ಅಬ್ದುಲ್ ರಶೀದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಅಬ್ದುಲ್ ರಶೀದ್ ಖಾನ್:ವರ್ಗೀಕರಣ ತಿದ್ದುಪಡಿ
(~~~~)
೧ ನೇ ಸಾಲು:
'''ಅಬ್ದುಲ್ ರಶೀದ ಖಾನ್'''ರ ಕಥಾ ಸಂಕಲನ:, ಅವರನ್ನು ಜನಪ್ರಿಯವಾಗಿಸಿದೆ. ಪ್ರಸ್ತುತದಲ್ಲಿ, ಅಬ್ದುಲ್ ರಶೀದ್, '[[ಕೆಂಡಸಂಪಿಗೆ]]'ಯ ಗೌರವ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
==ಜನನ,ಬಾಲ್ಯ, ವಿದ್ಯಾಭ್ಯಾಸ==
 
ಕೊಡಗು ಜಿಲ್ಲೆಯ ಸುಂಟಿಕೊಪ್ಪ[೧೯೬೫]ದಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಎಂಎ ಪದವಿ. ಮಂಗಳೂರು, ಶಿಲ್ಲಾಂಗ್, ಗುಲ್ಬರ್ಗ, ಮೈಸೂರು ಹಾಗೂ ಈಗ ಮಡಿಕೇರಿ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿ ಕೆಲಸಮಾಡುತ್ತಿದ್ದಾರೆ.
'''* ಹಾಲು ಕುಡಿದ ಹುಡುಗಾ''' (೧೯೯೦),
 
* ಪ್ರಾಣಪಕ್ಷಿ (೧೯೯೭) ಇವರ ಕಥಾಸಂಕಲನಗಳು.
* ನನ್ನಪಾಡಿಗೆ ನಾನು (೧೯೯೧) ಕವನಸಂಕಲನ.
* ಮಾತಿಗೂ ಆಚೆ (೧೯೯೫),
* ಅಲೆಮಾರಿಯ ದಿನಚರಿ ಅಂಕಣ ಬರಹಗಳ ಸಂಕಲನ.
==ಪ್ರಶಸ್ತಿಗಳು==
* ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ,
* ಕೇಂದ್ರ ಸಾಹಿತ್ಯ ಅಕಾಡೆಮಿಯ ಸುವರ್ಣಮಹೋತ್ಸವ ವಿಶೇಷಪ್ರಶಸ್ತಿ,
* ವರ್ಧಮಾನಪ್ರಶಸ್ತಿ, ಮತ್ತು
* ಶಿವಮೊಗ್ಗೆಯ ಕರ್ನಾಟಕ ಸಂಘದ ಲಂಕೇಶ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.
 
[[ವರ್ಗ:ಚುಟುಕು]]
"https://kn.wikipedia.org/wiki/ಅಬ್ದುಲ್_ರಶೀದ್" ಇಂದ ಪಡೆಯಲ್ಪಟ್ಟಿದೆ