ಉತ್ತರಾದಿ ಮಠ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೩ ನೇ ಸಾಲು:
ಸರ್ವೋತ್ತಮನಾದ ಶ್ರೀ ಹರಿಯು ಜೀವರಾಶಿಗಲಿಗೆ ಮುಕ್ತಿನಿಡಲು 'ಶ್ರೀ ಹಂಸ' ನಾಮಕ ಪರಮಾತ್ಮನಾಗಿ ಅವತರಿಸಿದ. ಹಂಸಪಿತನಾಗಿ ಜೀವರಿಗೆ ಆಧ್ಯಾತ್ಮಜ್ಞಾನವನ್ನು ಕೂಟ್ಟು ಊದ್ಧರಿಸುತ್ತಿದನು. ಶ್ರೀ ಹರಿಯ ಮತ್ತೊಂದು ಹೆಸರು 'ಉತ್ತರಾ'; ಶ್ರೀ ಹರಿಯು ಈ ಮಠದ ಮುದಲ ಪೀಠ್ಯವನ್ನು ಅಂಕರಿಸಿದರಿಂದ, ಮಠದ ಹೆಸರು 'ಉತ್ತರ-ಆದಿ' ಎಂದು ಸ್ಥಾಪಿತವಾಹಿತು.<ref>[http://www.uttaradimath.org ಉತ್ತರಾದಿ ಮಠ], origin of Uttaradi Math</ref>
===ಉತ್ತರಾದಿ ಮಠದ ಪರಂಪರೆ===
ಶ್ರೀ ಉತ್ತರಾದಿ ಮಠದ ಪರಂಪರೆಯಲ್ಲಿ ಪೀಠಾದಿಪತಿಗಳು ಮತ್ತು ಅವರ ಬೃಂದಾವನಗಳು ಕೆಳಗಿನಂತಿವೆ:
೧. [[ಶ್ರೀ ಮಧ್ವಾಚಾರ್ಯ]]ರು
೨. ಶ್ರೀ ಪದ್ಮನಾಭ ತೀರ್ಥರು - ನವವೃಂದಾವನ, ಜಿಲ್ಲೆ ಕೊಪ್ಪಳ, ಕರ್ನಾಟಕ
೩. ಶ್ರೀ ನರಹರಿ ತೀರ್ಥರು - ಚಕ್ರತೀರ್ಥ, ಜಿಲ್ಲೆ ಬಳ್ಳಾರಿ, ಕರ್ನಾಟಕ
೪. ಶ್ರೀ ಮಾಧವ ತೀರ್ಥರು - ಮಣ್ಣೂರು, ಜಿಲ್ಲೆ ಕಲಬುರ್ಗಿ, ಕರ್ನಾಟಕ
೫. ಶ್ರೀ ಅಕ್ಷೋಭ್ಯ ತೀರ್ಥರು - ಮಳಖೇಡ, ಜಿಲ್ಲೆ ಕಲಬುರ್ಗಿ, ಕರ್ನಾಟಕ
೬. ಶ್ರೀ ಜಯತೀರ್ಥರು - ಮಳಖೇಡ, ಜಿಲ್ಲೆ ಕಲಬುರ್ಗಿ, ಕರ್ನಾಟಕ
೭. ಶ್ರೀ ವಿದ್ಯಾಧಿರಾಜ ತೀರ್ಥರು - (ಮಾಹಿತಿ ಲಭ್ಯವಿಲ್ಲ)
೮. ಶ್ರೀ ಕವೀಂದ್ರ ತೀರ್ಥರು - ನವವೃಂದಾವನ, ಜಿಲ್ಲೆ ಕೊಪ್ಪಳ, ಕರ್ನಾಟಕ
೯. ಶ್ರೀ ವಾಗೀಶ ತೀರ್ಥರು - ನವವೃಂದಾವನ, ಜಿಲ್ಲೆ ಕೊಪ್ಪಳ, ಕರ್ನಾಟಕ
೧೦. ಶ್ರೀ ರಾಮಚಂದ್ರ ತೀರ್ಥರು - ಯರಗೋಳ, ಜಿಲ್ಲೆ ಕಲಬುರ್ಗಿ, ಕರ್ನಾಟಕ
೧೧. ಶ್ರೀ ವಿದ್ಯಾನಿಧಿ ತೀರ್ಥರು - ಯರಗೋಳ, ಜಿಲ್ಲೆ ಕಲಬುರ್ಗಿ, ಕರ್ನಾಟಕ
೧೨. ಶ್ರೀ ರಘುನಾಥ ತೀರ್ಥರು - ಮಳಖೇಡ, ಜಿಲ್ಲೆ ಕಲಬುರ್ಗಿ, ಕರ್ನಾಟಕ
೧೩. ಶ್ರೀ ರಘುವರ್ಯ ತೀರ್ಥರು - ನವವೃಂದಾವನ, ಜಿಲ್ಲೆ ಕೊಪ್ಪಳ, ಕರ್ನಾಟಕ
೧೪. ಶ್ರೀ ರಘೋತ್ತಮ ತೀರ್ಥರು - ತಿರುಕೊಯ್ಲೂರು, ಜಿಲ್ಲೆ ವಿಳ್ಳುಪುರಂ, ತಮಿಳುನಾಡು
೧೫. ಶ್ರೀ ವೇದವ್ಯಾಸ ತೀರ್ಥರು - ಪೆನುಗೊಂಡ, ಜಿಲ್ಲೆ ಅನಂತಪುರ, ಆಂಧ್ರ ಪ್ರದೇಶ
೧೬. ಶ್ರೀ ವಿದ್ಯಾಧೀಶ ತೀರ್ಥರು - ಏಕಚಕ್ರನಗರ
೧೭. ಶ್ರೀ ವೇದನಿಧಿ ತೀರ್ಥರು - ಪಂಢರಪುರ, ಜಿಲ್ಲೆ ಶೊಲಾಪುರ, ಮಹಾರಾಷ್ಟ್ರ
೧೮. ಶ್ರೀ ಸತ್ಯವ್ರತ ತೀರ್ಥರು - ಸಾಂಗ್ಲಿ, ಜಿಲ್ಲೆ ಸಾಂಗ್ಲಿ, ಮಹಾರಾಷ್ಟ್ರ
೧೯. ಶ್ರೀ ಸತ್ಯನಿಧಿ ತೀರ್ಥರು - ಕರ್ನೂಲು, ಜಿಲ್ಲೆ ಕೃಷ್ಣ, ಆಂಧ್ರ ಪ್ರದೇಶ
೨೦. ಶ್ರೀ ಸತ್ಯನಾಥ ತೀರ್ಥರು - ವೀರಚೋಳಪುರಮ್, ಜಿಲ್ಲೆ ವಿಳ್ಳುಪುರಂ, ತಮಿಳುನಾಡು
೨೧. ಶ್ರೀ ಸತ್ಯಾಭಿನವ ತೀರ್ಥರು - ನಾಚರಗುಡಿ/ನಾಚರಕೊಯಿಲ್, ಜಿಲ್ಲೆ ತಂಜಾವೂರು, ತಮಿಳುನಾಡು
೨೨. ಶ್ರೀ ಸತ್ಯಪೂರ್ಣ ತೀರ್ಥರು - ಕೊಲಪೂರ, ಜಿಲ್ಲೆ ಮಹಬೂಬನಗರ್, ಆಂಧ್ರ ಪ್ರದೇಶ
೨೩. ಶ್ರೀ ಸತ್ಯವಿಜಯ ತೀರ್ಥರು - ಅರಣಿ, ಸತ್ಯವಿಜಯನಗರ, ಜಿಲ್ಲೆ ವೆಲ್ಲೂರು, ತಮಿಳುನಾಡು
೨೪. ಶ್ರೀ ಸತ್ಯಪ್ರಿಯ ತೀರ್ಥರು - ಮನಮ್ದುರೈ, ಜಿಲ್ಲೆ ಶಿವಗಂಗ, ತಮಿಳುನಾಡು
೨೫. ಶ್ರೀ ಸತ್ಯಬೋಧ ತೀರ್ಥರು - ಸವಣೂರು, ಜಿಲ್ಲೆ ಹಾವೇರಿ, ಕರ್ನಾಟಕ
೨೬. ಶ್ರೀ ಸತ್ಯಸಂಧ ತೀರ್ಥರು - ಮಹಿಷಿ, ಜಿಲ್ಲೆ ಶಿವಮೊಗ್ಗ, ಕರ್ನಾಟಕ
೨೭. ಶ್ರೀ ಸತ್ಯವರ ತೀರ್ಥರು - ಸಂತೆಬಿದನೂರು, ಜಿಲ್ಲೆ ಅನಂತಪುರ, ಆಂಧ್ರ ಪ್ರದೇಶ
೨೮. ಶ್ರೀ ಸತ್ಯಧರ್ಮ ತೀರ್ಥರು - ಹೊಳೆಹೊನ್ನೂರು, ಜಿಲ್ಲೆ ಶಿವಮೊಗ್ಗ, ಕರ್ನಾಟಕ
೨೯. ಶ್ರೀ ಸತ್ಯಸಂಕಲ್ಪ ತೀರ್ಥರು - ಮೈಸೂರು, ಜಿಲ್ಲೆ ಮೈಸೂರು, ಕರ್ನಾಟಕ
೩೦. ಶ್ರೀ ಸತ್ಯಸಂತುಷ್ಟ ತೀರ್ಥರು - ಮೈಸೂರು, ಜಿಲ್ಲೆ ಮೈಸೂರು, ಕರ್ನಾಟಕ
೩೧. ಶ್ರೀ ಸತ್ಯಪಾರಾಯಣ ತೀರ್ಥರು - ಸಂತೆಬಿದನೂರು, ಜಿಲ್ಲೆ ಅನಂತಪುರ, ಆಂಧ್ರ ಪ್ರದೇಶ
೩೨. ಶ್ರೀ ಸತ್ಯಕಾಮ ತೀರ್ಥರು - ಆತಕೂರು, ಜಿಲ್ಲೆ ರಾಯಚೂರು, ಕರ್ನಾಟಕ
೩೩. ಶ್ರೀ ಸತ್ಯೇಶತ ತೀರ್ಥರು - ಆತಕೂರು, ಜಿಲ್ಲೆ ರಾಯಚೂರು, ಕರ್ನಾಟಕ
೩೪. ಶ್ರೀ ಸತ್ಯಪರಾಕ್ರಮ ತೀರ್ಥರು - ಚಿತ್ತಾಪುರ, ಜಿಲ್ಲೆ ರಾಯಚೂರು, ಕರ್ನಾಟಕ
೩೫. ಶ್ರೀ ಸತ್ಯವೀರ ತೀರ್ಥರು - ಕೊರ್ಲಹಳ್ಳಿ, ಜಿಲ್ಲೆ ಗದಗ, ಕರ್ನಾಟಕ
೩೬. ಶ್ರೀ ಸತ್ಯಧೀರ ತೀರ್ಥರು - ಆತಕೂರು, ಜಿಲ್ಲೆ ರಾಯಚೂರು, ಕರ್ನಾಟಕ
೩೭. ಶ್ರೀ ಸತ್ಯಜ್ಞಾನ ತೀರ್ಥರು - ರಾಜಮಹೇಂದ್ರಿ, ಜಿಲ್ಲೆ ಪೂರ್ವ ಗೋದಾವರಿ, ಆಂಧ್ರ ಪ್ರದೇಶ
೩೮. ಶ್ರೀ ಸತ್ಯಧ್ಯಾನ ತೀರ್ಥರು - ಪಂಢರಪುರ, ಜಿಲ್ಲೆ ಶೊಲಾಪುರ, ಮಹಾರಾಷ್ಟ್ರ
೩೯. ಶ್ರೀ ಸತ್ಯಪ್ರಜ್ಞ ತೀರ್ಥರು - ಆತಕೂರು, ಜಿಲ್ಲೆ ರಾಯಚೂರು, ಕರ್ನಾಟಕ
೪೦. ಶ್ರೀ ಸತ್ಯಾಭಿಜ್ಞ ತೀರ್ಥರು - ರಾಣೇಬೆನ್ನೂರು, ಜಿಲ್ಲೆ ಹಾವೇರಿ, ಕರ್ನಾಟಕ
೪೧. ಶ್ರೀ ಸತ್ಯಪ್ರಮೋದ ತೀರ್ಥರು - ತಿರುಕೊಯ್ಲೂರು, ಜಿಲ್ಲೆ ವಿಳ್ಳುಪುರಂ, ತಮಿಳುನಾಡು
೪೨. ಶ್ರೀ ಸತ್ಯಾತ್ಮ ತೀರ್ಥರು - (ಈಗಿನ ಪೀಠಾಧಿಪತಿಗಳು)
=== ಆಧಾರಗಳು ===
|