ಹಾ.ಮಾ.ನಾಯಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
interwiki
No edit summary
೧ ನೇ ಸಾಲು:
[[ಚಿತ್ರ:HAMA NAYAK.jpg|thumb|right|250px|'ಹಾ.ಮಾ.ನಾಯಕ']]
==ಜೀವನ==
 
'''ಹಾ.ಮಾ.ನಾಯಕ''' ([[೧೯೩೧]]-[[೨೦೦೦]]) - [[ಕನ್ನಡ|ಕನ್ನಡದ]] ಪ್ರಸಿದ್ಧ ಸಾಹಿತಿಗಳಲ್ಲೊಬ್ಬರು.
ಹಾಮಾನಾ ಎಂದೇ ಪ್ರಸಿಧ್ಧರಾಗಿದ್ದ ಹಾ.ಮಾ.ನಾಯಕರ ಪೂರ್ಣ ಹೆಸರು ಹಾರೋಗದ್ದೆ ಮಾನಪ್ಪ ನಾಯಕ. [[೧೯೩೧]]ರ [[ಸೆಪ್ಟೆಂಬರ್ ೧೨|ಸೆಪ್ಟೆಂಬರ್ ೧೨ರಂದು]] [[ಶಿವಮೊಗ್ಗ]] ಜೆಲ್ಲೆಯ [[ತೀರ್ಥಹಳ್ಳಿ]] ತಾಲ್ಲೂಕಿನ ಹಾರೋಗದ್ದೆಯಲ್ಲಿ ಜನಿಸಿದರು. ಇವರ ತಂದೆ ಶ್ರೀನಿವಾಸ ನಾಯಕ, ತಾಯಿ ರುಕ್ಮಿಣಮ್ಮ.
 
==ವಿದ್ಯಾಭ್ಯಾಸ==
 
ಮೇಗರವಳ್ಳಿ, ತೀರ್ಥಹಳ್ಳಿಗಳಲ್ಲಿ ಪ್ರಾಥಮಿಕ,ಮಾಧ್ಯಮಿಕ ಶಿಕ್ಷಣ ಮುಗಿಸಿ ಶಿವಮೊಗ್ಗದಲ್ಲಿ ಇಂಟರ್ ಮುಗಿಸಿದರು. ಮೈಸೂರು ಮಹರಾಜಾ ಕಾಲೇಜಿನಲ್ಲಿ ಬಿ.ಎ. ಆನರ್ಸ್ ಗಳಿಸಿದ ನಂತರ ತುಮಕೂರು, ಶಿವಮೊಗ್ಗದಲ್ಲಿ ಅಧ್ಯಾಪಕರಾಗಿದ್ದು, [[೧೯೬೧]]ರಲ್ಲಿ [[ ಮೈಸೂರು ವಿಶ್ವವಿದ್ಯಾಲಯ]] ಸೇರಿದರು.
 
ಮೈಸೂರು ವಿಶ್ವವಿದ್ಯಾಲಯದ ವ್ಯಾಸಂಗ ವೇತನ ಪಡೆದು, [[ಕಲ್ಕತ್ತಾ]] ವಿಶ್ವವಿದ್ಯಾಲಯದಲ್ಲಿ ಭಾಷಾ ವಿಜ್ಞ್ನಾನದಲ್ಲಿ ಎಂ.ಎ. ಸ್ನಾತಕೋತ್ತರ ಪಡೆದರು.ಫುಲ್‍ಬ್ರೈಟ್ ವಿದ್ಯಾರ್ಥಿ ವೇತನ ಪಡೆದು, '''ಕನ್ನಡ ಸಾಹಿತ್ಯ ಮತ್ತು ಅಡುಭಾಷೆ''' ಎಂಬ ಮಹಾಪ್ರಬಂಧವನ್ನು ಸಾದರ ಪಡಿಸಿ, [[ಅಮೆರಿಕಾ]]ದ [[ಇಂಡಿಯಾನಾ]] ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದರು.
 
==ಸಾಧನೆ==
ಹದಿನಾರು ವರ್ಷಗಳ ಕಾಲ [[ಮೈಸೂರು]] [[ಮಾನಸ ಗಂಗೋತ್ರಿ]]ಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದರು. [[೧೯೮೪]]ರಲ್ಲಿ [[ಗುಲ್ಬರ್ಗಾ]] ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದರು.
Line ೧೬ ⟶ ೧೩:
 
ಹಾಮಾನಾಯಕರ [[ಸಂಪ್ರತಿ]] ಎಂಬ ಅಂಕಣ ಬರಹಗಳ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ೧೯೮೯ರಲ್ಲಿ ಪ್ರಶಸ್ತಿ ದೊರೆತಿದೆ.ಇದು ಕನ್ನಡದಲ್ಲಿ ಅಂಕಣ ಬರಹಗಳಿಗೆ ಸಂದ ಮೊಟ್ಟ ಮೊದಲನೆಯ ಗೌರವ.
 
==ಕೃತಿಗಳು==
* ಬಾಳ್ನೋಟಗಳು
* ಕನ್ನಡ ಸಾಹಿತ್ಯ ಚರಿತ್ರೆ (೫ ಸಂಪುಟಗಳು)
 
* ಸಂಪ್ರತಿ (ಅಂಕಣ ಬರಹಗಳು)
* ಸಂಚಯ(ಅಂಕಣ ಬರಹಗಳು)
Line ೪೫ ⟶ ೪೦:
 
-----------------
 
==ನಿಧನ==
 
ಹಾಮಾನಾ ಅವರು [[ಹೃದಯಾಘಾತ]]ದಿಂದ [[೨೦೦೦]]ನೆಯ ಇಸವಿ, [[ನವೆಂಬರ್ ೧೧]]ರಂದು [[ಮೈಸೂರು|ಮೈಸೂರಿನಲ್ಲಿ]] ನಿಧನಹೊಂದಿದರು. [[೨೦೦೪]]ರಲ್ಲಿ ಹಾಮಾನಾ ಪತ್ನಿ ಯಶೋದಮ್ಮ ಅವರು , ಬೆಂಕಿ ಹಚ್ಹಿಕೊಂಡು, ಆತ್ಮಹತ್ಯೆ ಮಾಡಿಕೊಂಡರೆಂದು ವರದಿಯಾಗಿತ್ತು.
 
"https://kn.wikipedia.org/wiki/ಹಾ.ಮಾ.ನಾಯಕ" ಇಂದ ಪಡೆಯಲ್ಪಟ್ಟಿದೆ