1991ರಲ್ಲಿ [[ಪಿ.ವಿ.ನರಸಿಂಹರಾವ್|ರಾವ್]] ರವರ ಸರ್ಕಾರದ ರಚನೆಯ ಸಮಯದಲ್ಲಿ , ಮಮತಾ ಬ್ಯಾನರ್ಜಿಯವರನ್ನು ಮಾನವ ಸಂಪನ್ಮೂಲ ಅಭಿವೃದ್ಧಿ, ಯುವ ಹಾಗೂ ಕ್ರೀಡಾ, ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣದ ರಾಜ್ಯದ ಕೇಂದ್ರ ಸಚಿವರನ್ನಾಗಿ ಮಾಡಲಾಯಿತು.
ಒಬ್ಬ ಕ್ರೀಡಾ ಸಚಿವರಾಗಿ, ದೇಶದಲ್ಲಿ ಕ್ರೀಡೆಗಳನ್ನು ಅಭಿವೃದ್ಧಿಗೊಳಿಸಲು ತಾವು ಮುಂದಿಟ್ಟ ಪ್ರಸ್ತಾವನೆಗಳಿಗೆ ಸರ್ಕಾರವು ಮಲತಾಯಿ ಧೋರಣೆಯನ್ನು ಅನುಸರಿಸುವುದರ ವಿರುದ್ಧ ತಮ್ಮ ಸಚಿವ ಸ್ಥಾನಕ್ಕೆ ರಾಜನಾಮೆ ನೀಡಿ ,[[ಕೊಲ್ಕತ್ತ|
| title=Mamata mum on relations with BJP
| url=http://www.tribuneindia.com/2003/20030107/nation.htm#1
೬೭ ನೇ ಸಾಲು:
1996ಏಪ್ರಿಲ್ನಲ್ಲಿ , [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳ]]ದಲ್ಲಿ ಸಿಪಿಐ-ಎಮ್ ಕಾಂಗ್ರೆಸ್ನ ಸೂತ್ರದ ಗೊಂಬೆಯಂತೆ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ತಮ್ಮದು ಪ್ರತಿಭಟನೆಯ ಏಕೈಕ ಧ್ವನಿಯಾಗಿದ್ದು ," ಸ್ವಚ್ಛಂದ ಕಾಂಗ್ರೆಸ್" ತಮಗೆ ಅಗತ್ಯ ಎಂದು ಹೇಳಿದರು.
[[ಕೊಲ್ಕತ್ತ|
| url = http://www.indianexpress.com/res/web/pIe/ie/daily/19981108/31250764.html
| title = Theatrics of a Bengal tigress
೭೫ ನೇ ಸಾಲು:
| accessdate = 12 November 2007
}}</ref>
ಜುಲೈ 2006ರಲ್ಲಿ , ಬ್ಯಾನರ್ಜಿಯವರು ತಾವು ಸರ್ಕಾರದ ಒಂದು ಭಾಗವಾಗಿದ್ದರೂ ಸಹ ಪೆಟ್ರೋಲಿಯಂ ಬೆಲೆ ಏರಿಕೆಯನ್ನು ಪ್ರತಿಭಟಿಸಿ [[ಲೋಕಸಭೆ|ಲೋಕಸಭೆ]]
ಅದೇ ಸಮಯದಲ್ಲಿ ಅವರು ಸಂಸದರಾದ ಅಮರ್ ಸಿಂಗ್ರವರ ಕೊರಳ ಪಟ್ಟಿಯನ್ನು ಹಿಡಿದು ಸಂಸತ್ತಿನ ಎದುರಲ್ಲೇ ಅವರನ್ನು ಎಳೆದರು.
1997 ಫೆಬ್ರವರಿಯಲ್ಲಿ ಲೋಕಸಭೆಯಲ್ಲಿ ರೈಲ್ವೆ ಬಜೆಟ್
ಆದರೆ ಸಭಾಪತಿಯಾದ ಪಿ.ಎ ಸಾಂಗ್ಮಾರವರು ಅವರ ರಾಜಿನಾಮೆಯನ್ನು ನಿರಾಕರಿಸಿದ್ದಲ್ಲದೆ ಕ್ಷಮೆ ಕೇಳುವಂತೆ ಕೋರಿದರು.
ನಂತರ ಸಂತೋಷ ಮೋಹನ್
===ತೃಣಮೂಲ ಕಾಂಗ್ರೆಸ್===
೮೫ ನೇ ಸಾಲು:
1997ರಲ್ಲಿ ಮಮತಾ ಬ್ಯಾನರ್ಜಿಯವರು [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳ]]ದ ಕಾಂಗ್ರೆಸ್ನಿಂದ ಹೊರ ಬಂದು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಅನ್ನು ಸ್ಥಾಪಿಸಿದರು
ಇದು ಶೀಘ್ರದಲ್ಲೇ ರಾಜ್ಯದಲ್ಲಿ ದೀರ್ಘಕಾಲದಿಂದಲೂ ಆಡಳಿತದಲ್ಲಿದ್ದ ಕಮ್ಯುನಿಸ್ಟ್ ಸರ್ಕಾರದ ಪ್ರಪ್ರಥಮ ವಿರೋಧಿ ಪಕ್ಷವಾಗಿ ಹೊರಹೊಮ್ಮಿತು.
| title= National Events in December 1998
| url= http://www.hinduonnet.com/revents/01/19980112.htm
೧೧೬ ನೇ ಸಾಲು:
[[ಡಾರ್ಜಿಲಿಂಗ್|ಡಾರ್ಜಿಲಿಂಗ್]]- [[ಹಿಮಾಲಯ|
[[ಬಾಂಗ್ಲಾದೇಶ|ಬಾಂಗ್ಲಾದೇಶ|]] ಮತ್ತು[[ನೇಪಾಳ| ನೇಪಾಳ]] ಗಳ ನಡುವೆ ರೈಲು ಸಂಪರ್ಕವನ್ನು ಪುನರ್ ಜಾರಿಗೊಳಿಸುವುದರ ಮೂಲಕ ಟ್ರಾನ್ಸ್ -ಏಷ್ಯಿಯನ್ ರೈಲು
2000-2001ನೇ ಆರ್ಥಿಕ ವರ್ಷದಲ್ಲಿ ಅವರು 19 ನೂತನ ರೈಲುಗಳನ್ನು ಜಾರಿಗೆ ತಂದರು.<ref name="rediff_railways_2005"></ref>
೧೨೬ ನೇ ಸಾಲು:
2005 ಅಕ್ಟೋಬರ್ 20ರಂದು ಪಶ್ಚಿಮ ಬಂಗಾಳದ ಬುದ್ದದೇವ್ ಭಟ್ಟಾಚಾರ್ಯ ಸರ್ಕಾರದ ಕೈಗಾರೀಕರಣ ನೀತಿಯ ವಿರುದ್ಧ ಪ್ರತಿಭಟಿಸಿದರು.
ಇಂಡೋನೇಷಿಯಾ ಮೂಲದ ಸಾಲಿಮ್ ಗ್ರೂಪ್ನ ಸಿಇಒ ಆದ ಬೆನ್ನಿ ಸಾಂಟೋಸೊ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಪ್ರಮಾಣದಲ್ಲಿ ಬಂಡವಾಳವನ್ನು ಹೂಡಿದ್ದರು. ವ್ಯಾಪಕ ಪ್ರತಿಭಟನೆಯ ನಡುವೆಯೂ ಪಶ್ಚಿಮ ಬಂಗಾಳ ಸರ್ಕಾರವು ಹೌರಾದಲ್ಲಿ ಒಂದು ಸಾಗುವಳಿ ಜಮೀನನ್ನು ನೀಡಿತ್ತು. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ನಡುವೆಯೂ ಮಮತಾ ಮತ್ತು ತೃಣಮೂಲ ಕಾಂಗ್ರೆಸ್ನ ಇತರ ಸದಸ್ಯರು
ನಂತರ , ಅವರು ಮತ್ತು ಅವರ ಬೆಂಬಲಿಗರು ಸಾಂಟಾಸೋ ಪಡೆಯನ್ನು ಸೇರಿಕೊಂಡರು.
ಸಾಂಟಾಸೊ ನಿಗಧಿತ ಅವಧಿಗಿಂತ ಮೂರು ಗಂಟೆ ಮುಂಚೆ ಆಗಮಿಸಿದ್ದರಿಂದ ಪೂರ್ವ ಯೋಜಿತ " ಕಪ್ಪು ಬಾವುಟ"ದ ಪ್ರತಿಭಟನೆಯನ್ನು ತಡೆಯುವಲ್ಲಿ ಸರ್ಕಾರ ಯಶಸ್ವಿಯಾಯಿತು.<ref>{{cite web
೧೬೦ ನೇ ಸಾಲು:
ನವಂಬರ್ 2006ರಲ್ಲಿ, ಮಮತಾ ಬ್ಯಾನರ್ಜಿಯವರು ಟಾಟಾ ಮೋಟಾರ್ ಕಾರ್ ಯೋಜನೆಯ ವಿರುದ್ಧ ನಡೆಯುವ ರಾಲಿಯಲ್ಲಿ ಪಾಲ್ಗೊಳ್ಳಲು
ಮಮತಾರವರು ಪಶ್ಚಿಮ ಬಂಗಾಳದ ವಿಧಾನ ಸಭೆಯನ್ನು ತಲುಪಿ ಅಲ್ಲಿ ಪ್ರತಿಭಟನೆಯನ್ನು ನಡೆಸಿದರು.
ವಿಧಾನ ಸಭೆಯಲ್ಲಿ ಒಂದು ಪತ್ರಿಕಾ ಗೋಷ್ಠಿಯೊಂದಿಗೆ ಮಾತನಾಡಿದ ಅವರು ಶುಕ್ರವಾರ ತಮ್ಮ ಪಕ್ಷದಿಂದ
|title=Trinamool unleashes violence in W Bengal
|url=http://www.hindustantimes.com/news/181_1856399,000900030001.htm
೧೭೮ ನೇ ಸಾಲು:
2009ರ ಲೋಕಸಭಾ ಚುನಾವಣೆಯಲ್ಲಿ ಟಿಎಮ್ಸಿ, ಯುಪಿಎನೊಂದಿಗೆ ಮೈತ್ರಿ ಮಾಡಿಕೊಂಡಿತು. ಪಶ್ಚಿಮ ಬಂಗಾಳದ ಜನತೆ ಎಡ ಪಕ್ಷಗಳಿಗೆ ಹೆಚ್ಚಿನ ಬಹುಮತವನ್ನು ತಂದು ಕೊಡುವುದರ ಮೂಲಕ 26 ಸ್ಥಾನಗಳೊಂದಿಗೆ[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್| ಕಾಂಗ್ರೆಸ್]-ಟಿಎಮ್ಸಿ ಆಯ್ಕೆ ಮಾಡಿತು. ಇದರಿಂದ ಮಮತಾ
ಪಶ್ಚಿಮ ಬಂಗಾಳದ 2010ರ ಮುನ್ಸಿಪಾಲ್ ಚುನಾವಣೆಯಲ್ಲಿ 62 ಸ್ಥಾನಗಳ ಅಂತರದಿಂದ ಟಿಎಮ್ಸಿಯು ಕೊಲ್ಕತ್ತಾ ಕಾರ್ಪೊರೇಶನ್ ಅನ್ನು ಗೆದ್ದು ಕೊಂಡಿತು.
ಇಷ್ಟೇ ಅಲ್ಲದೆ 16-9 ಸ್ಥಾನಗಳ ಅಂತರದಲ್ಲಿ ಬಿದಾನ್ ನಗರ ಕಾರ್ಪೊರೆಶನ್ ನ್ನು ಗೆದ್ದು ಕೊಂಡಿತು.
೨೦೨ ನೇ ಸಾಲು:
| accessdate = 15 March 2007
}}</ref>
ಬುದ್ಧಿ ಜೀವಿಗಳು ಅತಿ ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿದು ಪ್ರತಿಭಟನೆಯನ್ನು ನಡೆಸಿದರು. ಇದು ಸಿಪಿಐ(ಎಮ್) ಅಧಿಕಾರದ ಸರ್ಕಾರದ ವಿರುದ್ಧದ ಚಳುವಳಿಗೆ ಒಂದು ಹೊಸ ನಿರೀಕ್ಷೆ ಜನ್ಮ ತಾಳುವುದಕ್ಕೆ ಕಾರಣವಾಯಿತು.<ref>{{cite news| url=http://news.oneindia.in/2007/11/30/nandigram-peoples-struggle-heroic--clark-1196438590.html| title=Nandigram people's struggle "heroic": Clark| work=One India}}</ref><ref>{{cite news| url=http://www.iacboston.org/india/1207-nandigram-says-no.html| title=Nandigram says 'No!' to Dow's chemical hub| work=International Action Center| author=Kirschbaum, Stevan}}</ref><ref>{{cite news| url=http://www.indianexpress.com/story/246969.html| title=The Great Left Debate: Chomsky to Saddam, Iraq to Nandigram| work=Indian Express| date=5 December 2007}}</ref> ಮಮತಾ ಬ್ಯಾನರ್ಜಿಯವರು ಭಾರತದ ಪ್ರಧಾನ ಮಂತ್ರಿಯವರಾದ [[ಮನಮೋಹನ್ ಸಿಂಗ್|ಮನಮೋಹನ್ ಸಿಂಗ್]] ಹಾಗೂ ಕೇಂದ್ರ ಗೃಹ ಸಚಿವರಾದ ಶಿವರಾಜ್ ಪಾಟೇಲ್ ರವರಿಗೆ ಪತ್ರ ಬರೆದು ಸಿಪಿಐ(ಎಮ್) ನಿಂದ
ಮಾವೋವಾದಿ ಮುಖಂಡರಾದ ಕಿಶನ್ಜಿ ತಮ್ಮ ಜನರು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರಿಗೆ ಸಹಾಯ ಮಾಡಿದ್ದಾಗಿ ಒಪ್ಪಿಕೊಂಡರು.
ಆದರೆ, ಟಿಎಮ್ಸಿ ಮುಖಂಡರು ಕಿಶಾನ್ಜಿ ಯವರೊಂದಿಗಿನ ಒಪ್ಪಂದವನ್ನು ಎಂದೂ ವ್ಯಕ್ತ ಪಡಿಸಲಿಲ್ಲ.<ref>{{cite news| url=http://sanhati.com/articles/446/| title=You are not what you were - Ashok Mitra after 14 November 2007| author=Mitra, Ashok| date=15 November 2007| work=Sanhati}}</ref><ref>[http://www.dailyindia.com/show/125770.php/Nandigram-action-barbaric-but-industry-necessary:-Sunil-Gangopadhayay ಡೈಲಿ ಇಂಡಿಯಾ]{{Dead link|date=February 2010}}</ref><ref>{{cite news| url=http://www.indiaenews.com/india/20061207/31650.htm| title='Go back Medha' posters in Kolkata| work=India eNews.com| date=7 December 2006}}</ref>
೨೨೩ ನೇ ಸಾಲು:
ರೈಲ್ವೆ ನಿಲ್ದಾಣದ ಆವರಣದಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಶಾಪಿಂಗ್, ಉಪಹಾರ ಅಂಗಡಿಗಳು ಮತ್ತು ರೆಸ್ಟೋರೆಂಟ್ ಗಳು , ಪುಸ್ತಕ ಮಳಿಗೆಗಳು ಪಿಸಿಒ/ಎಸ್ಟಿಡಿ/ಐಎಸ್ಡಿ/ಫ್ಯಾಕ್ಸ್ ಬೂತ್ಗಳು, ಔಷಧಿಗಳು ಮತ್ತು ವಿಭಿನ್ನ ಸ್ಟೋರ್ಗಳು, ಹೋಟೆಲ್ಗಳು, ನೆಲಮಾಳಿಗೆ ನಿಲ್ದಾಣಗಳು ಇತ್ಯಾದಿಗಳ ನಿರ್ಮಾಣವನ್ನು ಮಾಡುವುದಾಗಿ ಘೋಷಿಸಿದರು. ಈ ಸಂಕೀರ್ಣಗಳನ್ನು ಸಾರ್ವಜನಿಕ -ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸುವುದಾಗಿ ತಿಳಿಸಿದರು.
ಇದರೊಂದಿಗೆ, ಡಿ ದರ್ಜೆ ನೌಕರರ ಆರ್ಥಿಕ ಸ್ವಾತಂತ್ರವನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ಅವರ ಹೆಣ್ಣು ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿ ವೇತನವನ್ನು ನೀಡಲು ನಿರ್ಧರಿಸಿದರು.
ಅವರು ರೈಲ್ವೆ ಜಮೀನಿನಲ್ಲಿ
| url = http://www.indianrail.gov.in/Speech_English_2009-10.pdf
| title = Railway Budget 2009-2010
೨೩೭ ನೇ ಸಾಲು:
}}</ref>
ನೂಕು ನುಗ್ಗಲಿನಿಂದ ಉಂಟಾಗುವ ಸಮಸ್ಯೆಗಳಿಂದ ಮಹಿಳಾ ಪ್ರಯಾಣಿಕರಿಗಾಗುವ ತೊಂದರೆಗಳನ್ನು ನಿವಾರಿಸಲು 19 ಜುಲೈನಲ್ಲಿ ಬಾಂದೇಲ್ ಹಾಗೂ
| url = http://www.expressindia.com/latest-news/mamata-keeps-word-ladies-special-rolls-out-today-metro-link-on-track/491276/
| title = Ladies Special Rolls Out
೨೫೧ ನೇ ಸಾಲು:
ಮಮತಾ ಬ್ಯಾನರ್ಜಿಯವರು ಸೆಪ್ಟಂಬರ್ 18ರಂದು ಭಾರತದ ಅತ್ಯಂತ ವೇಗವಾದ ಹಾಗೂ ತಡೆರಹಿತ ರೈಲು, ದುರಾಂತೋ
| url = http://trak.in/news/mamata-flags-off-sealdah-new-delhi-duronto-express/5901/
| title = mamata-flags-off-sealdah-new-delhi-duronto-express
೨೭೩ ನೇ ಸಾಲು:
| accessdate = 4 February 2010
}}</ref>
[[ಭಾರತ|ಭಾರತ]]ದ ಮಹಿಳೆಯರ ಮೇಲೆ ಪದೇ ಪದೇ ಉಂಟಾಗುವ ಲೈಂಗಿಕ ಶೋಷಣೆ ಹಾಗೂ ಲೈಂಗಿಕ
| url = http://www.marieclaire.com/world-reports/opinion/india-women-only-trains
| title = A New Way to Commute: Women-Only Trains in India
೩೨೦ ನೇ ಸಾಲು:
[[Category:ಜೋಗಮಾಯಾ ದೇವಿ ಕಾಲೇಜಿನ ಅಲುಮಿನಿ, ಕೋಲ್ಕತ್ತಾ]]
[[Category:ಕಲ್ಕತ್ತಾ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು]]
[[Category:ಭಾರತೀಯ
[[Category:14ನೆಯ ಲೋಕ ಸಭಾ ಸದಸ್ಯರು]]
[[Category:15ನೆಯ ಲೋಕಸಭೆಯ ಸದಸ್ಯರು]]
|