ನಾದೋಪಾಸನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
(~~~~)
೧ ನೇ ಸಾಲು:
'ಮುಂಬೈನ ಕರ್ನಾಟಕ ಸಂಘದ ಮುಖಪತ್ರಿಕೆ' ಯಾದ, '[[ಸ್ನೇಹಸಂಬಂಧ]]', ದಲ್ಲಿ ನಿರಂತರವಾಗಿ, '[[ನಾದೋಪಾಸನ]]' ಯೆಂಬ ಶೀರ್ಷಿಕೆಯ ಅಡಿಯಲ್ಲಿ '[[ಶ್ರೀಮತಿ. ಶ್ಯಾಮಲಾ ಪ್ರಕಾಶ್]],' ರವರ ಲೇಖನಿಯಿಂದ ಮೂಡಿಬರುತ್ತಿರುವ, ಶಾಸ್ತ್ರೀಯ ಸಂಗೀತ ವಲಯದಲ್ಲಿ ದಾಖಲಿಸಲು ಯೋಗ್ಯವಾದ ಮೌಲಿಕ ಲೇಖನಗಳು ಅಭಿನಂದನಾರ್ಹವಾಗಿವೆ. ಅವರು ಕರ್ನಾಟಕದ ಹಲವು ಶಾಸ್ತ್ರೀಯ ಸಂಗೀತದ, ದಿಗ್ಗಜರ ಪರಿಚಯಾತ್ಮಕ ಲೇಖನಗಳನ್ನು ಆಯ್ದುಕೊಂಡು ಪ್ರಸ್ತುತಪಡಿಸುತ್ತಾ ಬಂದಿದ್ದಾರೆ. ಪ್ರತಿಸಂಚಿಕೆಯಲ್ಲೂ ಯಾವುದಾದರು ಮೇರು ವ್ಯಕ್ತಿಗಳ ಬಗ್ಗೆ ಸುಂದರ, ಮಾಹಿತಿಪೂರ್ಣ ಲೇಖನಗಳ ಮಾಲೆಗಳು ಹೊರಬಂದಿವೆ. ಈ ವಿದ್ವತ್ಪೂರ್ಣ ಲೇಖನಗಳು ಸಂಗೀತ ಕ್ಷೇತ್ರದ ಹಲವಾರು ಮುಖಗಳನ್ನು ವಿಶ್ಲೇಷಣೆ ಮಾಡುವುದರ ಜೊತೆಗೆ, ಸ್ವತಃ ವಿದುಷಿಯಾಗಿರುವ ಶ್ಯಾಮಲಮ್ಮನವರು ಕೆಲವಾರು ಹೊಸ ವೈಚಾರಿಕ ನೆಲೆಗಳನ್ನೂ ಪರಿಚಯಿಸಿದ್ದಾರೆ. ಈ ಲೇಖನಗಳ ತಯಾರಿಯಲ್ಲಿ ಅವರು ತೋರಿಸುವ ಆಸ್ತೆ, ಅನುಕರಣೀಯವಾಗಿದೆ. ದೂರವಾಣಿಯಲ್ಲಿ ತಮ್ಮ ಲೇಖನಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳನ್ನೂ ಒತ್ತಟ್ಟಿಗೆ ಇಟ್ಟುಕೊಂಡನಂತರವೇ, ಅದು ಅವರ ಮೂಸೆಯಲ್ಲಿ '[[ಭಟ್ಟಿ]]'ಗೆ ಸಿದ್ಧವಾಗುತ್ತದೆ. [[ಗಂಗಜ್ಜಿ]], ಡಾ.[[ಗಂಗೂಬಾಯಿ ಹಾನಗಲ್]], ಮತ್ತು [[ಪಟ್ಟಮ್ಮಾಳ್ ಅಜ್ಜಿ]] ವಿದುಷಿ,ಡಿ.ಕೆ.ಪಟ್ಟಮ್ಮಾಳ್,ರ ಬಗೆಗೆ ಬರೆದ ಲೇಖನಗಳು, ಯಾವುದಾದರೂ ಪಠ್ಯಪುಸ್ತಕಕ್ಕೆ ಸೇರಿಸಬಹುದಾದ, ಮಾಹಿತಿಪೂರ್ಣ ಲೇಖನಗಳು. ಶ್ಯಾಮಲಾರ ಚೊಚ್ಚಲ ಧ್ವನಿಮುದ್ರಿಕೆ, '[[ಕೃಷ್ಣಂವಂದೇ]] ಯನ್ನು ಪದ್ಮಭೂಷಣ,ಖ್ಯಾತ ಸಿತಾರ್ ವಾದಕ, '[[ಉಸ್ತಾದ್ ಅಬ್ದುಲ್ ಹಲೀಂ ಜಾಫರ್ ಖಾನ್]]' ರವರು ಬಿಡುಗಡೆಮಾಡಿದರು.
"https://kn.wikipedia.org/wiki/ನಾದೋಪಾಸನ" ಇಂದ ಪಡೆಯಲ್ಪಟ್ಟಿದೆ