ವೀರೇಶ್ವರ ಪುಣ್ಯಾಶ್ರಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು ಶ್ರೀ ವೀರೇಶ್ವರ ಪುಣ್ಯಾಶ್ರಮ - ವೀರೇಶ್ವರ ಪುಣ್ಯಾಶ್ರಮ ಪುಟಕ್ಕೆ ಸ್ಥಳಾಂತರಿಸಲಾಗಿದೆ: ವೀರೇಶ್ವರ ಪುಣ್ಯಾ... |
No edit summary |
||
೧ ನೇ ಸಾಲು:
ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ.
೧೯೩೦ರಲ್ಲಿ ಸಮಯದಲ್ಲಿ ಬರಗಾಲ , ಬಗಾಲದಲ್ಲಿ ಪಂಚಾಕ್ಷರಿ ಗವಾಯಿಗಳು ಮತ್ತು ಅವರ ಶಿಷ್ಯರಿಗಾಗಿ ಮುಂದೆ ಬಂದು ನೆರವು ನೀಡಿದವರು [[ಗದಗ|ಗದುಗಿನ]] ಬಸರಿಗಿಡದ ವೀರಪ್ಪನವರು. ಇವರು ಗವಾಯಿಗಳಿಗಾಗಿ ಗದಗಿನಲ್ಲಿಯೇ ತಮ್ಮ ಜಾಗದಲ್ಲಿ ಒಂದು ತಗಡಿನ ಪಾಠಶಾಲೆ ಕಟ್ಟಿಸಿಕೊಟ್ಟು, ಧನ-ಧಾನ್ಯದ ಸಹಾಯವನ್ನು ಸಹ ನೀದಿದರು. ಈ ಸಂಗೀತಶಾಲೆಗೆ ಗವಾಯಿಗಳು “ ಶ್ರೀ ವೀರೇಶ್ವರ ಪುಣ್ಯಾಶ್ರಮ” ಎಂದೇ ಹೆಸರಿಟ್ಟರು.
==ಜಾಗ==
[[ಗದಗ|ಗದುಗಿನ]] ಬಸರಿಗಿಡದ ವೀರಪ್ಪನವರು. ಇವರು ಗವಾಯಿಗಳಿಗಾಗಿ ಗದಗಿನಲ್ಲಿಯೇ ತಮ್ಮ ಜಾಗದಲ್ಲಿ [[]ಈಗಿನ ಪಂಚಾಕ್ಷರಿ ನಗರ]ಒಂದು ತಗಡಿನ ಪಾಠಶಾಲೆ ಕಟ್ಟಿಸಿಕೊಟ್ಟರು.
==ಭಕ್ತರ ಸಹಾಯ==
==ರೋಟರಿ ಸಹಾಯ==
==ಸರ್ಕಾರದ ಸಹಾಯ==
==ಇವನ್ನೂ ನೋಡಿ==
*[[ಗದಗ]]
*[[ಪಂಚಾಕ್ಷರಿ ಗವಾಯಿಗಳು]]
*[[ಪುಟ್ಟರಾಜ ಗವಾಯಿ|ಪುಟ್ಟರಾಜ ಗವಾಯಿಗಳು]]
|