ಗುರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Translated from http://en.wikipedia.org/wiki/Guru (revision: 370835951) using http://translate.google.com/toolkit with about 92% human translations.
ಚು robot Adding: sw:Guru; cosmetic changes
೩ ನೇ ಸಾಲು:
{{Cleanup-rewrite|date=August 2009}}
 
'''ಗುರು''' ({{lang-sa|गुरु}},ಅಂದರೆ ಒಂದು ನಿರ್ದಿಷ್ಟ ವಿಭಾಗದಲ್ಲಿ ಹೆಚ್ಚಿನ ಜ್ಞಾನ, ಬುದ್ಧಿವಂತಿಕೆ ಮತ್ತು ನಿಪುಣತೆಯನ್ನು ಹೊಂದಿರುವ, ಮತ್ತು ಇತರರಿಗೆ ನಿರ್ದೇಶನವನ್ನು ನೀಡಲು (ಶಿಕ್ಷಕ) ಈ ಬುದ್ಧಿವಂತಿಕೆಗಳನ್ನು ಬಳಸುವ ವ್ಯಕ್ತಿಯಾಗಿರುತ್ತಾನೆ. ಸಂಸ್ಕೃತದಲ್ಲಿ ಗು ಅಂದರೆ ಅಂಧಕಾರ ಮತ್ತು ರು ಅಂದರೆ ಬೆಳಕು. ಅರಿವಿನ ಅಭಿವೃದ್ಧಿಯ ಒಂದು ಮೂಲತತ್ವವಾಗಿ ಇದು ಕಾಲ್ಪನಿಕತೆಯಿಂದ ನಿಜಸ್ಥಿತಿಯ ನಿರ್ಮಾಣಕ್ಕೆ, ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುತ್ತದೆ. ಇದರ ಮೂಲರೂಪದಲ್ಲಿ ಈ ’ಗುರು’ ಪರಂಪರೆಯ ತತ್ವವು ಭೂಮಿಯಲ್ಲಿಯ ಒಂದು ದೈವಿಕ ಮೂರ್ತರೂಪ(ಸಾಧು) ಎಂದಾಗುತ್ತದೆ. ’ಗುರು’ ಭೂಮಿಯ ಮೇಲಿರುವ ಅತಿಭೌತಿಕ ಹಾಗೂ ಉನ್ನತ ಶಕ್ತಿಯ ಕುರಿತಾದ ಅತ್ಯುನ್ನತ ಜ್ಞಾನವನ್ನು ಹೊಂದಿರುವ ಒಬ್ಬ ವ್ಯಕ್ತಿ ಎಂಬ ಅರ್ಥವನ್ನು ನೀಡುತ್ತದೆ.<ref name="mahesh">[[ಪರಮಹಂಸ ಸ್ವಾಮಿ ಮಹೇಶ್ವರಾನಂದ]], ದ ಹಿನ್ ಪವರ್ಸ್ ಇನ್ ಹ್ಯೂಮನ್ಸ್, ಐಬೆರಾ ವೆರ್ಲಾಗ್ , ಪುಟಗಳು 70. ISBN 3-85052-197-4</ref> ತಂದೆ ತಾಯಂದಿರು, ಶಿಕ್ಷಕರು<ref name="mahesh"></ref>, ಕೆಲವು ಜ್ಞಾನಾರ್ಜನೆಗೆ ಸಹಾಯಕವಾಗುವಂತಹ ವಸ್ತುಗಳು (ಉದಾಹರಣೆಗೆ ಪುಸ್ತಕ)ಮತ್ತು ಪ್ರತಿ ವ್ಯಕ್ತಿಯಲ್ಲಿರುವ ಬೌದ್ಧಿಕ ಶಿಸ್ತು ಈ ಮೂಲತತ್ವವನ್ನು ಪ್ರತಿಬಿಂಬಿಸುವ ಇತರ ಕೊಂಡಿಗಳು ಎಂದು ಹೇಳಬಹುದಾಗಿದೆ.<ref>ವೇರಿಯಸ್ ''ಗುರು: ದ ಗೈಡಿಂಗ್ ಲೈಟ್'' (2009) ಪು.11. [[ಚಿನ್ಮಯ ಮಿಷನ್]] ವೆಸ್ಟ್ ISBN 978-1-60827-000-2</ref>
 
[[ಧಾರ್ಮಿಕ]] ಅರ್ಥದಲ್ಲಿ ಈ ಶಬ್ದವನ್ನು ಸಾಮಾನ್ಯವಾಗಿ [[ಹಿಂದು ]]ಮತ್ತು [[ಸಿಖ್ಖ್ ಧರ್ಮ]]ದಲ್ಲಿ ಹಾಗೂ ಇನ್ನೀತರ ಕೆಲವು [[ಭಾರತೀಯ ಧರ್ಮ]]ಗಳಲ್ಲಿ ಹಾಗೂ ಕೆಲವು [[ಹೊಸ ಧಾರ್ಮಿಕ ಪಂಥದ ಚಳುವಳಿ]]ಗಳಲ್ಲಿ ಈ ಶಬ್ದವನ್ನು ಬಳಸಲಾಗುತ್ತದೆ. ಒಬ್ಬ ಉತ್ತಮ ಗುರುವನ್ನು ಪಡೆದುಕೊಳ್ಳುವುದು [[ಆತ್ಮಜ್ಞಾನ]]ವನ್ನು ಹೊಂದಲು ಒಂದು ಪೂರ್ವ ತಯಾರಿ ಎಂದು ಹೇಳಲಾಗುತ್ತದೆ. ಗುರು ನಾನಕ್, ಸಿಖ್ ಧರ್ಮದ ಸ್ಥಾಪಕರು ಹೇಳಿದರು: "ಸಾವಿರಾರು ಸೂರ್ಯ ಚಂದ್ರ ಹುಟ್ಟಿ ಬಂದರೂ ಕೂಡ ಹೃದಯದ ಒಳಗಿನ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವುದು ಸಾಧ್ಯವಿಲ್ಲ. ಇದನ್ನು ಕೇವಲ ಗುರುವಿನ ಅನುಗ್ರಹದಿಂದ ಮಾತ್ರ ತೊಡೆದುಹಾಕಲ್ಪಡುತ್ತದೆ." <ref>[[ಪರಮಹಂಸ ಸ್ವಾಮಿ ಮಹೇಶ್ವರಾನಂದ]], ದ ಹಿನ್ ಪವರ್ಸ್ ಇನ್ ಹ್ಯೂಮನ್ಸ್, ಐಬೆರಾ ವೆರ್ಲಾಗ್ , ಪುಟಗಳು 155. ISBN 3-85052-197-4</ref>
೧೧ ನೇ ಸಾಲು:
ಇತ್ತೀಚಿನ ದಿನಗಳಲ್ಲಿ [[ಭಾರತ]]ದಲ್ಲಿ, "ಗುರು" ಎಂಬ ಶಬ್ದವು ವ್ಯಾಪಕವಾಗಿ "ಶಿಕ್ಷಕ" ಎಂಬ ಸಾಮಾನ್ಯ ಅರ್ಥದ ಜೊತೆ ಬಳಸಲ್ಪಡುತ್ತದೆ. ಪಾಶ್ಚಾತ್ಯ ಬಳಕೆಯಲ್ಲಿ, ಗುರು ಎಂಬ ಶಬ್ದದ ಅರ್ಥವು ಅನುಯಾಯಿಗಳನ್ನು ಹೊಂದುವ ಸಾಮರ್ಥ್ಯ ಹೊಂದಿರುವ ಯಾವುದೇ ವ್ಯಕ್ತಿಗೂ ಕೂಡಾ ಬಳಸಬಹುದಾಗಿದೆ. ಅವರು ತತ್ವಶಾಸ್ತ್ರದ ಅಥವಾ ಯಾವುದಾದರೂ ಧಾರ್ಮಿಕ ಪಂಥಕ್ಕೆ ಸೇರಬೇಕೆಂದೇನಿಲ್ಲ.<ref name="Forsthoefel and Humes">ಫೋರ್ಸ್ಟ್‌ಥೊಯೆಫೆಲ್, ಟಿ. ಮತ್ತು ಸಿ. ಹುಮ್ಸ್. ''ಗುರುಸ್ ಇನ್ ಅಮೆರಿಕಾ '' (2005) ಪು.3. ಸನ್ನಿ ಪಬ್ಲಿಷರ್ಸ್ ISBN 0-7914-6574-8</ref> ಇನ್ನೂ ಹೆಚ್ಚಾಗಿ ಪಾಶ್ಚಾತ್ಯರು, ಒಬ್ಬ ವ್ಯಕ್ತಿಯು ಪ್ರಾಪಂಚಿಕವಾದ ವಿಷಯಕ್ಕೆ ಸಂಬಂಧಿಸಿದಂತೆ ಉತ್ತಮ ಜ್ಞಾನ,ನೈಪುಣ್ಯತೆಯನ್ನು ಹೊಂದಿದ್ದರೂ ಕೂಡ ’ಗುರು’ ಎಂಬ ಶಬ್ದವನ್ನು ಬಳಸುತ್ತಾರೆ. ಉದಾಹರಣೆಗೆ ’ವ್ಯವಹಾರ’ ಪ್ರಪಂಚಕ್ಕೆ ಕುರಿತಾದ ಉತ್ತಮ ಜ್ಞಾನ ಹೊಂದಿರುವ ವ್ಯಕ್ತಿಯನ್ನು ’ಗುರು’ ಎಂದು ಕರೆಯಲಾಗುತ್ತದೆ.(eg:management Guru)
 
== ಶಬ್ದ ವ್ಯುತ್ಪತ್ತಿ ==
 
'ಗುರು' ಶಬ್ದವು ''ಗು'' ಮತ್ತು ''ರು'' ಅಕ್ಷರಗಳಿಂದ ರಚಿತವಾಗಲ್ಪಟ್ಟಿದೆ. ’ಗು’ ಎಂದರೆ ’ಅಂಧಕಾರ’ ಎಂದರ್ಥವಿದೆ. ’ರು’ ಎಂದರೆ ’ನಾಶಪಡಿಸುವವನು’ ಅಂದರೆ ಅಂಧಕಾರವನ್ನು ನಾಶ ಪಡಿಸುವವನು ಎಂದಾಗುತ್ತದೆ. [[ಅದ್ವಯಾ-ತಾರಕಾ ಉಪನಿಷದ್]] ಪ್ರಕಾರ (ಪದ್ಯಪಾದ 16){{Citation needed|date=April 2010}} ಗುರು ಎಂದರೆ ಆತ್ಮಾಂಧಕಾರವನ್ನು ಆಧ್ಯಾತ್ಮಿಕ ಬೆಳಕಿನಿಂದ ತೊಲಗಿಸುವ ವ್ಯಕ್ತಿ ಎಂದು ನಿರೂಪಿಸಲ್ಪಡುತ್ತಾನೆ.
೨೪ ನೇ ಸಾಲು:
"ಗುರು" ಶಬ್ದದ ಒಂದು ಸಾಂಪ್ರದಾಯಿಕ ಪದ ವ್ಯುತ್ಪತ್ತಿಯು ಅಂಧಕಾರ ಮತ್ತು ಬೆಳಕಿನ ನಡುವಣ ಅನ್ಯೋನ್ಯ ಕ್ರಿಯೆಯಾಗಿದೆ. ಗುರುವನ್ನು "ಅಜ್ಞಾನದ ಅಂಧಕಾರವನ್ನು ಹೊಡೆದೋಡಿಸುವ ವ್ಯಕ್ತಿ" ಎಂಬುದಾಗಿ ನೋಡಲಾಗುತ್ತದೆ.<ref name="dict">ಗ್ರಿಮ್ಸ್, ಜಾನ್. ''ಎ ಕಾನ್ಸೈಸ್ ಡಿಕ್ಷನರಿ ಆಫ್ ಇಂಡಿಯನ್ ಫಿಲಾಸಫಿ: ಸಂಸ್ಕೃತ್ ಟರ್ಮ್ಸ್ ಡಿಫೈನ್ಡ್ ಇನ್ ಇಂಗ್ಲೀಶ್.'' (1996) ಪು.133. ಸನ್ನಿ ಮುದ್ರಣಾಲಯ. ISBN 0-7914-3067-7 <blockquote>"ಗುರು ಎಂಬ ಶಬ್ದದ ವ್ಯುತ್ಪತ್ತಿಯ ಮೂಲ [[ಗುರು ಗೀತಾ]]ದ ಸೂಕ್ತಿಯಿಂದ ಬಂದಿದೆ : ''ಗು'' ಕತ್ತಲೆಗೆ ಆಧಾರ; ''ರು'' ಎಂದರೆ ಅದನ್ನು ಹೋಗಲಾಡಿಸುವವನು. "ಗುರು" ಶಬ್ದವು ಹೃದಯದಲ್ಲಿನ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವಿಕೆ ಸೂಚಿಸುತ್ತದೆ (ಗುರು ಗೀತಾ [[ಮಾರ್ಕಂಡೇಯ ಪುರಾಣ]]ದ ಆಧ್ಯಾತ್ಮಿಕ ಉಲ್ಲೇಖವಾಗಿದೆ,ಗುರುವಿನ ಲಕ್ಷಣ ಮತ್ತು ಗುರು/ಶಿಷ್ಯ ಸಂಬಂಧದ ಮೇಲೆ ಶಿವ ಮತ್ತು ಪಾರ್ವತಿಯ ನಡುವಿನ ಸಂಭಾಷಣೆ ಒಳಗೊಂಡಿದೆ.) [...] ''ಗು'' ಮತ್ತು ''ರು'' ವಿನ ಅರ್ಥವನ್ನು ''ಪಾಣಿನಿ-ಸೂತ್ರದ ಗು ಸಂವರನೆ'' ಮತ್ತು ''ರು ಹಿಂಸನೆ'' ಯಲ್ಲೂ ಗುರುತಿಸಬಹುದು, ಮರೆಮಾಚುವುದು ಮತ್ತು ಅದರ ರದ್ದು ಮಾಡುವಿಕೆಯನ್ನು ಸೂಚಿಸುತ್ತದೆ.</blockquote></ref><ref name="dict2">ಐಬಿಡ್. <blockquote>"ಗುರು:ಅಜ್ಞಾನವನ್ನು ಹೋಗಲಾಡಿಸುವವನು, ಬೆಳಕನ್ನು ದಯಪಾಲಿಸುವವನು '"</blockquote></ref><ref name="krs">[[ಕ್ರಿಷ್ಣಮೂರ್ತಿ, ಜೆ.]] ''ದ ಅವೇಕನಿಂಗ್ ಆಫ್ ಇಂಟಲಿಲಿಜೆನ್ಸ್.'' (1987) ಪು.139. ಹಾರ್ಪರ್ ಕಾಲಿನ್ಸ್. ISBN 0-06-064834-1</ref> ಕೆಲವು ವಿಷಯಗಳಲ್ಲಿ ಇದು ಈ ಅಂಶಗಳು ( ''ಗು'' ({{lang|sa|गु}}) ಮತ್ತು ''ರು'' ({{lang|sa|रु}}) ಅನುಕ್ರಮವಾಗಿ ಅಂಧಕಾರ ಮತ್ತು ಬೆಳಕುಗಳಿಗೆ ಸಮಾನವಾಗಿ ನಿಲ್ಲುತ್ತದೆ.<ref name="murray">ಮುರ್ರೆ,ಥಾಮಸ್ ಆರ್. ''ಮಾರಲ್ ಡೆವಲಪ್ಮೆಂಟ್ ಥಿಯರೀಸ್ - ಸೆಕ್ಯುಲರ್ ಆ‍ಯ್‌೦ಡ್ ರಿಲಿಜಿಯಸ್: ಎ ಕಂಪ್ಯಾರೆಟಿವ್ ಸ್ಟಡಿ.'' (1997). ಪು. 231. ಗ್ರೀನ್‌ವುಡ್ ಮುದ್ರಣಾಲಯ <blockquote>[...] 'ಶಬ್ದವು ''ಗು'' (ಕತ್ತಲೆ) ಮತ್ತು ''ರು'' (ಬೆಳಕು) ಎಂಬ ಎರಡರ ಸಂಯೋಜನೆಯಾಗಿದೆ,ಹಾಗಾಗಿ ಇವೆರಡು ಜೊತೆಯಾಗಿ ’ದಿವ್ಯವಾದ ಬೆಳಕು ಎಲ್ಲಾ ಅಜ್ಞಾನವನ್ನು ತೊಡೆದು ಹಾಕುತ್ತದೆ ಎಂಬ ಅರ್ಥ ಕೊಡುತ್ತವೆ’.</blockquote><blockquote>ಅಜ್ಞಾನದ ಕತ್ತೆಲೆಯು ಗುರುವಿನ ಬೆಳನಿಂದ ಚದುರಿ ಹೋಗುತ್ತದೆ.</blockquote></ref>
 
[[ರೀಂಡರ್ ಕ್ರೆನೊನ್‌ಬೊರ್ಗ್]] ಪ್ರಕಾರ‍ ’''ಗುರು'' ’ ಶಬ್ದಕ್ಕೂ ಅಂಧಕಾರ ಬೆಳಕು ಮುಂತಾದವುಗಳಿಗೆ ಏನೂ ಸಂಬಂಧವಿಲ್ಲ. ಅವನು ಇದನ್ನು [[ಜನಪದೀಯ ಪದವ್ಯುತ್ಪತ್ತಿ]] ಎಂಬುದಾಗಿ ವರ್ಣಿಸುತ್ತಾನೆ.<ref name="kraneborg2002">ಕ್ರಾನೆನ್‌ಬೊರ್ಗ್,ರೀಂಡರ್ (ಡಚ್ ಭಾಷೆ) ''Neohindoeïstische bewegingen in Nederland : een encyclopedisch overzicht'' ಪುಟ 50 (En: ''ನಿಯೋ-ಹಿಂದು ಮೊಮೆಂಟ್ಸ್ ಇನ್ ದ ನೆದರ್ಲ್ಯಾಂಡ್ಸ್'' , ಕಾಂಪೆನ್ ಕಾಕ್ ಕೊಪ್‌ನಿಂದ ಪ್ರಕಟಣೆ. (2002) ISBN 90-435-0493-9 ಕ್ರಾನೆನ್‌ಬೊರ್ಗ್,ರೀಂಡರ್ (ಡಚ್ ಭಾಷೆ) Neohindoeïstische bewegingen in Nederland : een encyclopedisch overzicht (En: ನಿಯೋ-ಹಿಂದು ಮೊಮೆಂಟ್ಸ್ ಇನ್ ದ ನೆದರ್ಲ್ಯಾಂಡ್ಸ್{/1}, ಕಾಂಪೆನ್ ಕಾಕ್ ಕೊಪ್‌ನಿಂದ ಪ್ರಕಟಣೆ. (2002) ISBN 90-435-0493-9 ಪುಟ 50<br />ಡಚ್ ಮೂಲ: "ಎ. De goeroe als geestelijk raadsman Als we naar het verschijnsel goeroe in India kijken, kunnen we constateren dat er op zijn minst vier vormen van goeroeschap te onderscheiden zijn. De eerste vorm is die van de 'geestelijk raadsman'. Voordat we dit verder uitwerken eerst iets over de etymologie. Het woord goeroe komt uit het Sanskriet, wordt geschreven als 'guru' en betekent 'zwaar zijn', 'gewichtig zijn', vooral in figuurlijk opzicht. Zo krijgt het begrip 'guru' de betekenis van 'groot', 'geweldig' of 'belangrijk', en iets verdergaand krijgt het aspecten van 'eerbiedwaardig' en 'vererenswaardig'. Al vrij snel word dit toegepast op de 'geestelijk leraar'. In allerlei populaire literatuur, ook in India zelf, wordt het woord 'guru' uiteengelegd in 'gu' en 'ru', als omschrijvingen voor licht en duister; de goeroe is dan degene die zijn leerling uit het materiële duister overbrengt naar het geestelijk licht. Misschien doe een goeroe dat ook inderdaad, maar het heeft niets met de betekenis van het woord te maken, het is volksetymologie."<br />ಇಂಗ್ಲೀಶ್ ಅನುವಾದ "ಎ. ಗುರು ಆಧ್ಯಾತ್ಮಿಕ ಸಲಹೆಗಾರ: ನಾವು ಭಾರತದಲ್ಲಿನ ಗುರುಗಳ ಸಂಗತಿ ಗಮನಿಸಿದರೇ ಕನಿಷ್ಠ ನಾಲ್ಕು ಪ್ರಕಾರದ ಗುರುಗಳ ವ್ಯತ್ಯಾಸವನ್ನು ಕಾಣಬಹುದು. ಮೊದಲ ಪ್ರಕಾರ "ಆಧ್ಯಾತ್ಮಿಕ ಸಲಹೆಗಾರ." ಇದನ್ನು ವಿವರಿಸುವುದಕ್ಕಿಂತ ಮೊದಲಿಗೆ,ಮೊದಲಿಗೆ ವ್ಯುತ್ಪತಿಯ ಬಗ್ಗೆ ಒಂದಿಷ್ಟು. ''ಗುರು'' ಎಂಬ ಶಬ್ದವು ಸಂಸ್ಕೃತದಿಂದ ಬಂದಿದೆ ಮತ್ತು ’ಗುರು’ ಎಂದರೆ ‘ಸಮೃದ್ಧ ವಾಗಿರು’‘ ತೂಕವಾಗಿರು’, ಮುಖ್ಯವಾಗಿ ಅಲಂಕಾರಿಕವಾಗಿ ಎಂಬ ಅರ್ಥ ಬರುವಂತೆ ಬರೆಯಲಾಗಿದೆ. ಗುರು ಪರಿಕ್ಪನೆಯು ’ದೊಡ್ಡ’ ‘ಉನ್ನತ’ಅಥವಾ ‘ಪ್ರಮುಖ’ಎಂಬ ಅರ್ಥ ಪಡೆಯುತ್ತದೆ ಮತ್ತು ಹೆಚ್ಚಿನದಾಗಿ ‘ಗಣ್ಯ’ ಮತ್ತು ‘ಗೌರವಾರ್ಹ’ ಎಂಬರ್ಥ ಪಡೆಯುತ್ತದೆ. ಕೂಡಲೇ ‘ಆಧ್ಯಾತ್ಮಿಕ ಸಲಹೆಗಾರರಿಗೂ ಇದು ಅನ್ವಯಿಸುತ್ತದೆ'. ವಿವಿಧ ಪ್ರಸಿದ್ಧ ಸಾಹಿತ್ಯದಲ್ಲಿ, ಭಾರತದಲ್ಲಿ ಅವಳು ಕೂಡ, 'ಗುರು' ಶಬ್ದವು ‘ಗು’ಮತ್ತು ‘ರು’ ಎಂಬ ಭಾಗದಲ್ಲಿ,ಬೆಳಕು ಮತ್ತು ಕತ್ತಲೆಗೆ ವಿವರಣೆ ಇರುವಂತೆ: ಪ್ರಾಪಂಚಿಕ ಕತ್ತಲೆಯೊಳಗಿನಿಂದ ಆಧ್ಯಾತ್ಮಿಕ ಬೆಳಕಿಗೆ ಶಿಷ್ಯರನ್ನು ತರುವ ವ್ಯಕ್ತಿಯೇ ಗುರು. ಗುರು ನಿಶ್ಚಯವಾಗಿಯೂ ಇದನ್ನು ಮಾಡಬಹುದು, ಆದರೆ ಇದು ಆ ಶಬ್ದದ ಅರ್ಥಕ್ಕೇನೂ ಸಂಬಂಧಪಟ್ಟಿಲ್ಲ, ಇದು ಜಾನಪದ ವ್ಯುತ್ಪತ್ತಿ." </ref>
 
"ಗುರು" ಶಬ್ದದ ಮತ್ತೊಂದು ಪದವ್ಯುತ್ಪತ್ತಿಯು ’ಗುರು ಗೀತಾ’ದಲ್ಲಿ ಕಂಡುಬಂದಿತು, ''ಗು'' ಅನ್ನು "ಗುಣಗಳನ್ನು ಮೀರಿ" ಮತ್ತು ''ರು'' ಅನ್ನು "ಆಕಾರ ರಹಿತ" ಎಂಬುದಾಗಿ ಒಳಗೊಂಡಿತು, "ಗುಣಗಳನ್ನು ಅತಿಶಯಿಸುವ ಪೃವೃತ್ತಿಯನ್ನು ಅನುಗ್ರಹಿಸುವವನನ್ನು ಗುರು ಎಂದು ಹೇಳಬಹುದು" ಎಂಬುದಾಗಿ ಅದು ಹೇಳಿತು.<ref name="gurugita">''ಗುರುಗೀತ'' ಸಂಪುಟ. 46 ''gukāram ca gunatitam rukāram rupavarjitam gunatitasvarupam ca yo dadyātsa guruh smrtah'' </ref> "ಗು" ಮತ್ತು "ರು" ಗಳ ಅರ್ಥವನ್ನು ಮರೆಮಾಚುವ ಮತ್ತು ಇದರ ತೊಡೆದುಹಾಕುವಿಕೆಯನ್ನು ಸೂಚಿಸುವ [[ಸೂತ್ರ]]ಗಳಿಗೆ ಗುರುತಿಸಲ್ಪಟ್ಟಿದೆ.<ref name="dict"></ref>
೪೩ ನೇ ಸಾಲು:
ಹಿಂದೂಮತದಲ್ಲಿ, ಗುರುವು ಸಾಧುವಿನ ಗುಣಗಳನ್ನು ಹೊಂದಿರುವ ಗೌರವಾನ್ವಿತ ವ್ಯಕ್ತಿ, ಅವನ ಅಥವಾ ಅವಳ ಅನುಯಾಯಿಗಳ ಮನಸ್ಸನ್ನು ಬೆಳಗಿಸುವ, ಒಬ್ಬ ವ್ಯಕ್ತಿಯು ಯಾರಿಂದ ಮೊದಲಿನ ಮಂತ್ರವನ್ನು ತೆಗೆದುಕೊಳ್ಳುತ್ತಾನೋ ಅಂತಹ ಶಿಕ್ಷಕ, ಮತ್ತು ವಿಧಿವತ್ತಾದ ನಡವಳಿಕೆ ಮತ್ತು ಧಾರ್ಮಿಕ ಅನುಷ್ಥಾನಗಳಲ್ಲಿ ನಿರ್ದೇಶನವನ್ನು ನೀಡುವ ಒಬ್ಬ ವ್ಯಕ್ತಿ ಎಂಬುದಾಗಿ ಪರಿಗಣಿಸಲಾಗಿದೆ. ವಿಷ್ಣು ಸ್ಮೃತಿ ಮತ್ತು [[ಮನು ಸ್ಮೃತಿ]]ಗಳು ಶಿಕ್ಷಕ, ತಾಯಿ ಮತ್ತು ತಂದೆಯನ್ನು ಒಬ್ಬ ವ್ಯಕ್ತಿಯ ಮೇಲೆ ಪ್ರಭಾವವನ್ನು ಬೀರುವ ಅತಿ ಹೆಚ್ಚು ಪೂಜನೀಯ ವ್ಯಕ್ತಿಗಳು ಎಂಬುದಾಗಿ ಪರಿಗಣಿಸುತ್ತವೆ.
 
ಹಿಂದೂ ಸಂಪ್ರದಾಯದಲ್ಲಿನ ಕೆಲವು ಪ್ರಭಾವಶಾಲಿ ಗುರು ಯಾರೆಂದರೆ [[ಆದಿ ಶಂಕರಾಚಾರ್ಯ]], [[ಶ್ರೀ ಚೈತನ್ಯ ಮಹಾಪ್ರಭು]], ಮತ್ತು [[ಶ್ರೀ ರಾಮಕೃಷ್ಣ]]. 20ನೆಯ ಶತಮಾನದಲ್ಲಿ [[ಯೋಗ]]ದ ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಹೋದ ಇತರ ಗುರುಗಳ ಹೆಸರುಗಳು ಈ ಕೆಳಗಿನಂತಿವೆ: [[ಶ್ರೀ ಅರಬಿಂದೋ ಘೋಷ್]], [[ ಶ್ರೀ ರಮಣ ಮಹರ್ಷಿ]], [[ಸತ್ಯ ಸಾಯಿ ಬಾಬಾ]], [[ಶ್ರೀ ಚಂದ್ರಶೇಖರೇಂದ್ರ ಸರಸ್ವತಿ (ಕಾಂಚಿಯ ಋಷಿ)]], [[ಸ್ವಾಮಿ ಶಿವಾನಂದ]], [[ಪರಮಹಂಸ ಯೋಗಾನಂದ]], [[ಸ್ವಾಮಿ ಚಿನ್ಮಯಾನಂದ]], [[ಸ್ವಾಮಿ ವಿವೇಕಾನಂದ]] ಮತ್ತು [[ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ]]. [[ಹಿಂದೂ ಗುರುಗಳ ಯಾದಿ]]ಯನ್ನೂ ನೋಡಿ.
 
ಭಾರತೀಯ ಸಂಸ್ಕೃತಿಯಲ್ಲಿ, ಗುರು ಅಥವಾ ಒಬ್ಬ ಶಿಕ್ಷಕ ([[ಆಚಾರ್ಯ]])ರ ಜೊತೆಯಿಲ್ಲದ ಒಬ್ಬ ವ್ಯಕ್ತಿಯನ್ನು ಒಮ್ಮೆ ಅನಾಥ ಅಥವಾ ಅದೃಷ್ಟಹೀನ ವ್ಯಕ್ತಿ ಎಂಬಂತೆ ನೋಡಲಾಯಿತು. ಸಂಸ್ಕೃತದಲ್ಲಿ ''ಅನಾಥ'' ಎಂಬ ಶಬ್ದವು "ಒಬ್ಬ ಗುರುವನ್ನು ಹೊಂದಿಲ್ಲದ ವ್ಯಕ್ತಿ" ಎಂಬುದನ್ನು ಸೂಚಿಸುತ್ತದೆ. ಆಚಾರ್ಯನು ''ಜ್ಞಾನ'' ವನ್ನು (knowledge) ''ಶಿಕ್ಷಣ'' ದ (ಬೋಧನೆ,instruction) ಮೂಲಕ ನೀಡುವವನಾಗಿದ್ದಾನೆ. ಒಬ್ಬ ಗುರುವು ''[[ದೀಕ್ಷೆ]]'' ಯ ''ವಿಧಿ'' ಯನ್ನೂ ನೀಡುತ್ತಾನೆ, ದೀಕ್ಷೆ ಅಂದರೆ ಒಬ್ಬ ಗುರುವಿನ ಕೃಪೆಯಿಂದ ಅವನ ಅನುಯಾಯಿಯ ಆಧ್ಯಾತ್ಮಿಕ ಜಾಗೃತಿ ಎಂಬುದಾಗಿದೆ. ದೀಕ್ಷೆಯು ಒಬ್ಬ ಗುರುವಿನ ದೈವಿಕ ಶಕ್ತಿಗಳನ್ನು ಅವನ ಅನುಯಾಯಿಗಳ ಮೇಲೆ ಅನುಗ್ರಹಿಸುವ ಒಂದು ಪದ್ಧತಿ ಎಂಬುದಾಗಿ ಪರಿಗಣಿಸಲಾಗಿದೆ, ಆ ದೀಕ್ಷೆಯ ಮೂಲಕ ಅನುಯಾಯಿಯು ದೈವಿಕತೆಯ ಮಾರ್ಗದಲ್ಲಿ ನಿರಂತರವಾಗಿ ಪ್ರಗತಿಯನ್ನು ಹೊಂದುತ್ತಾನೆ.
೫೦ ನೇ ಸಾಲು:
ಗುರು ಎಂಬ ಶಬ್ದವು ಒಬ್ಬ ಸೌಂದರ್ಯದ ಕಲೋಪಾಸಕ ಅಥವಾ ಸೌಂದರ್ಯದ ಬಗೆಗೆ ಶಿಕ್ಷಣವನ್ನು ನೀಡುವ ಒಬ್ಬ ವ್ಯಕ್ತಿ ಎಂಬ ಅರ್ಥವನ್ನೂ ನೀಡುತ್ತದೆ.
 
ಗುರುಗಳು ತಮ್ಮ ಅಧಿಕರಕ್ಕಾಗಿ ಮೂರ್ತಿಪೂಜೆಗೆ ಮೊರೆಹೋಗುವುದಿಲ್ಲ, ಅಥವಾ ಅವರು ದೇವರ ಇಚ್ಛೆಯನ್ನು ಪ್ರಕಟಿಸುವ ಧರ್ಮೋಪದೇಶಕರೂ ಅಲ್ಲ. ವಾಸ್ತವವಾಗಿ, ಹಿಂದೂಮತದ ಕೆಲವು ಪ್ರಕಾರಗಳಲ್ಲಿ ಒಮ್ದು ತಿಳುವಳಿಕೆಯಿದೆ, ಅದೇನೆಂದರೆ ಭಕ್ತರು ಗುರು ಮತ್ತು ದೇವರ ಜೊತೆ ತೋರಿಸಲ್ಪಟ್ಟರೆ, ಮೊದಲಿಗೆ ಭಕ್ತನು ಗುರುವಿಗೆ ಗೌರವವನ್ನು ತೋರಿಸುತ್ತಾನೆ ಏಕೆಂದರೆ ಗುರುವು ಅವನನ್ನು ದೇವರೆಡೆಗೆ ಕರೆದೊಯ್ಯುವ ಒಂದು ಸಾಧನವಾಗಿದ್ದಾನೆ.<ref>ರಾನಡೆ, ರಾಮ್‌ಚಂದ್ರಾ ದತ್ತಾತ್ತೇಯ ''ಮಿಸ್ಟಿಸಿಜಂ ಇನ್ ಇಂಡಿಯಾ: ದ ಪೋಯಟ್-ಸೇಂಟ್ಸ್ ಆಫ್ ಮಹಾರಾಷ್ಟ್ರಾ'' , ಪುಪು.392, ಸನ್ನಿ ಮುದ್ರಣಾಲಯ, 1983. ISBN 0-87395-669-9</ref><ref>ಮಿಲ್ಸ್, ಜೇಮ್ಸ್ ಎಚ್ ಮತ್ತು ಸೇನ್, ಸತದ್ರು (ಎಡಿಶನ್.), ''ಕಾನ್‌ಫ್ರಾಂಟಿಂಗ್ ದ ಬಾಡಿ: ದ ಪಾಲಿಟಿಕ್ಸ್ ಆಫ್ ಫಿಜಿಕಾಲಿಟಿ ಇನ್ ಕಲೋನಿಯಲ್ ಆ‍ಯ್‌೦ಡ್ ಪೋಸ್ಟ್-ಕಲೋನಿಯಲ್ ಇಂಡಿಯಾ'' , ಪುಪು.23, ಅಥೇನ್ಸ್ ಮುದ್ರಣಾಲಯ (2004), ISBN 1-84331-032-5</ref><ref name="isbn0-8133-2508-0">{{cite book |author=Poewe, Karla O.; Hexham, Irving |title=New religions as global cultures: making the human sacred |publisher=Westview Press |location=Boulder, Colo |year=1997 |pages=106 |isbn=0-8133-2508-0 |oclc= |doi=}}<br />"ಗುರುಗಳು ಪ್ರವಾದಿಗಳಲ್ಲ ಅವರು ಮನಸ್ಸೆ ದೇವರೆಂದು ಸ್ಪಷ್ಟಪಡಿಸುತ್ತಾರೆ ಮತ್ತು ಪವಿತ್ರ ಗ್ರಂಥಗಳ ಪ್ರಾರ್ಥನೆಯಲ್ಲಿ ಪ್ರತಿಪಾದಿಸುತ್ತಾರೆ. ಅದಕ್ಕಿಂತ ಹೆಚ್ಚಾಗಿ, ತಾವು ದೇವರಿಗಿಂತ ದೊಡ್ಡವರೆಂದು ಹೇಳುತ್ತಾರೆ ಏಕೆಂದರೆ ಅವರು ದೇವರಗೆ ಮಾರ್ಗದರ್ಶನ ಮಾಡುತ್ತಾರೆ. ಗುರುಗಳು ಸಂಪೂರ್ಣವಾದ ಸಾರ ಮತ್ತು ಏಕವಾಗಿ ಇರುವಿಕೆಯನ್ನು ಅರಿತು ,ಅವರು ದಿವ್ಯವಾದ ಶಕ್ತಿ ಒದಗಿಸುತ್ತಾರೆ ಮತ್ತು ಭೋಧಕ ಜನರ ಸಾಮರ್ಥ್ಯ ಮತ್ತು ಈ ಜಗತ್ತಿನ ವಿಷಯವನ್ನು ಹಂಚಿಕೊಳ್ಳುತ್ತಾರೆ".</ref> ಕೆಲವು ಸಂಪ್ರದಾಯಗಳು "ಗುರು, ದೇವರು ಮತ್ತು ಸ್ವಯಂ" (ಸ್ವಯಂ ಅಂದರೆ ಆತ್ಮ, ವ್ಯಕ್ತಿಯಲ್ಲ) ಇವು ಒಂದೇ ಎಂಬುದಾಗಿ ಹೇಳುತ್ತವೆ. ಭಾರತದಲ್ಲಿನ [[ಸಾಧು]]ಗಳು ಮತ್ತು ಕವಿಗಳು ಗುರು ಮತ್ತು ದೇವರ ನಡುವಣ ಸಂಬಂಧದ ಬಗೆಗೆ ಈ ಕೆಳಗಿನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ:
 
'''[[ಕಬೀರ]]'''
೮೭ ನೇ ಸಾಲು:
ದೆವಲ ಸ್ಮೃತಿಯ ಪ್ರಕಾರ ಹನ್ನೊಂದು ವಿಧಗಳ ಗುರುಗಳಿದ್ದಾರೆ ಮತ್ತು ನಾಮ ಚಿಂತಾಮಣಿಯ ಪ್ರಕಾರ ಹತ್ತು ವಿಧಗಳ ಗುರುಗಳಿದ್ದಾರೆ.
 
ನೆದರ್ಲ್ಯಾಂಡ್‌ನಲ್ಲಿ ನವ-ಹಿಂದು ಚಳುವಳಿಗಳ ಬಗೆಗಿನ ಪುಸ್ತಕದಲ್ಲಿ ಕ್ರೆನನ್‌ಬೊರ್ಗ್ ಭಾರತದಲ್ಲಿ ನಾಲ್ಕು ತರಹದ ಗುರುಗಳ ಬಗೆಗಳನ್ನು ಗುರುತಿಸಿದ್ದಾರೆ:{{Dubious|date=July 2009}}<ref name="kraneborg2002"></ref>
# ಹಿಂದುಗಳ ಉಚ್ಚ [[ಜಾತಿ]]ಯ ''ಆಧ್ಯಾತ್ಮಿಕ ಸಲಹೆಗಾರ'' , ಇವರು ಪಾರಂಪರಿಕ ಅನುಷ್ಠಾನಗಳನ್ನು ನಿರ್ವಹಿಸುತ್ತಾರೆ ಹಾಗೂ ದೇವಸ್ಥಾನಕ್ಕೆ ಕೂಡಿರುವುದಿಲ್ಲ (ಹೀಗಾಗಿ ಸನ್ಯಾಸಿ ಅಲ್ಲ);
# ''ಜ್ಞಾನೋದಯವಾದ ಅಧ್ಯಾಪಕರು'' ತಮ್ಮ [[ಜ್ಞಾನೋದಯ]]ದ ಗಳಿಕೆಯ ಅನುಭವದಿಂದ ಅಧಿಕಾರವನ್ನು ಪಡೆಯುತ್ತಾರೆ. ಈ ತರಹದವರು [[ಭಕ್ತಿ ಚಳುವಳಿ]]ಗಳಲ್ಲಿ ಹಾಗೂ [[ತಂತ್ರ]]ಗಳಲ್ಲಿ ಕಂಡುಬರುತ್ತಾರೆ ಮತ್ತು ಇವರ ಅನುಯಾಯಿಗಳು ಪ್ರೆಶ್ನೆ ಕೇಳದ ವಿಧೆಯತ್ತರಾಗಿರಬೇಕು ಹಾಗೂ ಇವರಿಗೆ ಪಶ್ಚಿಮ ಅನುಯಾಯಿಗಳು ಕೂಡ ಇರಬಹುದು. ಪಶ್ಚಿಮರು ಕೂಡ ಇವರಂತೆ ಗುರುಗಳಾಗಬಲ್ಲರು, ಉದಾ, [[ಆಂಡ್ರ್ವಿ ಕೊಹೆನ್]] ಹಾಗೂ ಐಸಾಕ್ ಶಾಪಿರೊ.
# ''[[ಅವತಾರ]]'' , ದೇವರ ಜೀವಂತರೂಪ, ದೇವರ-ಹೋಲಿಕೆಯ ಅಥವಾ ದೇವರ ಒಂದು ವಾದ್ಯ ಎಂದು ತನನ್ನು ಪರಿಗಣಿಸುವ ಗುರು ಅಥವಾ ಇತರರಿಂದ ಹೀಗೆ ಪರಿಗಣಿಸಲ್ಪಟ್ಟ ಗುರು.
# "ಗುರು" ಪುಸ್ತಕದ ರೂಪದಲ್ಲಿ ಅಂದರೆ [[ಸಿಖ್]] ಧರ್ಮದ [[ಗುರು ಗ್ರಂಥ ಸಾಹಿಬ್]];
 
=== ಗುರುವಿನ ಗುಣಲಕ್ಷಣಗಳು ===
೧೦೩ ನೇ ಸಾಲು:
ಭರತಜ್ಞ [[ಜಾರ್ಜ್ ಫಿಯುರ್‌ಸ್ಟೈನ್]] ಅನುಸಾರ, ಬೋಧಕರನ್ನು ಪಾರಂಪರಿಕವಾಗಿ ಅತಿ ಗೌರವಾದರದಿಂದ ಸತ್ಕರಿಸಲಾಗುತಿತ್ತು, ಅವರಿಗೆ ವಿಪರೀತ ಅಧಿಕಾರವನ್ನು ಸಮ್ಮತಿಸಲಾಗಿತ್ತು ಹಾಗೂ ಅವರನ್ನು ''[[ಅತೀಂದ್ರಿಯ]] ವಾಸ್ತವಿಕತೆ'' ಗೆ ಹೋಲಿಸಲಾಗಿತ್ತು. ಈ ದೈವೀಭಾವನೆಯನ್ನು ಭಾಗಷಃ ಪ್ರತಿಯಾಗಿ ಸಮಾವಾಗಿಸಲು ಕೆಲವು ಹಿಂದೂ ಶಾಲೆಗಳು ನಿಜವಾದ ಗುರು ಅತೀಂದ್ರಿಯ ''[[ಸ್ವಯಂ]]'' ಎಂದು ಪ್ರಾಧಾನ್ಯ ನೀಡಲು ಆರಂಭಿಸಿದರು ಎಂದು ಅವರು ಬರೆಯುತ್ತಾರೆ.<ref name="feuerstein1990">[[Feuerstein, ಜಾರ್ಜ್]] ಡಾ. ''ಎನ್‌ಸೈಕ್ಲೋಪಿಡಿಕ್ ಆಫ್ ಯೋಗಾ'' ಮೊದಲ ಆವೄತ್ತಿ ಪ್ಯಾರಗಾನ್ ಹೌಸ್‌ನಿಂದ ಪ್ರಕಟಣೆ (1990) ISBN 1-55778-244-X</ref>
 
[[ಶಿವ ಸಂಹಿತ]], [[ಹತ ಯೋಗ]]ದ ಬಗ್ಗೆ ಒಂದು [[ಅಂತ್ಯ ಮಧ್ಯಕಾಲೀನ]] ಬರಹ, ಗುರುವನ್ನು [[ವಿಮೋಚನೆ]]ಗೆ ಅಗತ್ಯವಿರುವ ಅಂಶವೆಂದು ಪವಿತ್ರವಾಗಿ ಗುರುತಿಸಲಾಗಿದೆ ಮತ್ತು ಅನುಯಾಯಿ ಅವನ/ಅವಳ ಆಸ್ತಿ ಹಾಗೂ ಪಶುಸಂಪತ್ತನ್ನು ಗುರುವಿಗೆ ''[[ದಿಕ್ಶಾ]]'' (ತೊಡಗಿಸುವಿಕೆ) ಎಂದು ನೀಡಬೇಕಾಗಿ ಪ್ರತಿಪಾದನೆ ಇದೆ.<ref name="feuerstein1990"></ref>
 
[[ವಿಷ್ಣು ಸ್ಮೃತಿ]] ಹಾಗೂ [[ಮನು ಸ್ಮೃತಿ]] ಆಚಾರ್ಯರನ್ನು (ಅಧ್ಯಾಪಕ/ಗುರು) ತಂದೆ ಹಾಗೂ ತಾಯಿಯರೊಂದಿಗೆ ಅತಿ ಗೌರವಾರ್ಹ ವ್ಯಕ್ತಿಗಳೆಂದು ಪರಿಗಣಿಸಿದೆ. ತಂದೆ ಹಾಗೂ ತಾಯಿ ಮೊದಲ "ಗುರು", ಆಧ್ಯಾತ್ಮಿಕ ಗುರು ಎರಡನೆಯವರು.
೧೧೩ ನೇ ಸಾಲು:
ಕೆಲವು ಪವಿತ್ರಗ್ರಂಥಗಳು ಹಾಗೂ ಗುರುಗಳು ಸುಳ್ಳು ಅಧ್ಯಾಪಕರ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ ಮತ್ತು ಅಧ್ಯಾತ್ಮಕ ಶೋಧಕನು ತನ್ನ ಗುರುವನ್ನು ಸ್ವೀಕರಿಸುವ ಮುನ್ನ ಅವನನ್ನು ಪರೀಕ್ಷಿಸಬೇಕೆಂದು ಸಲಹೆ ಕೂಡ ನೀಡಿವೆ. ಕೆಲವರು ಸುಳ್ಳು ಹಾಗೂ ನಿಜವಾದ ಗುರುಗಳ ವ್ಯತ್ಯಾಸವನ್ನು ಕಂಡು ಹಿಂಡಿಯಲು ಮಾನದಂಡಗಳನ್ನು ನೀಡಿದ್ದಾರೆ:
 
* [[ಅದ್ವಯ ತಾರಕ ಉಪನಿಷತ್]] ಹೇಳುತ್ತದೆ ನಿಜವಾದ ಗುರು [[ವೇದ]]ಗಳನ್ನು ನಿಪುಣವಾಗಿ ಅರಿತಕೊಂಡಿರುತ್ತಾನೆ, [[ವಿಷ್ಣು]]ವಿನ ಭಕ್ತನಾಗಿರುತ್ತಾನೆ, ಅಸೂಯೆಯಿಂದ ಮುಕ್ತನಾಗಿರುತ್ತಾನೆ, [[ಯೋಗ]]ವನ್ನು ಬಲ್ಲವನಾಗಿರುತ್ತಾನೆ ಹಾಗೂ ಅದರಲ್ಲಿ ತಲ್ಲೀನನಾಗಿರುತ್ತಾನೆ, ಮತ್ತು ಯೋಗದ ''ಸ್ವಭಾವ'' ವನ್ನು ನಿರಂತರವಾಗಿ ಹೊಂದಿರುತ್ತಾನೆ. ಒಬ್ಬ ವ್ಯಕ್ತಿ ಗುರುಗಳತ್ತ ಭಕ್ತಿಭಾವದಿಂದ ಕೂಡಿದರೆ, ''[[ಸ್ವಯಂ]]'' ಜ್ಞಾನವನ್ನು ಹೊಂದಿದ್ದರೆ ಹಾಗೂ ಮೇಲಿನ ಗುಣಲಕ್ಷಣಗಳನ್ನು ಕೂಡ ಹೊಂದಿದ್ದರೆ, ಅವನನ್ನು ''ಗುರು'' ಎಂದು ನೇಮಿಸಬಹುದು.<ref name="feuerstein1990"></ref>
* [[ಮೈತ್ರಯನಿಯ ಉಪನಿಷತ್]] ಸುಳ್ಳು ಅಧ್ಯಾಪಕರ ವಿರುದ್ಧ ಎಚ್ಚರಿಕೆ ನೀಡುತ್ತದೆ, ಸುಳ್ಳು ಅಧ್ಯಾಪಕರು ಮುಗ್ದರನ್ನು ಮೋಸ ಮಾಡಬಹುದು.<ref name="feuerstein1990"></ref>
* [[ಕುಲ-ಆರ್ನವ-ತಂತ್ರ]]ದ ಹೇಳಿಕೆಯ ಅನುಸಾರ, ಜಗದಲ್ಲಿ ಅನುಯಾಯಿಗಳ ಆಸ್ಥಿಯನ್ನು ದೋಚುವ ಗುರುಗಳು ಹೆಚ್ಚಾಗಿದ್ದರೂ ಅನುಯಾಯಿಗಳ ನೋವುಗಳನ್ನು ತೊಲಗಿಸುವ ಕೆಲವು ಗುರುಗಳು ಕೂಡ ಇದ್ದಾರೆ.<ref name="feuerstein1990"></ref>
* ಹಲವು ಅಸಮರ್ಥ ಗುರುಗಳು ಇರುವುದರಿಂದ ನಿಜವಾದ ಗುರು ಪವಿತ್ರಗ್ರಂಥಗಳ ಅರ್ಥವನ್ನು ಗ್ರಹಿಸಿಕೊಳ್ಳಬೇಕು, ಶುದ್ಧ ಚರಿತ್ರೆಯನ್ನು ಹೊಂದಿರಬೇಕು ಹಾಗೂ ಪಾಪಗಳಿಂದ ಮುಕ್ತನಾಗಿರಬೇಕು, ಮತ್ತು ಧನ ಹಾಗೂ ಪ್ರಸಿದ್ಧಿಯ ಆಸೆಯಿಲ್ಲದೆ ಅಸ್ವಾರ್ಥಿಯಾಗಿರಬೇಕು ಎಂದು [[ಸ್ವಾಮಿ ವಿವೇಕನಂದ]]ರು ಹೇಳಿದರು.<ref name="vivekananda1937">[[ಸ್ವಾಮಿ ವಿವೆಕಾನಂದ]] ''ಕರ್ಮ-ಯೋಗ-ಆ‍ಯ್‌೦ಡ್ ಭಕ್ತಿ-ಯೋಗ'' (1937)</ref>
* ಮೃಣಾಲಿನಿ ಮಾತ, [[ಯೋಗನಂದ]]ರ ನೇರ ಅನುಯಾಯಿ, ಒಮ್ಮೆ ಹೇಳಿದರು - ನಿಜವಾದ ಗುರು ನಮ್ರವಾಗಿರಬೇಕು ([[ಸ್ವಯಂ ಗ್ರಹಿಸಕೊಳ್ಳುವಿಕೆ ಸದಸ್ಯತ್ವ]] 1978, ಕ್ಯಾಸೆಟ್ ಸಂಖ್ಯೆ 2402)
* ಒಂದು ಪ್ರವಚನದಲ್ಲಿ [[ಸತ್ಯ ಸಾಯಿ ಬಾಬಾ]] ಹೇಳುತ್ತಾರೆ (ಸತ್ಯ ಸಾಯಿ ಮಾತಾಡುತ್ತಾರೆ, vol I, p. 197), ಲೂಟಿ ಮಾಡಬಹುದೆಂದು ಶ್ರೀಮಂತ ಅನುಯಾಯಿಗಳ ಹುಡುಕಾಟವು [[ದುರಂತ ತಮಾಷೆ]]ಯಾಗಿದೆ, ಮತ್ತು ''ಸಂದೇಹ ನಿವಾರಿಣಿ'' ಎಂಬ ಕಿರುಪುಸ್ತಕದಲ್ಲಿ ಬರೆಯುತ್ತಾರೆ, ಗುರುಗಳನ್ನು ಹುಡುಕಿಕೊಂಡು ಹೋಗುವವರು ಮೊದಲು ಗುರುಗಳು ಬುದ್ಧಿವಂತಿಕೆಯ ಮಾತುಗಳನ್ನಾಡುತ್ತಾರೊ ಹಾಗೂ ಪ್ರವಚಿಸದನ್ನು ನಿಜಜೀವನದಲ್ಲಿ ಅನುಸರಿಸುತ್ತಾರೊ ಎಂದು ಪರೀಕ್ಷಿಸಬೇಕು.<ref name="sathyasaibaba_undated1">ಸತ್ಯ ಸಾಯಿಬಾಬಾ ''ಸಂದೇಹ ನಿವಾರಿಣಿ: ಕ್ಲಿಯರನ್ಸ್ ಆಫ್ ಸ್ಪಿರುಚ್ಯುವಲ್ ಡೌಟ್ಸ್'' [http://laluni.helloyou.ws/askbaba/sandehanivarini/ ಆನ್‌ಲೈನ್‌ನಲ್ಲಿ ಲಭ್ಯವಿದೆ ‌] ಶ್ರೀ ಸತ್ಯ ಸಾಯಿ ಬುಕ್ಸ್ ಮತ್ತು ಪಬ್ಲಿಕೇಶನ್ ಟ್ರಸ್ಟ್‌ನಿಂದ ಪ್ರಕಟಿಸಲಾಗಿದೆ (undated) ISBN 81-7208-010-7</ref>
* ಆಚಾರ್ಯ ಎಕ್ಕಿರಾಲ ಭಾರದ್ವಾಜ ಅವರ [http://www.divyajanani.org/saibharadwaja/books/SaibabaTM/Introduction.html ಸಾಯಿಬಾಬಾ ದ ಮಾಸ್ಟರ್], ಶಿರಡಿ ಸಾಯಿಯ ಗುರುವಿನ ರೂಪದಲ್ಲಿ ಒಂದು ಆಳವಾದ ಅಧ್ಯಯನ ಆಗಿದೆ. ಸಂತರ ಜೀವನ ಚರಿತ್ರೆಯನ್ನು ಓದುವ ಪಥವನ್ನು ಅನುಸರಿಸಬೇಕೆಂದು ಇದರಲ್ಲಿ ಒತ್ತಿ ಹೇಳಲಾಗಿದೆ ಮತ್ತು ನಾವು ಗುರುವಿನ ಸೇವೆಗೆ ಸಿದ್ಧ ಹಾಗೂ ಸಮರ್ಥರಾದಾಗ ಈ ಸಂತರೆ ನಮಗೆ ಸರಿಯಾದ ಗುರುಗಳಿಗೆ ದಾರಿಯನ್ನು ತೋರಿಸುತ್ತಾರೆ. ಸೂಫಿ ಧರ್ಮ ಆಲಿಯಾಸ್‌ರ (ಸಂತರು) ಸುತ್ತ ಭ್ರಮಿಸುತ್ತದೆ, ಇದರ ಪ್ರಕಾರ ಒಬ್ಬ ಅನುಯಾಯಿ ಸುಫಿ-ಸಂತನೊಬ್ಬನ ಗೋರಿಯ ಬಳಿ ಕುಳಿತು ಪ್ರಾರ್ಥನೆ ಮಾಡುತ್ತಾನೆ, ಆ ಸಂತನು ಅನುಯಾಯಿಯ ಕನಸಿನಲ್ಲಿ ಬಂದು ಅವನಿಗೆ ಸರಿಯಾದ ಹಾಗೂ ಜೀವಂತ ಗುರುವನ್ನು ತೋರಿಸುವವರೆಗೂ ಈ ಪಾರ್ಥನೆ ಮುಂದುವರೆಸುತ್ತಾನೆ, ನಂತರ ಆ ಗುರುವಿನ ಬಳಿ ಹೋಗಿ ಅವನ ಸೇವೆಯನ್ನು ಮಾಡುತ್ತಾನೆ. ಗುರು-ಶಿಷ್ಯ ಪರಂಪರೆಯನ್ನು ಪ್ರವೇಶಿಸಲು ಇದು ಅತಿ ಸುರಕ್ಷಿತ ಹಾದಿ ಎಂದು ಸಮರ್ಥನೆ ನೀಡಲಾಗಿದೆ. ಆಚಾರ್ಯ ಎಕ್ಕಿರಾಲ ಭಾರದ್ವಾಜ ಅವರ [http://www.divyajanani.org/saibharadwaja/books/SreeGuruCharitra/Introduction.html ಗುರು ಚರಿತ್ರ] ಇದನ್ನು ಇನ್ನು ಹೆಚ್ಚು ವಿಸ್ತಾರವಾಗಿ ವಿವರಿಸುತ್ತದೆ.
 
=== ವಿಧಿವತ್ತಾದ ಅನುಷ್ಠಾನಗಳು ===
೧೩೩ ನೇ ಸಾಲು:
[[ಮಹರ್ಷಿ ಮಹೇಶ ಯೋಗಿ]] ([[ಅಜ್ಞೇಯ ಧ್ಯಾನ]]), [[ಸಾಯಿ ಬಾಬಾ]], [[A.C. ಭಕ್ತಿವೆದಾಂತ ಸ್ವಾಮಿ ಪ್ರಭುಪದ]], [[ಬಾಲಯೋಗೆಶ್ವರ]] (ಇವರು "ಗುರು ಮಹಾರಾಜ ಜಿ", "ಮಹಾರಾಜಿ" ಹಾಗೂ "ಪ್ರೇಮ್ ರಾವತ್" ಎಂದು ಕೂಡ ಪರಿಚಿತರಿದ್ದಾರೆ) ([[ಡಿವೈನ್ ಲೈಟ್ ಮಿಷನ್]]) ಹಾಗೂ [[ರಜನೀಶ]] ([[ಸನ್ಯಾಸಿಗಳು]]), ಇವರೆಲ್ಲ ಉನ್ನತವಾಗಿ ಪ್ರಚಲಿತವಾದ ಪ್ರತಿನಿಧಿಗಳು.<ref>ಮಿಶೆ, ಅಲೆಕ್ಸ್ ಮಿಶೆಲ್ಸ್] ಹಿಂದೂಯಿಸಂ ಪಾಸ್ಟ್ ಆ‍ಯ್‌೦ಡ್ ಪ್ರೆಸೆಂಟ್" (2004) ಪ್ರಿಸ್ಸ್‌ಟನ್ ವಿಶ್ವವಿದ್ಯಾಲಯ ಮುದ್ರಣಾಲಯ, ISBN 0-691-08952-3, ಜರ್ಮನ್‌ನಿಂದ "Der Hinduismus" ಆಗಿ ಅನುವಾದ (1998) ಪು.22 ಮತ್ತು ಪು.46. [http://www.sai.uni-heidelberg.de/abt/IND/mitarbeiter/michaels/cv.html ಅಲೆಕ್ಸ್ ಮಿಶೆಲ್ಸ್ ಬಯೋ]</ref>
 
== ಬೌದ್ಧ ಧರ್ಮದಲ್ಲಿ ಗುರು ==
{{Buddhism|terse=1}}
 
೧೭೫ ನೇ ಸಾಲು:
{{See also|Guru-shishya tradition|Gurukula}}
 
== ಪಾಶ್ಚಾತ್ಯ ಸಾಂಸ್ಕೃತಿಕ ದೃಷ್ಟಿಕೋನದಲ್ಲಿ ಗುರುವಿನ ಅವಲೋಕನ
==
 
ಸ್ಥಾಪಿತ ಧರ್ಮ್ಮಗಳ ಪರ್ಯಾಯವಾಗಿ, ಯುರೋಪ್ ಹಾಗೂ USA ನಲ್ಲಿನ ಭಾರತೀಯ ಮೂಲವಲ್ಲದ ಕೆಲವು ಜನರು ಜೀವನದ ಅರ್ಥದ ಬಗ್ಗೆ ಉತ್ತರಗಳನ್ನು ಹುಡುಕಲು ಮತ್ತು ತಿಳಿವಳಿಕೆ ಹಾಗೂ ವೇದಾಂತಗಳಿಂದ ಮುಕ್ತವಾದ ಹೆಚ್ಚು ನೇರ ಅನುಭವ ಪಡೆಯಲು ಭಾರತೀಯ ಆಧ್ಯಾತ್ಮಿಕ ಮಾರ್ಗದರ್ಶಿಗಳತ್ತ ಹಾಗೂ ಗುರುಗಳತ್ತ ನೋಡುವರು. ಹಲವು ಧಾರ್ಮಿಕ ಪಂಥಗಳ ಗುರುಗಳು ಪಶ್ಚಿಮ ಯುರೋಪ್ ಹಾಗೂ USAಗೆ ಪ್ರಯಾಣಿಸಿ ತಮ್ಮ ಅನುಯಾಯಿಗಳನ್ನು ಸ್ಥಾಪಿಸಿದ್ದಾರೆ. ಇವರಲ್ಲಿ ಮೊದಲಿಗ ಎಂದರೆ [[ಸ್ವಾಮಿ ವಿವೇಕಾನಂದ]], ಇವರು 1893ರಲ್ಲಿ [[ಶಿಕಾಗೊದ ಇಲಿನಿಯೊಸ್‌]]ನ [[ವರ್ಲ್ಡ್ ಪಾಲಿಯಮೆಂಟ್ ಒಫ್ ರಿಲಿಜಿಯನ್ಸ್‌]]‌ನಲ್ಲಿ ಮಾತನಾಡಿದರು.
 
1960 ಹಾಗೂ 1970ರ ದಶಕಗಳಲ್ಲಿ ಪ್ರಮುಖವಾಗಿ ಹಲವು ಗುರುಗಳು ಪಶ್ಚಿಮ ಯುರೋಪ್ ಹಾಗೂ USAನಲ್ಲಿ ಯುವ ಅನುಯಾಯಿಗಳನ್ನು ಪಡೆದುಕೊಂಡರು. ಅಮೇರಿಕಾದ ಸಮಾಜಶಾಸ್ತ್ರಜ್ಞ [[ಡೆವಿಡ್ G. ಬ್ರೊಂಲೆ]]ರ ಅನುಸಾರ ಇದಕ್ಕೆ ಮುಖ್ಯ ಕಾರಣ 1965ರಲ್ಲಿ [[ಚೈನೀಸ್ ಎಕ್ಸಕ್ಲೂಷನ್ ಆಕ್ಟ್‌]]ನ (ಸಂಯುಕ್ತ ರಾಷ್ಟ್ರಗಳು) ರದ್ದುಗೊಳಿಸುವಿಕೆ, ಇದು USA ನಲ್ಲಿ ಏಷಿಯದ ಗುರುಗಳ ಪ್ರವೇಶವನ್ನು ಅನುಮತಿಸಿತು.<ref name="bromley1989">[[ಗ್ರೂಮ್ಲಿ,ಡೇವಿಡ್ ಡಿ.]], ಪಿ.ಎಚ್‌ಡಿ. &amp; [[ಆ‍ಯ್‌ನ್‌ಸನ್ ಶುಪೆ]], ಪಿ.ಎಚ್‌ಡಿ., ''ಪಬ್ಲಿಕ್ ರಿಯಾಕ್ಷನ್ ಅಗೇನಸ್ಟ್ ನ್ಯೂ ರಿಲಿಜಿಯಸ್ ಮೂವ್‌‍ಮೆಂಟ್ಸ್ '' ''ಕಲ್ಟ್ಸ್ ಆ‍ಯ್‌೦ಡ್ ನ್ಯೂ ರಿಲಿಜಿಯಸ್ ಮೂವ್‌ಮೆಂಟ್ಸ್: ಎ ರಿಪೋರ್ಟ್ ಆಫ್ ದ ಕಮಿಟಿ ಆನ್ ಸೈಕಿಯಾಟ್ರಿ ಆ‍ಯ್‌೦ಡ್ ರಿಲಿಜನ್ ಆಫ್ ದ ಅಮೆರಿಕನ್ ಸೈಕಿಯಾಟ್ರಿಕ್ ಅಸೋಸಿಯೇಶನ್'' ನಲ್ಲಿ ಲೇಖನ ಪ್ರಕಟವಾಯಿತು, ಮಾರ್ಕ್ ಗಲಾಂಟರ್‌,ಎಂ.ಡಿ.,ಯವರಿಂದ ಸಂಪಾದನೆ (1989) ISBN 0-89042-212-5</ref> ಡಚ್‌ನ ಭಾರತಜ್ಞ ಆಲ್‌ಬರ್ಟಿನ ನಗ್ಟೆರೆನ್‌ರ ಅನುಸಾರ, ಈ ರದ್ದುಗೊಳಿಸುವಿಕೆ ಹಲವು ಇತರ ಕಾರಣಗಳಲ್ಲಿ ಒಂದಾಗಿತ್ತು, ’ಪೂರ್ವದ’ ಕ್ಷೋಭೆಯ ಎಲ್ಲ ಕಾರಣಗಳಲ್ಲಿ ಇನ್ನು ಎರಡು ಪ್ರಮುಖ ಕಾರಣಗಳೆಂದರೆ: ಯುದ್ಧದ ನಂತರದ ಸಾಂಸ್ಕೃತಿಕ ತಳಿಗಳ ಬೆರಕೆ ಹಾಗೂ ಪಶ್ಚಿಮದ ಸ್ಥಾಪಿತ ಮೌಲ್ಯಳ ಬಗ್ಗೆ ಸಾಮಾನ್ಯ ಅಸಮಾಧಾನ.<ref name="nugteren1997">[[ನಗ್‌ತರೆನ್,ಅಲ್ಬರ್ಟಿನಾ (Tineke)]] ಡಾ. (([[ಟಿಲ್‌ಬರ್ಗ್ ವಿಶ್ವವಿದ್ಯಾಲಯ]]ದಲ್ಲಿ ಫಿನಾಮಿನಾಲಜಿ ಮತ್ತು ಭಾರತೀಯ ಧರ್ಮಗಳ ಇತಿಹಾಸದ ಧರ್ಮಶಾಸ್ತ್ರಗಳಲ್ಲಿ ಫ್ಯಾಕಲ್ಟಿ ಮತ್ತು ಸಹಾಯಕ ಪ್ರೋಫೆಸರ್) ''ತಾಂತ್ರಿಕ್ ಇನ್‌ಫ್ಲೂಯನ್ಸಸ್ ಇನ್ ವೆಸ್ಟರ್ನ್ ಎಸೊಟೆರಿಸಿಜಂ'' ,ಈ ಲೇಖನವು 1997 [[ಸೆಸ್‌ನೂರ್]] ಸಭೆ ಮತ್ತು ''ನ್ಯೂ ರಿಲಿಜನ್ಸ್ ಇನ್ ಎ ಪೋಸ್ಟ್ ಮಾಡರ್ನ್ ವರ್ಲ್ಡ್ '' ಪುಸ್ತಕದಲ್ಲಿ ಪ್ರಕಟವಾಯಿತು ಮಿಕಾಯೆಲ್ ರೋಥ್‌ಸ್ಟೇನ್ ಮತ್ತು ರೀಂಡರ್ ಕ್ರಾನೆನ್‌ಬರ್ಗರಿಂದ ಸಂಪಾದನೆ ರೆನ್ನರ್ ಸ್ಟಡೀಸ್ ಇನ್ ನ್ಯೂ ರಿಲಿಜನ್ [[ಆರ್ಹಸ್ ವಿಶ್ವವಿದ್ಯಾಲಯ]] ಮುದ್ರಣಾಲಯ (2003) ISBN 87-7288-748-6</ref> [[ಅಲ್‌ಬರ್ಟ ವಿಶ್ವವಿದ್ಯಾಲಯ]] ಹಾಗೂ ಕ್ರೆನನ್‌ಬೊರ್ಗ್‌ನ (1974) [[ಸಮಾಜಶಾಸ್ತ್ರಜ್ಞ]] [[ಸ್ಟಿಫನ್ A. ಕೆಂಟ್‌]]ರ ಅನುಸಾರ, 1970ರ ದಶಕದಲ್ಲಿ [[ಹಿಪ್ಪಿ]]ಗಳು ಸೇರಿ ಹಲವು ಯುವಜನರು ಗುರುಗಳತ್ತ ಸೆಳೆಯಲು ಕಾರಣ, ಮಾದಕ ಪದಾರ್ಥಗಳು ಅವರ ಅಸ್ತಿತ್ವವನ್ನು ತರ್ಕಾತೀತದತ್ತ ಒಯ್ಯದು ತೆರೆಯುತ್ತಿದೆ ಎಂದು ಅವರಿಗೆ ಅನಿಸತೊಡಗಿತು ಅಥವಾ ಈ ಮಾದಕ ಪದಾರ್ಥಗಳ ಬಳಕೆ ಮಾಡದೆ ಅವರು ''ಮೇಲ್ಮಟ್ಟ'' ವನ್ನೇರಲು ಬಯಸಿದರು.<ref name="kranenborg1974">ಕ್ರಾನೆನ್‌ಬರ್ಗ್, ರೀಂಡರ್ (ಡಚ್ ಭಾಷೆ) ''Zelfverwerkelijking: oosterse religies binnen een westerse subkultuur'' (ಇಂಗ್ಲೀಶ್: [[ಸೆಲ್ಫ್-ರಿಯಲೈಸೆಶನ್]]: ಈಸ್ಟರ್ನ್ ರಿಲಿಜನ್ಸ್ ಇನ್ ಎ ವೆಸ್ಟರ್ನ್ ಸಬ್-ಕಲ್ಚರ್'', ಕಾಂಪೆನ್ ಕಾಕ್‌ನಿಂದ ಪ್ರಕಟಗೊಂಡಿತು (1974)'' </ref><ref name="kent2001">[[ಕೇಂಟ್,ಸ್ಫೀಫನ್ ಎ.]] ಡಾ.ಫ್ರಾಮ್ ಸ್ಲೋಗನ್ಸ್ ಟು ಮಂತ್ರಾಸ್: ಸೋಶಿಯಲ್ ಪ್ರೊಟೇಸ್ಟ್ ಆ‍ಯ್‌೦ಡ್ [[ರಿಲಿಜಿಯಸ್ ಕನ್ವರ್ಷನ್]] [[ವಿಯೆಟ್ನಾಂ ಯುದ್ಧ]] ಕಾಲ''ದ ನಂತರದಲ್ಲಿ [[Syracuse ವಿಶ್ವವಿದ್ಯಾಲಯ]] ಮುದ್ರಣಾಲಯ ISBN 0-8156-2923-0 (2001)'' </ref> ಕೆಂಟ್‌ರ ಪ್ರಕಾರ, ಇದು USAನಲ್ಲಿ ಹಲವು ಬಾರಿ ಘಟಿಸಲು ಕಾರಣವೆಂದರೆ ಕೆಲವು [[ವಿಯಟ್‌ನಾಮ್ ಯುದ್ಧ]] ವಿರೋಧಿ ವಿದ್ರೋಹಿಗಳು ಹಾಗೂ ರಾಜಕೀಯ ಕಾರ್ಯಕರ್ತರು ಸಮಾಜವನ್ನು ರಾಜಕೀಯ ಹಾದಿಯಲ್ಲಿ ಬದಲಿಸುವ ಆಶೆಯಿಂದ ಬೆಸೊತ್ತು ಅಥವಾ ಮೋಹವಿಮೋಚನೆಗೊಂಡರು ಮತ್ತು ಅದರ ಬದಲಾಗಿ ಧಾರ್ಮಿಕ ಹಾದಿಯತ್ತ ತಿರುಗಿದರು.<ref name="kent2001"></ref> ಕೆಲವು ಗುರುಗಳು ಹಾಗೂ ಅವರ ನಾಯಕತ್ವದ ಗುಂಪುಗಳು [[ವಿರೋಧ ಪಕ್ಷಗಳನ್ನು ಆಕರ್ಷಿಸಿತು]]. ಈ ತರಹದ ಒಂದು ಗುಂಪಿನ ಉದಾಹರಣೆ ಎಂದರೆ 1966ರಲ್ಲಿ [[A.C. ಭಕ್ತಿವೆದಾಂತ ಸ್ವಾಮಿ ಪ್ರಭುಪದ]]ರು ಸ್ಥಾಪಿಸಿದ [[ಹರೆ ಕೃಷ್ಣ]] ಚಳುವಳಿ ([[ISKCON]]), ಇದರ ಹಲವು ಅನುಯಾಯಿಗಳು ಸ್ವ-ಇಚ್ಛೆಯಿಂದ ಆಗ್ರಹಪೂರ್ವಕವಾದ [[ಭಕ್ತಿ ಯೋಗ]]ದ ಸಂನ್ಯಾಸಿ ಜೀವನಶೈಲಿಯನ್ನು ಪೂರ್ಣ-ಕಾಲದ ಆಧಾರದ ಮೇಲೆ ಸ್ವೀಕರಿಸಿದರು, ಇದು ಆ ಸಮಯದ ಜನಪ್ರಿಯ ಸಂಪ್ರದಾಯಕ್ಕೆ ಪೂರ್ತಿಯಾಗಿ ವಿಭಿನ್ನವಾಗಿತ್ತು.<ref>ಬರೆಟ್, ಡಿ. ವಿ. ದ ನ್ಯೂ ಬಿಲೀವರ್ಸ್ - ಎ ಸರ್ವೆ ಆಫ್ ಸೆಕ್ಟ್ಸ್, ಕಲ್ಟ್ಸ್ ಆ‍ಯ್‌೦ಡ್ ಆಲ್ಟರ್ನೆಟೀವ್ ರಿಲಿಜನ್ಸ್ 2001 ಯುಕೆ, ಕ್ಯಾಸೆಲ್ &amp; ಕಂ. ISBN 0-304-35592-5 [[ಇಸ್ಕಾನ್]] ಪುಟ 287,288ರಲ್ಲಿ ಪ್ರವೇಶ<br />"ಭಕ್ತರು ಸುಖವಾದ ಸಮಯವನ್ನು ಹೊಂದಿರುವುದಿಲ್ಲ. ಅವರು ದೇವಸ್ಥಾನಗಳಲ್ಲಿ ಬದುಕಲು ಆಯ್ಕೆ ಮಾಡಿಕೊಳ್ಳುತ್ತಾರೆ – ಈಗ ಅವರ ಸಂಖ್ಯೆ ಅಲ್ಪ - [[ಹರೇ ಕೃಷ್ಣ]] ಮಂತ್ರವನ್ನು ದಿನಕ್ಕೆ 1,728 ಬಾರಿ ಪಠಿಸುತ್ತಾರೆ. […] ಆಶ್ರಮದಲ್ಲಿ ವಾಸಿಸುವವರಾದರೆ – 1970ರ ದಶಕಕ್ಕಿಂತ ತುಂಬಾ ಕಡಿಮೆ – ಪೂಜಿಸಲು ನಾಲ್ಕು ಗಂಟೆಗೆ ಏಳುತ್ತಾರೆ. ಎಲ್ಲಾ ಸದಸ್ಯರಿಗೂ ಮಾಂಸ, ಮೀನು ಮತ್ತು ಮೊಟ್ಟೆ ;ಮದ್ಯ, ತಾಂಬಾಕು, ಮಾದಕವಸ್ತು, ಟೀ ಮತ್ತು ಕಾಫಿ; ಜೂಜು,ಸ್ಪರ್ಧೆಗಳು,ಆಟಗಳು, ಮತ್ತು ಕಾದಂಬರಿಗಳು; ಮತ್ತು ಮದುವೆ ಹೊರತಾಗಿ ಜನ್ಮ ನೀಡಲು ಸೆಕ್ಸ್ […] ಇದೊಂದು ಬೇಡಿಕೆಯ ಜೀವನ ವಿಧಾನ. ಹೊರಗಿನವರು ಆಶ್ಚರ್ಯ ಪಡುತ್ತಾರೆ ಯಾಕೆ ಜನರು ಸೇರಿಕೊಳ್ಳುತ್ತಾರೆಂದು."</ref>
 
ಕ್ರೆನನ್‌ಬರ್ಗ್‌ರ ಅನುಸಾರ (1984), [[ಜಿಸಸ್]] ಹಿಂದು ಸೂತ್ರೀಕರಣ ಹಾಗೂ ಗುರುವಿನ ಗುಣಲಕ್ಷಣಗಳಿಗೆ ಸರಿಹೊಂದುತ್ತಾರೆ.<ref name="kranenborg1984">ಕ್ರಾನೆನ್‌ಬರ್ಗ್, ರೀಂಡರ್ (ಡಚ್ ಭಾಷೆ) Een nieuw licht op de kerk? Bijdragen van nieuwe religieuze bewegingen voor de kerk van vandaag (ಇಂಗ್ಲೀಶ್: ಚರ್ಚ್ ಮೇಲೆ ಹೊಸ ದೃಷ್ಟಿಕೋನ? ಇಂದಿನ ಚರ್ಚ್‌ಗಳಿಗೆ ಹೊಸ ಧಾರ್ಮಿಕ ಚಳುವಳಿಯ ಕೊಡುಗೆಗಳು), the Hague Boekencentrum (1984) ISBN 90-239-0809-೦ ಪುಪು 93-99</ref>''''
೧೮೯ ನೇ ಸಾಲು:
*
ಅಮ್ಮ [[ಮಾತಾ ಅಮೃತಾನಂದಮಯಿ ದೇವಿ]] ಪಾರ್ಲಿಮೆಂಟ್‍ ಆಫ್‌ ದ ವರ್ಲ್ಡ್‌ ರಿಲಿಜನ್ಸ್‌, ಇಂಟರ್‌‌ನ್ಯಾಶನಲ್‌ ಅಡ್ವೈಸರಿ ಕಮಿಟಿಯ ಸದಸ್ಯೆ.
* [[ ತೆಂಜಿನ್‌ ಗ್ಯಾಸ್ಟೊ‌, 14ನೇ ದಲೈ ಲಾಮ ]]
* [[ಚೋಗ್ಯಾಮ್ ತ್ರುಂಗ್ಪಾ ರಿನ್ಪೊಚೆ]] ಒಬ್ಬ ''[[ಲಾಮ]]'' ( ಬುದ್ಧರ ಟಿಬೇಟಿಯನ್‌ ಧಾರ್ಮಿಕ ಗುರು).
* [[Jetsunma Ahkon Lhamo]]
ಟಿಬೇಟಿನ ಭೌದ್ಧರ ಟುಲ್ಕುವಾಗಿ ಗುರುತಿಸಲ್ಪಟ್ಟ ಮತ್ತು ಗದ್ದುಗೆಗೇರಿದ ಮೊದಲ ಪಶ್ಚಿಮಾತ್ಯ ಮಹಿಳೆ.
 
೧೯೮ ನೇ ಸಾಲು:
* [[ಮೆಹರ್ ಬಾಬಾ]] , 1930ದಿಂದ 1950ರೊಳಗೆ ಹಲವಾರು ಬಾರಿ ಪಶ್ಚಿಮ ಭಾಗಗಳಲ್ಲಿ ಯಾತ್ರೆ ಮಾಡಿದರು ಮತ್ತು ಅನೇಕ ಪಾಶ್ಚಿಮಾತ್ಯ ಅನುಯಾಯಿಗಳನ್ನು ಹೊಂದಿದ್ದಾರೆ.
 
* [[ಮುಕ್ತಾನಂದ]]
* [[ನೀಮ್‌ ಕರೋಲಿ ಬಾಬ]] ಮಹರಾಜ್‌-ಜಿ ಎಂದೂ ಪ್ರಖ್ಯಾತರಾಗಿದ್ದಾರೆ. ರಾಮ‌ ದಾಸರ ಅನುಭವದ ನಂತರ 1960ರ ದಶಕದಲ್ಲಿ ಭಾರತದ ಮಹರಾಜ್‌-ಜಿ, ಅವರು "ಬಿ ಹಿಯರ್ ನೌ" ಎಂಬ ಪುಸ್ತಕದ ಮೂಲಕ ನೀಮ್‌ ಕರೋಲಿ ಬಾಬ ಅವರನ್ನು ಪಾಶ್ಚಿಮಾತ್ಯರಿಗೆ ಪರಿಚಯಿಸಿದರು.
*
[[ಪರಮ ಹಂಸ ಯೋಗಾನಂದ]] ಯುಎಸ್‍ಎನಲ್ಲಿ ನೆಲೆಸಿ [[ಆಟೋಬಯಾಗ್ರಫಿ ಆಫ್‌ ಎ ಯೋಗಿ]] ಎಂಬ ಪುಸ್ತಕವನ್ನು ಬರೆದರು.
*
1965ರಲ್ಲಿ [[ನ್ಯೂಯಾರ್ಕ್‌ ]] ನಲ್ಲಿ [[ಇಂಟರ್‌ನ್ಯಾಶನಲ್‌ ಸೊಸೈಟಿ ಫಾರ್‌ ಕೃಷ್ಣ ಕಾನ್ಶಿಯಸ್‌ನೆಸ್‌]]ನ್ನು [[ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ]] (ದ ಹರೆ ಕೃಷ್ಣರ ಬಗೆಗೆ) ಸ್ಥಾಪಿಸಿದರು. ಹಿಂದೂ ಧರ್ಮೇತರ ಎಂದು ಹೇಳಿಕೊಂಡರೂ ಐಸ್ಕಾನ್‌ (ಐಎಸ್‌ಕೆಸಿಒಎನ್‌), ಇದು ಹಿಂದೂಗಳ ಗೋವಿಂದ ವೈಷ್ಣವ ಪಂಥದ್ದಾಗಿದೆ.
 
*
೨೦೯ ನೇ ಸಾಲು:
[[ಪ್ರೇಮ್‌ ರಾವತ್‌]] 1980ರಲ್ಲಿ ತನ್ನ ಹೆಸರಿನೊಂದಿಗಿದ್ದ "ಗುರು"ವನ್ನು ತೆಗೆಯುವವರೆಗೂ ಗುರು ಮಹರಾಜ್‌ ಜಿ ಎಂದು ಪರಿಚಿತರಾಗಿದ್ದರು.
* [[ಓಶೊ( ಭಗವಾನ್‌ ಶ್ರೀ ರಜನೀಶ್)]] ತಾತ್ಕಾಲಿಕವಾಗಿ ಯುಎಸ್‍ಎನಲ್ಲಿ ನೆಲೆಸಿದರು.
* [[ಸತ್ಯ ಸಾಯಿ ಬಾಬ ]] ಎಂದಿಗೂ ಯುಎಸ್‌ಎ ಅಥವಾ ಯುರೋಪಿಗೆ ಹೋಗಲಿಲ್ಲ, ಆದರೆ ಬೃಹತ್ ಪ್ರಮಾಣದ ಅನುಯಾಯಿಗಳನ್ನು ಸಂಪಾದಿಸಿದ್ದಾರೆ.
*
[[ಸದ್ಜುರು ಜಗ್ಗಿ ವಾಸುದೇವ್‌‌]]ರವರು ಇಶ ಫೌಂಡೇಶನ್ನಿನ ಮತ್ತು ಇಶ ಯೋಗ ಸೆಂಟರ್‌ ಸ್ಥಾಪಕರು. ಅವರು ಭಾರತ, ಯುಎಸ್‌ ಮತ್ತು ಲೆಬೆನಾನ್‌ನಲ್ಲಿ ಬಲಿಷ್ಠ ಸ್ವಯಂ ಸೇವಕ ಪಡೆಯನ್ನೇ ಹೊಂದಿದ್ದಾರೆ.
೨೧೬ ನೇ ಸಾಲು:
*
[[ಶ್ರೀ ಶ್ರೀ ರವಿ ಶಂಕರ್‌]]ರು ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಯ ಸ್ಥಾಪಕರು.
* [[ಶ್ರೀ ಅರಬಿಂದೋ]]
*[[
* [[Thich Nhat Hanh]], ವಿಯೆಟ್ನಾಂ ಮೂಲದಿಂದ ಬಂದ ಈಗ ಫ್ರಾನ್ಸ್‌ನಲ್ಲಿ ನೆಲೆಸಿರುವ ಬೌದ್ಧರ ಗುರು.
ಶ್ರೀ ಅರಬಿಂದೋ]]
*[[Thich Nhat Hanh]], ವಿಯೆಟ್ನಾಂ ಮೂಲದಿಂದ ಬಂದ ಈಗ ಫ್ರಾನ್ಸ್‌ನಲ್ಲಿ ನೆಲೆಸಿರುವ ಬೌದ್ಧರ ಗುರು.
* ಯುಎಸ್‌ ಮೂಲದ ರುಚಿರ [[ಆದಿ ಡ ಸಾಮ್ರಾಜ್‌]], ಗುರು ಶಿಷ್ಯರ ಸಂಬಂಧವಾನ್ನಾದರಿಸಿದ ಹೊಸ ಸಂಪ್ರದಯದ [[ಆದಿದಮ್‌]]ನ್ನು ಸ್ಥಾಪಿಸಿದರು.
* ಮಹಮ್ಮದ್‌‌ ರಹೀಮ್‌ [[ಬಾವಾ ಮುಹಯದ್ದೀನ್]] ಇವರು ತನ್ನ ಜ್ಞಾನ ಮತ್ತು ಅನುಭವಗಳನ್ನು ಎಲ್ಲಾ ಕುಲ ಮತ್ತು ಧರ್ಮದ ಜನರೊಂದಿಗೆ ಮತ್ತು ಜಗತ್ತಿನ ಎಲ್ಲಾ ಭಾಗದಲ್ಲಿ ಹಂಚಿಕೊಂಡ ಶ್ರೀಲಂಕಾ ದ್ವೀಪದ ಒಬ್ಬ ಪರಮ ಪೂಜ್ಯ ಸೂಫಿ ಸಂತರು.
Line ೨೨೪ ⟶ ೨೨೩:
ಬಹಳ ವರ್ಷಗಳಿಂದ ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ವಾಸವಿರುವ ನಿರ್ಮಲ ಶ್ರಿವಾತ್ಸವ ಸಹಜ ಯೋಗದ ಸ್ಥಾಪಕರು.
* ಧರ್ಮೋಶಿಯನ್ [[ವಜ್ರಕಾರ್ಯ]]ನಾದ [[ರೆಜಿನಾಲ್ಡ್‌ ರೇ]] [[ಚೋಗ್ಯಾಮ್ ತ್ರೊಂಗ್ಪಾನ]]ನ ಹಿರಿಯ ಶಿಷ್ಯ.
* [[ಸದ್ಗುರು ಸಿವಯ ಸುಬ್ರಮಣ್ಯಸ್ವಾಮಿ ]] (1927–2001) ಇವರು [[ಕೌಐ ಆಧೀನಾಮ]] ಮತ್ತು [[ಹಿಂದೂಯಿಸಮ್‌ ಟುಡೇ]] ನಿಯತಕಾಲಿಕೆಯ ಸ್ಥಾಪಕರು.
* [[ಸಿರಿಯೊ ಕರ್ರಪಾ]] ಇವರು ಕಿರ್ಪಾಲ್‌ ಸಿಂಗ್‌ನ ಮತ್ತು ಅಜೈಬ್‌ ಸಿಂಗ್‌ರ ಒಬ್ಬ ಉತ್ತರಾಧಿಕಾರಿ (ಸಂತ್ ಮಟ್ ಸಂಪ್ರದಾಯದವನು).
* [http://www.fisu.org/about/founders-and-leaders/gururaj-ananda-yogi ಗುರುರಾಜ‌ ಆನಂದ ಯೋಗಿ], [http://www.fisu.org/about/founders-and-leaders/rajesh-ananda ರಾಜೇಶ್‌ ಆನಂದ] ಮತ್ತು [http://www.fisu.org/about/founders-and-leaders/jasmini-ananda ಜಾಸ್ಮಿನಿ ಆನಂದ]ರವರು [[ಫೌಂಡೇಶನ್ ಫಾರ್‌ ಇಂಟರ್‌ನ್ಯಾಶನಲ್‌ ಸ್ಪಿರಿಚುವಲ್ ಅನ್‌ಫೊಲ್ಡ್‌ಮೆಂಟ್‌]]ನ ಸ್ಥಾಪಕರು ಮತ್ತು ಅದರ ನಾಯಕರುಗಳು.
Line ೨೩೩ ⟶ ೨೩೨:
 
* ಡಾ. [[ಡೇವಿಡ್‌ ಸಿ. ಲೇನ್‌]] ಗುರುಗಳ ಮೌಲ್ಯವನ್ನು ತಿಳಿಸಲು ತನ್ನ ಪುಸ್ತಕವಾದ ''ಎಕ್ಸ್‌ಪೊಸಿಂಗ್‌ ಕಲ್ಟ್ಸ್‌: ವೆನ್‌ ದಿ ಸ್ಕೆಪ್ಟಿಕಲ್‌ ಮೈಂಡ್‌ ಕನ್‌ಫ್ರಂಟ್ಸ್‌ ದಿ ಮಿಸ್ಟಿಕಲ್‌'' ‌ದಲ್ಲಿ ಏಳು ಅಂಶಗಳನ್ನೊಳಗೊಂಡ ಪಟ್ಟಿಯನ್ನು ಸೂಚಿಸುತ್ತಾನೆ.<ref name="lane1984">[[ಲೇನ್,ಡೇವಿಡ್ ಸಿ.]], [http://www.geocities.com/eckcult/cultexpose/crucible.html ಎಕ್ಸ್‌ಪೋಜಿಂಗ್ ಕಲ್ಟ್ಸ್: ವೆನ್ ದ ಸ್ಕೆಪ್ಟಿಕಲ್ ಮೈಂಡ್ ಕನ್‌ಫ್ರಾಂಟ್ಸ್ ದ ಮಿಸ್ಟಿಕಲ್] (1984)</ref> ಅವನ ಒಂದು ಅಂಶದಲ್ಲಿ ಆಧ್ಯಾತ್ಮಿಕ ಗುರುಗಳು ನೈತಿಕತೆಯ ಶ್ರೇಷ್ಠ ಮೌಲ್ಯಗಳನ್ನು ಹೊಂದಿರಬೇಕು ಮತ್ತು ಆ ಗುರುಗಳ ಅನುಯಾಯಿಗಳು [[ಒಖಾಮ್ ರೇಜರ್]] ಅನ್ನು ಅನುಸರಿಸುತ್ತ ಮತ್ತು [[ಸಮಯ ಪ್ರಜ್ಞೆ]]ಯನ್ನು ಉಪಯೋಗಿಸಿಕೊಂಡು ಆಧ್ಯಾತ್ಮಿಕ ಶಿಕ್ಷಕರ ನಡತೆಯನ್ನು ಅರ್ಥವಿವರಣೆ ಮಾಡಬೇಕು ಮತ್ತು ನಿಷ್ಕಪಟವಾಗಿ ಅನೈತಿಕ ನಡವಳಿಕೆಯನ್ನು ವಿವರಿಸಲು ಅನಾವಶ್ಯಕವಾಗಿ ಒಗಟಾದ ವಿವರಣೆಗಳನ್ನು ಬಳಸಬಾರದು. ಲೇನ್‍ನ ಪ್ರಕಾರ ಮತ್ತೊಂದು ಅಂಶದಲ್ಲಿ ಗುರುವು ತನ್ನ ಬಗ್ಗೆ ದೊಡ್ಡದಾಗಿ ಹೇಳಿಕೊಳ್ಳುತ್ತಾನೆ, ಉದಾ: ತಾನೇ ದೇವರೆನ್ನುತ್ತಾನೆ. ತನ್ನ ಬಗ್ಗೆ ಹೆಚ್ಚು ಹೇಳಿಕೊಳ್ಳುತ್ತಾ ಹೋದಂತೆ ಅವನು ಕಡಿಮೆ ವಿಶ್ವಾಸಾರ್ಹನಾಗುತ್ತಾನೆ. ಡಾ.ಲೇನ್‌ನ ಐದನೇ ಅಂಶದಲ್ಲಿ ತನ್ನ ಬಗ್ಗೆ ತಾನೇ ಹೇಳಿಕೊಳ್ಳುವವರು ಒಳ್ಳೆಯ ವಂಶಪರಂಪರೆಯಿಂದ ಬಂದವರಿಗಿಂತ ಹೆಚ್ಚು ಅವಿಶ್ವಸನೀಯವೆನಿಸುತ್ತಾರೆ.
* [[ಪೌರಾತ್ಯ ಸಂಪ್ರದಾಯ]]ದ ಗುರುಗಳು ಪಶ್ಚಿಮದಲ್ಲಿನವರಿಗೆ, ಅವರ ವಿಚಾರಧಾರೆಗಳನ್ನು ಅರ್ಥಮಾಡಿಕೊಳ್ಳುವುದು ಅವರ ವೇಷ ಭೂಷಣದಂತೆಯೇ ಕಷ್ಟಕರವಾಗಿ ಕಾಣುತ್ತದೆ, ಅಮೇರಿಕಾದ ಬಹಳ ಪ್ರಸಿದ್ಧ [[ಭಾರತಜ್ಞ ]] ಡಾ. [[ಜಾರ್ಜ್‌ ಫಾಯುರ್‌ಸ್ಟೀನ್‌]] ತನ್ನ ''ಡೀಪರ್‌ ಡೈಮೆನ್‌ಶನ್‌ ಆಫ್ ಯೋಗ: ಥಿಯರಿ ಆ‍ಯ್‌೦ಡ್‌ ಪ್ರಾಕ್ಟೀಸ್‌ '' ಪುಸ್ತಕದಲ್ಲಿನ ''[http://www.yrec.info/contentid-23.html ಅಂಡರ್‌ಸ್ಟಾಂಡಿಗ್‌ ದಿ ಗುರು]'' ಲೇಖನದಲ್ಲಿ ಬರೆಯುವಂತೆ: "ಗುರುವಿನ ಅಥವಾ ಆಧ್ಯಾತ್ಮಿಕ ಶಿಕ್ಷಕನ ಸಾಂಪ್ರದಾಯಿಕ ಪಾತ್ರವನ್ನು ಪಾಶ್ಚಿಮದವರು ವಿಶಾಲವಾಗಿ ಅರ್ಥೈಸಿಕೊಂಡಿಲ್ಲ, ಯೋಗದ ಅಭ್ಯಾಸವನ್ನು ಕಲಿಸಿ ಕೊಡುವವರೂ ಅಥವಾ ಕೆಲವು ಪೂರ್ವ ಸಂಪ್ರದಾಯದ ಶಿಷ್ಯತ್ವವನ್ನು ಅನುಸರಿಸುವರು ಸಹ ಇದನ್ನು ಅರ್ಥೈಸಿಕೊಂಡಿಲ್ಲ. [...] ಆಧ್ಯಾತ್ಮಿಕ ಶಿಕ್ಷಕರು ಸ್ವಭಾವತಃ, ಸಂಪ್ರದಾಯ ಬದ್ಧವಾದ ಮೌಲ್ಯಗಳು ಮತ್ತು ಧ್ಯೇಯದ ಅನುಸರಣೆಯೆಂಬ ಪ್ರವಾಹದ ವಿರುದ್ಧವಾಗಿ ಈಜಲು ಕಲಿತಿರುತ್ತಾರೆ.
 
ಅವರು ಐಹಿಕ ಸಂಪತ್ತನ್ನು ಹೊಂದಲು ಅಥವಾ ಶೇಖರಿಸಲು ಅಥವಾ ಮಾರುಕಟ್ಟೆಯಲ್ಲಿ ಚರ್ಚಿಸಲು ಅಥವಾ ಮನುಷ್ಯರ ಅಹಂನ್ನು ಸಂತೋಷ ಪಡಿಸಲು ಆಸಕ್ತರಾಗಿರುವುದಿಲ್ಲ.
Line ೨೪೧ ⟶ ೨೪೦:
ಸಂಪ್ರದಾಯ ಬದ್ಧವಾದ ಬದುಕಿನ ಅನುಸರಣೆಗಾಗಿ ತಮ್ಮ ಸಮಯ ಮತ್ತು ಶಕ್ತಿಯನ್ನು ವಿನಿಯೋಗಿಸಲು ಬಯಸುವವರಿಗೆ ಈ ರೀತಿಯ ಸಂದೇಶವು ಕ್ರಾಂತಿಕಾರಿ, ವಿನಾಶಕಾರಕ ಮತ್ತು ಗಾಢವಾಗಿ ಗೊಂದಲದ ಮೂಲಕ ಮಹತ್ತರ ಬದಲಾವಣೆಯನ್ನುಂಟು ಮಾಡುತ್ತದೆ."<ref name="feuerstein2003">[[Feuerstein, ಜಾರ್ಜ್]] ಡಾ. ''ದ ಡೀಪರ್ ಡೈಮೆನ್ಶನ್ ಆಫ್ ಯೋಗ: ಥಿಯರಿ ಆ‍ಯ್‌೦ಡ್ ಪ್ರ್ಯಾಕ್ಟೀಸ್'' , ಶಂಭಲಾ ಪಬ್ಲಿಕೆಶನ್ಸ್, ಬಿಡುಗಡೆಯಾಗಿದೆ (2003) ISBN 1-57062-928-5</ref> ಅವನ ''ಎನ್‌ಸೈಕ್ಲೊಪೀಡಿಕ್‌ ಡಿಕ್ಷನರಿ ಆಫ್ ಯೋಗ'' ದಲ್ಲಿ (1990), ಡಾ.ಫಾಯುರ್‌ಸ್ಟೀನ್‌ ಬರೆಯುವಂತೆ ಪಶ್ಚಿಮದಲ್ಲಿನ ''ಯೋಗ'' ದ ಆವದು, ಆಧ್ಯಾತ್ಮಿಕ ಶಿಷ್ಯತ್ವದ ಸೂಕ್ತತೆಯ ಮತ್ತು ಆಧ್ಯಾತ್ಮಿಕ ಅಧಿಕಾರದ ವಂಶಪಾರಂಪರತೆಯ ಬಗ್ಗೆ ಪ್ರಶ್ನೆಯು ಉದ್ಭವಿಸುತ್ತದೆ.<ref name="feuerstein1990"></ref>
 
* ಮನಃಶಾಸ್ತ್ರದ ಬ್ರಿಟಿಷ್‌ ಪ್ರಾಧ್ಯಾಪಕ [[ಆ‍ಯ್‌೦ಥೋನಿ ಸ್ಟೋರ್‌]]ನ ''ಫೀಟ್‌ ಆಫ್‌ ಕ್ಲೇ: ಎ ಸ್ಟಡಿ ಆಫ್‌ ಗುರೂಸ್‌'' ಪುಸ್ತಕದಂತೆ, (ಅವನಿಂದ ಭಾಷಾಂತರಗೊಂಡ "revered teacher"‌) ಗುರು ಎಂಬ ಪದವನ್ನು ಯಾರು ವಿಶೇಷ ಜ್ಞಾನವನ್ನು ಹೊಂದಿದ್ದೇನೆ ಎಂದು ಹೇಳಿಕೊಳ್ಳುತ್ತಾರೋ ಹಾಗೂ ಅವರ ವಿಶೇಷ ಜ್ಞಾನದಿಂದ ಜನರು ಹೇಗೆ ಶಾಂತಿಯುತ ಜೀವನವನ್ನು ಸಾಗಿಸಲು ಅದು ಸಹಾಯಕವಾಗುತ್ತದೆ ಎಂಬುದನ್ನು ಹೇಳಿಕೊಳ್ಳುತ್ತಾರೋ ಅವರಿಗೆ ಈ ಶಬ್ದ ಸಂಬಂಧಿಸಿದ್ದು ಎಂದು ಹೇಳುತ್ತಾರೆ. ಗುರುಗಳು ಸಾಮಾನ್ಯವಾದ ಸ್ವಭಾವ ಲಕ್ಷಣಗಳನ್ನು (ಉದಾ: ಒಂಟಿಯಾಗಿ) ಹೊಂದಿರುತ್ತಾರೆ ಮತ್ತು ಕೆಲವೊಬ್ಬರು ಸ್ವಲ್ಪ ಮಟ್ಟಿಗಿನ [[ಸ್ಕ್ರಿಜೊಫಿನಿಯಾ ರೋಗ]]ದಿಂದ ಬಳಲುತ್ತಿರುತ್ತಾರೆ ಎಂದು ಎಂದು ವಾದಿಸಿತ್ತಾನೆ. ನಿರಂಕುಶವಾದ ಗುರುಗಳು, [[ ಸಂಶಯಗ್ರಸ್ತ]], [[ವಾಕ್ಪಟುತ್ವವುಳ್ಳವರು]], ಅಥವಾ ಯಾರು ಅವರ ಅನುಯಾಯಿಗಳ ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡುತ್ತಾರೊ, ಅವರು ಹೆಚ್ಚು ಅವಿಶ್ವಾಸನೀಯ ಮತ್ತು ಅಪಾಯಕರವಾಗಿರುತ್ತಾರೆ ಎಂದು ಅವನು ವಾದಿಸುತ್ತಾನೆ. ಸ್ಟೊರ್‌, ನಕಲಿ ಗುರುಗಳನ್ನು ಗುರುತಿಸಲು ಐಲೀನ್‌ ಬಾರ್ಕರ್ಸ್‌ನ ಪಟ್ಟಿಯನ್ನು ಪರಾಮರ್ಶಿಸಲು‌ ತಿಳಿಸುತ್ತಾನೆ. ಅವನು ಕೆಲವು ಗುರುಗಳು ವೈಯಕ್ತಿಕವಾದ ದಿವ್ಯಜ್ಞಾನವನ್ನು ಹೊಂದಿರುವುದಾಗಿ ಆರೋಪಿಸಿಕೊಳ್ಳುತ್ತಾರೆ. ಮತ್ತು ಮುಕ್ತಿಗಾಗಿ ಹೊಸ ಆಧ್ಯಾತ್ಮಿಕ ದಾರಿಯನ್ನು ತಾವು ಹೇಳಿಕೊಡುವುದಾಗಿ ಹೇಳುತ್ತಾರೆ. ಸ್ಟೊರ್‌ ಬರೆದಿರುವ ಗುರುಗಳ ಕುರಿತಾದ ವಿಮರ್ಶಾ ಗ್ರಂಥವು ಗುರುವು ತನ್ನ ಶಿಷ್ಯ ಅಥವಾ ಶಿಷ್ಯೆಯ ಮೇಲಿನ ಅಧಿಕಾರಶಾಹಿ ಮನೋಭಾವದಿಂದ ಅವರನ್ನು ದುರ್ಬಳಕೆ ಮಾಡಿಕೊಳ್ಳಬಹುದಾದ ಸಂಭವನೀಯತೆಯ ಅಪಾಯವನ್ನೂ ವಿವರಿಸುತ್ತಾನೆ. ಆದಾಗ್ಯೂ ಸ್ಟೋರ್‌ ಆ ರೀತಿ ಮಾಡುವುದನ್ನು ನಿಗ್ರಹಿಸುವ, ನೈತಿಕವಾಗಿ ಶ್ರೇಷ್ಠವಾದ ಶಿಕ್ಷಕರಿರುವುದನ್ನು ನಿಜವೆಂದು-ಒಪ್ಪಿಕೊಳ್ಳುತ್ತಾನೆ. ಅವನು ವ್ಯಕ್ತಿ ಆದರ್ಶಿತ ನಂಬಿಕೆಯ ವ್ಯವಸ್ಥೆಯನ್ನು ಕೆಲವು ಗುರುಗಳು ಪ್ರೊತ್ಸಾಹಿಸುತ್ತಾರೆ ಮತ್ತು ಅವರು ಮನೊವ್ಯಾದಿಯಿಂದ ನರಳುತ್ತಿರುವ ಸಂದರ್ಭದಲ್ಲಿ ಅವರ ಮನಸಿಗೆ ತೋಚುವ ಕಲ್ಪನೆಗಳನ್ನು ಇತರರು ನಂಬುವಂತೆ ಮಾಡುತ್ತಾರೆ. ಸ್ಟೋರ್‌ ’ಗುರು’ ಎಂಬ ಪದವನ್ನು ವಿಭಿನ್ನ ವ್ಯಕ್ತಿಗಳಾದ [[ಜೀಸಸ್‌]], [[ಮೊಹಮ್ಮದ್]]‌, [[ ಬುದ್ಧ]], [[ಗುರ್ಜಿಫ್]]‌, [[ರುಡಾಲ್ಫ್ ಸ್ಟೈನರ್]], [[ಕಾರ್ಲ್ ಜಂಗ್]]‌, [[ಸಿಗ್ಮಂಡ್‌ ಫ್ರೈಡ್]]‌, [[ಜಿಮ್‌ ಜಾನ್ಸ್‌]] ಮತ್ತು [[ಡೆವಿಡ್‌ ಕೊರೆಶ್‌]]ರಿಗೆ ಅನ್ವಯಿಸುತ್ತಾನೆ.<ref name="storr1996">ಸ್ಟೋರ್ ಆ‍ಯ್‌೦ಟನಿ ಡಾ. ''ಫೀಟ್ ಆಫ್ ಕ್ಲೇ :ಎ ಸ್ಟಡಿ ಆಫ್ ಗುರುಸ್'' 1996 ISBN 0-684-83495-2</ref> ಬೆಲ್ಜಿಯಂನ ಭಾರತಜ್ಞ [[ಕೋಯನ್‌ರಾಡ್ ಎಲ್ಸ್ಟ್‌]]ನು ಪ್ರವಾದಿ ಎಂಬ ಪದವನ್ನು ತಪ್ಪಿಸಿ ಅದರ ಬದಲಾಗಿ ಅನೇಕರಿಗೆ ಗುರು ಎಂಬ ಪದವನ್ನು ಬಳಸಿದ್ದಕ್ಕಾಗಿ ಸ್ಟೋರ್ಸ್‌ನ ಪುಸ್ತಕವನ್ನು ಟೀಕಿಸುತ್ತಾನೆ. ಎಲ್ಸ್ಟ್‌ನು, ಸ್ಟೋರ್ಸ್‌‌ನ ವಾದವನ್ನು ಪಾಶ್ಚಾತ್ಯರ ಪರ ಹಾಗೂ ಕ್ರಿಶ್ಚಿಯನ್‌ರ ಪರ ಎಂದು ಪ್ರತಿಪಾದಿಸುತ್ತಾನೆ.
 
* ಒಬ್ಬ [[ಮನಶಾಸ್ತ್ರಜ್ಞ]] ಮತ್ತು ಬುದ್ಧ ಧರ್ಮ ಅನುಸರಿಸುವವರಾದ [[ರಾಬ್‌ ಪ್ರೀಸ್‌]]‌, ತನ್ನ ''ದಿ ನೋಬಲ್‌ ಇಂಪರ್‌ಫೆಕ್ಷನ್‌'' ಪುಸ್ತಕದಲ್ಲಿ ಶಿಕ್ಷಕ/ಅನುಯಾಯಿ ಸಂಬಂಧವು ಅಮೂಲ್ಯವಾದದ್ದು ಮತ್ತು ಫಲಭರಿತವಾದ ಅನುಭವವಾಗಿದೆ, ಈ ವಿಧಾನವು ಆಧ್ಯಾತ್ಮಿಕ ಶಿಕ್ಷಕರಿಗೆ ಹಾಗೂ ಅದರ ಹಾನಿಗಳಿಗೆ ಸಂಬಂಧ ಪಟ್ಟುದುದಾಗಿದೆ. ಇದು ಸಂಭಾವ್ಯ ಸಾಧ್ಯ ಹಾನಿಯೆಂದರೆ ಪಾಶ್ಚಿಮಾತ್ಯರಲ್ಲಿನ ಗುರು/ಶಿಷ್ಯರ ನಡುವಿನ ''ಸರಳ ಗೌರವಯುತ'' ಸಂಬಂಧದ ಪರಿಣಾಮ, ಅದರೊಂದಿಗೆ ಪೂರ್ವದ ಶಿಕ್ಷಕರ ಪಾಶ್ಚಿಮಾತ್ಯ ಮನಃಶಾಸ್ತ್ರದ ಸ್ವಭಾವವನ್ನು ಅಥಮಾಡಿಕೊಳ್ಳುವಿಕೆಯ ಲೋಪದ ಫಲವಾಗಿದೆ.
Line ೨೫೧ ⟶ ೨೫೦:
 
*
ಒಬ್ಬ [[ಕ್ಯೂಬೆಕ್‌]]ನ [[ಡಾಸನ್‌ ಕಾಲೇಜಿನ ]] [[ಧಾರ್ಮಿಕ ಅಧ್ಯಯನ]]ಮಾಡಿದ ಪ್ರಾಧ್ಯಾಪಕನಾದ [[ಸೂಸನ್‌ ಜೆ ಪಾಲ್ಮರ‍್]] ಪ್ರಕಾರ ಗುರು ಎಂಬ ಪದವು ಫ್ರಾನ್ಸ್‌ನಲ್ಲಿ ಹೆಚ್ಚು ನಕಾರಾತ್ಮಕ ಅರ್ಥವನ್ನು ಹೊಂದಿದೆ.<ref name="palmer2004">ಪಾಲ್ಮರ್,ಸೂಸನ್, ''ಎನ್‌ಆರ್‌ಎಂಸ್ 21st ಸೆಂಚುರಿ: ಲೀಗಲ್, ಪೊಲಿಟಿಕಲ್, ಆ‍ಯ್‌೦ಡ್ ಸೋಶಿಯಲ್ ಚೇಂಜಸ್ ಇನ್ ಗ್ಲೋಬಲ್ ಪರ್ಸ್‌ಪೆಕ್ಟೀವ್‌'' ಪುಸ್ತಕದಲ್ಲಿನ ಲೇಖನ ಪಿಲಿಫ್ ಚಾರ್ಲ್ಸ್ ಲುಕಾಸ್ ಮತ್ತು ಥಾಮಸ್ ರೊಬಿನ್ಸ್‌ರಿಂದ ಸಂಪಾದನೆ, (2004) ISBN 0-415-96577-2</ref>
 
 
*
ಮನಃಶಾಸ್ತ್ರಜ್ಞ [[ಅಲೆಕ್ಸಾಂಡರ್‌ ಡ್ಯೂಶ್ಚ್‌‌]]ನು ಒಂದು ಸಣ್ಣ [[ಪಂಥ]]ವಾದ, 1972ರಲ್ಲಿ ಅಮೇರಿಕಾದ ಗುರು, ''ಬಾಬ'' ಅಥವಾ ''ಜೆಫ್‌ '' ಎಂದು ಕರೆಯಲ್ಪಡುವವನು [[ನ್ಯೂಯಾರ್ಕ್‌]]ನಲ್ಲಿ ಸ್ಥಾಪಿಸಲಾದ ''ದ ಫ್ಯಾಮಿಲಿ'' ([[ಫ್ಯಾಮಿಲಿ ಇಂಟರ್‌ನ್ಯಾಶನಲ್‌]]ನೊಂದಿಗೆ ಗೊಂದಲಗೊಳ್ಳಬೇಡಿ
) ಬಹಳ ಕಾಲ ಅಧ್ಯಯನ ನಡೆಸಿದನು. ಗುರುವು ಹೆಚ್ಚಾಗುತ್ತಿರುವ [[ಛಿದ್ರಮನಸ್ಕ]] ಸ್ವಭಾವವನ್ನು ಪ್ರದರ್ಶಿಸುತ್ತಿದ್ದನು. ಡ್ಯೂಶ್ಚ್‌ ಈ ಮನುಷ್ಯನ ಪ್ರಾಯಶಃ [[ಜ್ಯೂ ]] ಜನಾಂಗದ ಅನುಯಾಯಿಯಾದವರು ವ್ಯಾಖ್ಯಾನಿಸುವಂತೆ ಗುರುವಿನ ರೋಗಿಷ್ಠ ಮನಸ್ಥಿತಿಯಲ್ಲಿರುವ ಅವನು ವಿವಿಧ ಹಿಂದೂ ದೇವರುಗಳ ಬಗೆಗೆ ಅಭಿಪ್ರಾಯಗಳನ್ನು ಮತ್ತು ತನ್ನ ನಡವಳಿಕೆಯನ್ನು ''ಪವಿತ್ರ ಹುಚ್ಚು'' , ಮತ್ತು ಅವನ ಕ್ರೂರ ವರ್ತನೆಯನ್ನು ಅವರು ಗಳಿಸಿದ ಶಿಕ್ಷೆಯೆನ್ನುವ ವಿವಿಧ ಹೇಳಿಕೆಗಳೊಂದಿಗೆ ಓಲಾಡುತ್ತಾನೆ, ಎಂದು ಅಭಿಪ್ರಾಯ ಪಡುತ್ತಾನೆ.
1976ರಲ್ಲಿ ಆ ಗುರುವು ಪಂಥವನ್ನು ವಿಸರ್ಜಿಸಿದಾಗ, ಜೆಫ್‌ನ ಹಿಂದಿನ ಜೀವನವನದ ಲೆಕ್ಕಾಚಾರಗಳನ್ನಾಧರಿಸಿ ಒಬ್ಬ ಲೇಖಕನಿಂದ ಅವನ ಮಾನಸಿಕ ಸ್ಥಿತಿಯು ದೃಡಗೊಳಿಸಲ್ಪಟ್ಟಿತು. <ref name="deutsch1975">ಡೂಚ್‌, ಅಲೆಕ್ಸಾಂಡರ್ [[ಎಂ.ಡಿ.]] ''ಆಬ್ಸರ್ವೇಶನ್ಸ್ ಆನ್ ಎ ಸೈಡ್‌ವಾಕ್ ಆಶ್ರಮ್ '' ಆರ್ಚೀವ್ ಜೆನ್. ಸೈಕಿಯಾಟ್ರಿ 32 (1975) 2, 166-175</ref><ref name="deutsch1980">ಡೂಚ್‌, ಅಲೆಕ್ಸಾಂಡರ್ ಎಂ.ಡಿ ''ಟೆನಾಸಿಟಿ ಆಫ್ ಟು ಎ ಕಲ್ಟ್ ಲೀಡರ್: ಎ ಸೈಕಿಯಾಟ್ರಿಕ್ ಪರ್ಸ್‌ಪೆಕ್ಟಿವ್ '' ಮೆರಿಕನ್ ಜರ್ನಲ್ ಆಫ್ ಸೈಕಿಯಾಟ್ರಿ 137 (1980) 12, 1569-1573.</ref>
 
* ನಿಜ್ಮೆಜೆನ್‌ನಲ್ಲಿನ ಕ್ಯಾಥೊಲಿಕ್‌ ಯುನಿವರ್ಸಿಟಿಯಲ್ಲಿ [[ಧಾರ್ಮಿಕ ಮನಃಶಾಸ್ತ್ರ]]ದ ಪ್ರಾಧ್ಯಾಪಕರಾಗಿರುವ [[ಜಾನ್ ವಾನ್‌ ಡರ್‌ ಲಾನ್ಸ್‌]]ನು (1933–2002) ಒಂದು ಪುಸ್ತಕದಲ್ಲಿ ಬರೆದನು. ನೆದರ್‌ಲ್ಯಾಂಡ್‌ ಮೂಲದ ಕ್ಯಾಥೋಲಿಕ್‌ ಸ್ಟಡಿ ಸೆಂಟರ್‌ ಫಾರ್‌ ಮೆಂಟಲ್‌ ಹೆಲ್ತ್‌ ಇದನ್ನು ಪ್ರಾಯೋಜಿಸಿತು.
ಗುರು ಮತ್ತು ಶಿಷ್ಯರ ಸಂಪರ್ಕದ ಅನುಪಸ್ಥಿತಿಯಲ್ಲಿ
ಗುರುಗಳ ಅನುಯಾಯಿಗಳು ಮತ್ತು ಅವರ ಅವಲಂಬನೆಯಲ್ಲಿನ ಅಪಾಯಗಳ ಕುರಿತಾಗಿ ಬರೆದನು. ಅದೆಂದರೆ ವಿದ್ಯಾರ್ಥಿಗಳಿಂದ ಹೆಚ್ಚಿದ ಗುರುಗಳ ಮಾದರಿಯನ್ನಾಗಿಸುವ ಅವಕಾಶಗಳು( ಕಾಲ್ಪನಿಕ ಕಥೆಗಳನ್ನು ಹೆಣೆಯುವುದು ಮತ್ತು ವ್ಯಕ್ತಿಯಾರಾಧನೆ),
(myth making and deification),
ಮತ್ತು ಹೆಚ್ಚಾದ ತಪ್ಪಾದ [[ ಅಧ್ಯಾತ್ಮಜ್ಞಾನ]]ದ ಕುರಿತಾಗಿ ಬರೆದನು. ಗುರುವಿನ ದೈವೀಕರಣವು ಪೌರಾತ್ಯ ಆಧ್ಯಾತ್ಮಿಕತೆಯ ಸಾಂಪ್ರದಾಯವಾಗಿದೆ. ಆದರೆ ಪೌರಾತ್ಯ ಸಾಂಸ್ಕೃತಿಕತೆಯಿಂದ ಕಳಚಿಕೊಂಡಾಗ ಮತ್ತು ಪಾಶ್ವಿಮಾತ್ಯರು ಅದನ್ನು ಅನುಸರಿಸಿದಾಗ, ಗುರುವಿನ ಪ್ರತ್ಯೇಕತೆ ಮತ್ತು ಅವನ ಪ್ರತಿನಿಧಿಸುವಿಕೆಯು ಕೊನೆಗೊಂಡಿತು. ಇದರ ಪರಿಣಾಮವಾಗಿ ಗುರು ಶಿಷ್ಯರ ನಡುವಿನ ಸಂಬಂಧವು ಮಿತಿಯಿಲ್ಲದಂತಾಗಿ ಕೊನೆಗೊಂಡಿತು ಮತ್ತು [[ವ್ಯಕ್ತಿಯಾರಾಧನೆ]]ಯು ಅಪಾಯವು ಎದುರಾಯಿತು ಎಂದು ಅವನು ವಾದಿಸುತ್ತಾನೆ.<ref name="lans1981">[http://www.psywww.com/psyrelig/obits/vanderlans.html ಲಾನ್ಸ್,ಜಾನ್ ವಾನ್ ಡೆರ್ ಡಾ.] (ಡಚ್ ಭಾಷೆ) [http://www.ksgv.nl/2-18.html ''Volgelingen van de goeroe: Hedendaagse religieuze bewegingen in Nederland'' ], [http://www.ksgv.nl/KSGV_English.html ಕೆ‌ಎಸ್‌ಜಿವಿ] ಮನವಿಯ ಮೇರೆಗೆ ಬರೆಯಲಾಗಿದೆ, ಆಂಬೊದಿಂದ ಪ್ರಕಟಣೆ, ಬಾರ್ನ್, 1981 ISBN 90-263-0521-4</ref><ref>[[Schnabel, ಪೌಲ್]]ಡಾ. (ಡಚ್ ಭಾಷೆ) ಬಿಟ್ವೀನ್ ಸ್ಟಿಗ್ಮಾ ಆ‍ಯ್‌೦ಡ್ ಚರಷ್ಮಾ: ನ್ಯೂ ರಿಲಿಜಿಸ್ ಮೊಮೆಂಟ್ಸ್ ಆ‍ಯ್‌೦ಡ್ ಹೆಲ್ತ್ ಎರಾಸ್ಮಸ್ ಯುನಿವರ್ಸಿಟಿ ರೊಟ್ಟರ್ಡಮ್, ವೈಧ್ಯಕೀಯ ಫ್ಯಾಕಲ್ಟಿ, ಪಿ.ಎಚ್‌ಡಿ. ಪ್ರೌಢ ಪ್ರಬಂಧ, ISBN 90-6001-746-3 (Deventer, Van Loghum Slaterus, 1982) ಅಧ್ಯಾಯ V, ಪುಟ 142<br />"Wat [[Van der Lans]] heir signaleert, is het gevaar dat de goeroe een instantie van absolute overgave en totale overdracht wordt. De leerling krijgt de gelegenheid om zijn grootheidsfantasieën op de goeroe te projecteren, zonder dat de goeroe daartegen als kritische instantie kan optreden. Het lijkt er zelfs vaak eerder op dat de goeroe in woord, beeld en geschrift juist geneigd is deze onkritische houding te stimuleren. Dit geldt zeker ook voor goeroe Maharaji, maar het heeft zich -gewild en ongewild ook voorgedaan bij Anandamurti en Maharishi Mahesh Yogi. [..] De vergoddelijking van de goeroe is 'een traditioneel element in de Oosterse spiritualiteit, maar, losgemaakt, uit dit cultuurmilieu en overgenomen door Westerse mensen, gaat het onderscheid vaak verloren tussen de persoon van de goeroe en dat wat hij symboliseert en verwordt tot een kritiekloze persoonlijkheidsverheerlijking' (Van der Lans 1981b, 108)"<br />ಭಾಗಶಃ ಸಾಮಾನ್ಯ ಅರ್ಥದ ಇಂಗ್ಲೀಶ್ ಅನುವಾದ "ಗುರುವನ್ನು ದೇವರೆಂದುಕೊಳ್ಳುವುದು ಪೌರಾತ್ಯ ಆಧ್ಯಾತ್ಮಿಕತೆಯ ‘ಸಾಂಪ್ರದಾಯಿಕ ಭಾಗ’ವಾಗಿದೆ, ಆದರೆ, ಈ ಸಾಂಸ್ಕೃತಿಕ ವಾತಾವರಣದಿಂದ ಹೊರತಾಗಿರುವ ಪಾಶ್ಚಿಮಾತ್ಯರಿಗೆ ಗುರು ಸ್ಥಾನವನ್ನು ಹೊಂದಿದ ವ್ಯಕ್ತಿ ಮತ್ತು ಆತನ ಗುರು ಎಂಬ ಸ್ಥಾನದ ನಡುವಿನ ವ್ಯತ್ಯಾಸ ಅರಿವಾಗುವುದಿಲ್ಲ. ಹಾಗಾಗಿ ಅವರು ಆತನನ್ನು ಯಾವುದೇ ವಿಮರ್ಶಾತ್ಮಕ ದೃಷ್ಟಿಯಿಟ್ಟುಕೊಳ್ಳದೇ ಆತನ ವ್ಯಕ್ತಿತ್ವವನ್ನು ದೈವತ್ವಕ್ಕೇರಿಸುವ ತಪ್ಪು ಮಾಡುತ್ತಾರೆ.ವ್ಯಾ ಡೆ ಲ್ಯಾನ್ಸ್ 1981b, 108)"</ref>
 
* ''ದ ಗುರು ಪೇಪರ್ಸ್‌'' ಎಂಬ ಅವರ 1993ರಲ್ಲಿನ ಪುಸ್ತಕದಲ್ಲಿ, ಲೇಖಕರಾದ [[ಡಯಾನ ಅಲ್‌ಸ್ಟಡ್‌]] ಮತ್ತು [[ಜೊಯಲ್‌ ಕ್ರಾಮರ್‌]] [[ಗುರು ಶಿಷ್ಯ ಪರಂಪರೆ]]ಯನ್ನು ವಿರೋಧಿಸುತ್ತಾರೆ, ಏಕೆಂದರೆ ಅದರ ಘಟಿಸಿದ ಸೋಲನ್ನು ಅವರು ನೋಡಿದರು.
ಗುರುವಿನ ಶಿಷ್ಯನ ಮೇಲಿನ ನಿರಂಕುಶಾಧಿಕಾರದಂತಹ ಕುಂದುಗಳನ್ನು ಒಳಗೊಂಡಿತ್ತು. ಇದನ್ನು ಗುರುಗಳು ಅವರ ದೃಷ್ಠಿಯಲ್ಲಿ ತನ್ನಲ್ಲಿ [[ಶರಣಾಗತ]]ನಾಗಲು ಉತ್ತೇಜನವೆಂದು ಭಾವಿಸಿದ್ದರು.
Line ೨೭೪ ⟶ ೨೭೩:
* 2003ರ ಡಚ್‌ ಪತ್ರಿಕೆಯಾದ [[ಡೆ ವೊಲ್ಕ್ಸ್‌ಕ್ರಂಟ್‌]]ನಲ್ಲಿ ಬರೆದ ಲೇಖನದಲ್ಲಿ ಪತ್ರಕರ್ತ ಸಚಾ ಕೆಸ್ಟರ್‌ನ ಪ್ರಕಾರ, ಗುರುವಿನ ಅನ್ವೇಷಣೆಯಲ್ಲಿ ಎಚ್ಚರ ಹೊಂದಿರಬೇಕಾದುದು ಅಗತ್ಯ, ಭಾರತದ ಅನೇಕ ಪವಿತ್ರ ಮಾನವರನ್ನು ಮತ್ತು [[ಸತ್ಯ ಸಾಯಿ ಬಾಬಾ]]ರನ್ನು ಕೆಸ್ಟರ್ ವಂಚಕರೆಂದು ಹೇಳುತ್ತಾರೆ. ಈ ಲೇಖನದಲ್ಲಿ ಅವನು ''ಕರ್ಮ ಕೋಲ'' ಪುಸ್ತಕದಲ್ಲಿನ ಕೆಲವು ಸಾಲುಗಳನ್ನು ಉಲ್ಲೇಖಿಸುತ್ತಾನೆ. "ಗುರುಗಳೆಂದು ಕರೆಸಿಕೊಳ್ಳಲು ಅರ್ಹರಾಗಲು ಕೆಲವು ಅರ್ಹತಾ ಯಾದಿ ಇರಬೇಕು. ’ಕರ್ಮ ಕೋಲ’ ಪುಸ್ತಕದ ಲೇಖಕಿ ಗೀತಾ ಮೆಹ್ತಾರಿಗೆ ಜರ್ಮನ್‌ ಅರ್ಥ ಶಾಸ್ತ್ರಜ್ಞೆಯೊಬ್ಬರು ಹೇಳುವ ಸಾಲುಗಳನ್ನು ಅವನು [[ಗೀತಾ ಮೆಹ್ತಾ]]ರ, "ಗುರುಗಳಿಗೆ ಗುಣಮಟ್ಟದ ನಿಯಂತ್ರಣವನ್ನು ಪ್ರಾರಂಭಿಸಬೇಕೆಂಬುದು ನನ್ನ ಅಭಿಪ್ರಾಯ. ಹಲವಾರು ಭಾರತದಲ್ಲಿನ ನನ್ನ ಗೆಳೆಯರು ಈ ವಿಷಯದಲ್ಲಿ ಎಡವಿದ್ದಾರೆ" ಎಂಬ ಮಾತನ್ನು ಉಲ್ಲೇಖಿಸುತ್ತಾನೆ. ಗೀತಾ ಮೆಹ್ತಾ ಅವರು "ಕೆಲವು ಪಾಶ್ಚಿಮಾತ್ಯರು ಆಧ್ಯಾತ್ಮವನ್ನು ನಂಬುವುದಿಲ್ಲ ಮತ್ತು ನಿಜವಾದ ಗುರುವನ್ನು ಲೇವಡಿ ಮಾಡುತ್ತಾರೆ" ಎಂಬ ಸುರನ್ಯಾ ಚಕ್ರವರ್ತಿಯ ವಿಮರ್ಶಾತ್ಮಕ ಹೇಳಿಕೆಯನ್ನೂ ಕೂಡಾ ಉಲ್ಲೇಖಿಸುತ್ತಾರೆ. ಆದರೆ ಚಕ್ರವರ್ತಿಯವರ ಹೇಳಿಕೆಯಂತೆ ಉಳಿದ ಕೆಲವು ಪಾಶ್ಚಿಮಾತ್ಯರಿಗೆ ಆಧ್ಯಾತ್ಮದ ಕುರಿತಾದ ನಂಬಿಕೆ ಇದೆ ಆದರೆ ಅವರೆಲ್ಲ ಕಪಟ ಗುರುಗಳ ಹಿಂದೆ ಬಿದ್ದಿದ್ದಾರೆ.<ref>ಕೆಸ್ಟರ್, ಸಚಾ "ಟಿಕೇಟ್ ನಾರ್ ನಿರ್ವಾಣಾ"/"ಟಿಕೇಟ್ ಟು ನಿರ್ವಾಣಾ", ಡಚ್ ಸುದ್ದಿಪತ್ರಿಕೆ [[ಡೆ ವೋಲ್ಕ್‌ಸ್‌ಕ್ರಾಂಟ್]]‌ನಲ್ಲಿ ಲೇಖನವು 7 ಜನವರಿ 2003ರಂದು ಪ್ರಕಟವಾಗಿದೆ</ref>
 
=== ಗುರುತಿಸಬಹುದಾದ ಹಗರಣಗಳು ಮತ್ತು ವಿವಾದಗಳು ===
ಕೆಲವು ಗುರು ಮತ್ತು ಅವರು ನಿರ್ಮಿಸಿದ ಗುಂಪಿನಿಂದ ನಡೆದ ಕೆಲವು ಹಗರಣಗಳು ಮತ್ತು ವಿವಾದಗಳು:
* [[ಓಶೊನ( ಭಗವಾನ್‌ ಶ್ರೀ ರಜನೀಶ್‌)]] ಜೀವನ ಶೈಲಿ ಮತ್ತು ಅವನ ಇತ್ಯರ್ಥವಾಗದ 93 [[ರೋಲ್ಸ್‌ ರಾಯ್ಸ್ ]] ಕಾರುಗಳ ಉಡುಗೊರೆ(ಅವನ ಶಿಷ್ಯರಿಂದ ಬಂದ ಉಡುಗೊರೆಗಳು‌), ಅವನ ಕೆಲವು ಅನುಯಾಯಿಗಳಿಂದ [[ಒರೆಗಾನ್‌]]ನ [[ದ ಡೆಲ್ಲಾಸ್‌]]ನಲ್ಲಿನ ಜೈವಿಕ ಭಯೋತ್ಪಾದನಾ ದಾಳಿ, ಈ ಗುಂಪಿನ ಯಶಸ್ವೀ ಪ್ರಯತ್ನದಿಂದಾಗಿ [[ಒರೆಗಾನ್‌ನ ಅಂಟೆಲೋಪ್‌]] ಪಟ್ಟಣ ವಶ. ಅವನ ವಿಚಿತ್ರವಾದ ಬೋಧನೆಗಳು ಸಾಂಪ್ರದಾಯಿಕ ಶಿಷ್ಟಾಚಾರ ಮತ್ತು ಹಿಂದೂ ನಿಯಮಗಳಿಂದ ವಿರೋಧಕ್ಕೊಳಗಾಯಿತು. ಸ್ವಲ್ಪ ನಿಗ್ರಹದ ಜೊತೆಗೆ ಗುಂಪಿನ ಚಿಕಿತ್ಸಾ ವಿಧಾನದ ಸಭೆ ಮತ್ತು ಸ್ವೇಚ್ಚೆಯ ಲೈಂಗಿಕ ಸ್ವಾತಂತ್ರ್ಯವನ್ನು ಅವನು ಪ್ರಚೋದಿಸಿದನು.<ref>[http://timesofindia.indiatimes.com/articleshow/403145.cms ''ಟೈಮ್ಸ್ ಆಫ್ ಇಂಡಿಯಾ'' ಲೇಖನದ ದಿನಾಂಕ ಜನವರಿ 3. 2004]</ref>
 
Line ೨೮೩ ⟶ ೨೮೨:
 
*
[[ಐಂಡಿಯಾ ಟುಡೇ ]] ನಿಯತಕಾಲಿಕೆಯ ಮುಖಪುಟದಲ್ಲಿ ಪ್ರಕಟವಾದ [[ಸತ್ಯ ಸಾಯಿ ಬಾಬಾ]]ರ [[ ಲೈಂಗಿಕ ನಿಂದನೆ]]ಯ ಆರೋಪವು ಮತ್ತು ಕೆಟ್ಟದಾದ [[ಪವಾಡ]]ಗಳು,
[[ಬ್ರಿಟಿಷ್‌ ಪಾರ್ಲಿಮೆಂಟ್‌]] ಮತ್ತು [[ಯುರೋಪಿಯನ್‌ ಪಾರ್ಲಿಮೆಂಟ್‌]]ನಲ್ಲಿನ ಪ್ರಶ್ನೆಗಳು, ಕೆನಡಾ, ಡೆನ್ಮಾರ್ಕ್‌ ಮತ್ತು ಆಸ್ಟ್ರೇಲಿಯಾಗಳಲ್ಲಿನ [[ಬಿಬಿಸಿ]] ಮತ್ತು [[ಡಾನಿಶ್‌ ರೇಡಿಯೊ]]ಗಳಲ್ಲಿನ ಟಿವಿಗಳಲ್ಲಿ ಪ್ರಸಾರವಾದ ವಿಮರ್ಶಾತ್ಮಕ ಸಾಕ್ಷ್ಯಚಿತ್ರಗಳು. <ref>ಬ್ರೌನ್,ಮಿಕ್''ಡಿವೈನ್ ಡೌನ್‌ಫಾಲ್'' , [[ದ ಟೆಲೆಗ್ರಾಫ್]], ಅಕ್ಟೋಬರ್ 28, 2000, [http://www.telegraph.co.uk/health/main.jhtml?xml=/health/2000/10/28/tlbaba28.xml ಆನ್‌ಲೈನ್‌ನಲ್ಲಿ ಲಭ್ಯ]</ref>
Line ೩೦೫ ⟶ ೩೦೪:
== ಹೆಚ್ಚಿನ ಓದಿಗಾಗಿ ==
{{Refbegin}}
* ಅರ್ಜುನ್ ದೇವ್, ''ಗುರು,ಗುರು ಗ್ರಂಥ ಸಾಹಿಬ್ '' , ಅಮೃತ್‌ಸರ್-1604 ಕ್ರಿ.ಶ.,ರಾಗ್ ಭೈರೋ
* ಅರಬಿಂದೋ, ಶ್ರೀ, ''ದ ಫೌಡೇಶನ್ ಆಫ್ ಇಂಡಿಯನ್ ಕಲ್ಚರ್,'' , ಪಾಂಡಿಚೇರಿ, 1959
* ಬ್ರೌನ್,ಮಿಕ್ ''ದ ಸ್ಪಿರಿಚುವಲ್ ಟೂರಿಸ್ಟ್'' ಬ್ಲೂಮ್ಸ್‌ಬರಿ ಪಬ್ಲಿಷಿಂಗ್, 1998 ISBN 1-58234-034-X
* ವಾನ್ ದೇರ್ ಬ್ರಾಕ್, ಆ‍ಯ್‌ಂದ್ರೆ (2003). ಎನ್‌ಲೈಟ್‌ಮೆಂಟ್ ಬ್ಲೂಸ್: ಮೈ ಇಯರ್ಸ್ ವಿತ್ ಆ‍ಯ್‌ನ್ ಅಮೆರಿಕನ್ ಗುರು. ಮಾಂಕ್‌ಫಿಶ್ ಬುಕ್ ಪಬ್ಲಿಷಿಂಗ್ . ISBN 0-9726357-1-8
* [http://www.users.bigpond.com/marygarden/ ಗಾರ್ಡನ್,ಮೇರಿ] [http://www.users.bigpond.com/marygarden/serpent%20rising%2003.htm ''ದ ಸರ್ಪಂತ್ ರೈಸಿಂಗ್: ಎ ಜರ್ನಿ ಆಫ್ ಸ್ಪಿರಿಚ್ಯುವಲ್ ಸೆಡೆಕ್ಷನ್ '' ] - 2003 ISBN 1-877059-50-1 *ಗುಪ್ತಾ, ಡಾ. ಹರಿ ರಾಮ್. ಗುರುಮುಖ್ ನಿಹಾಲ್ ಸಿಂಗ್‌ರಿಂದ ''ಎ ಲೈಫ್-ಸ್ಕೆಚ್ ಆಫ್ ಗುರು ನಾನಕ್ ಇನ್ ಗುರು ನಾನಕ್,ಹಿಸ್ ಲೈಫ್,ಟೈಮ್ ಆ‍ಯ್‌೦ಡ್ ಟೀಚಿಂಗ್ಸ್ '' , ,ನವದೆಹಲಿ, 1981
* ಥಾಮಸ್,ಫೋರ್ಸ್ಟ್‌ಥೊಯೆಫೆಲ್ ಆ‍ಯ್‌೦ಡ್ ಸ್ಯಾಂಟಿಯಾ ಆ‍ಯ್‌ನ್ ಹ್ಯುಮ್ಸ್ , ಎಡಿಶನ್ಸ್. ''ಗುರು ಇ ಅಮೆರಿಕಾ'' . ಆಲ್ಬನಿ, ನ್ಯೂಯಾರ್ಕ್: ಸನ್ನಿ ಮುದ್ರಣಾಲಯ, 2005
* ಗುರುದೇವ್ ಸಿಂಗ್, ಜಸ್ಟೀಸ್, ''ಪರ್ಸ್‌ಸ್ಪೇಕ್ಟೀವ್ ಆನ್ ದ ಸಿಕ್ ಟ್ರೇಡಿಶನ್'' . ಪಟಿಯಾಲಾ-1986
* ಹೋಲ್ಟ್ಜೆ,
ಡಿ. (1995). ''[http://www.masterpath.org/masterpath_books/index.htm ಫ್ರಾಮ್ ಲೈಟ್ ಟು ಸೌಂಡ್: ದ ಸ್ಪಿರಿಚ್ಯುವಲ್ ಪ್ರೊಗ್ರೆಶನ್]'' . ಟೆಮೆಕುಲಾ, ಸಿಎ: ಮಾಸ್ಟರ್‌ಪಾತ್, ಇನ್‌ಕಾರ್ಪೊರೇಶನ್. ISBN 1-885949-00-6
* ಇಸ್ಲಿವಾರಿ ಪ್ರಸಾದ್, ಡಾ. ''ದ ಮೊಘಲ್ ಎಂಪಾಯರ್'' , ಅಲಹಾಬಾದ-1974
* ಜೈನ್, ನಿರ್ಮಲ್ ಕುಮಾರ್, ''ಸಿಕ್ ರಿಲಿಜನ್ ಆ‍ಯ್‌೦ಡ್ ಫಿಲಾಸಫಿ'' . ನವದೆಹಲಿ- 1979
* ಕಪೂರ್ ಸಿಂಗ್, ''ಪರಸರ್ಪ್ರಸ್ನಾ ಆರ್ ದ ಬೈಸಖಿ ಆಫ್ ಗುರು ಗೋಬಿಂದ್ ಸಿಂಗ್'' (ಆ‍ಯ್‌ನ್ ಎಕ್ಸ್‌ಫೊಸಿಶನ್ ಆಫ್ ಸಿಕ್ಕಿಂ‍), ಜಲಂಧರ್-1959
* [[ಕೊವೂರ್, ಅಬ್ರಹಾಂ]] ಡಾ. ''ಬೆಗನ್ ಗಾಡ್‌ಮೆನ್'' ಶ್ರೀ ಅಶ್ವಿನ್ ಜೆ.ಶಾ ಜೈಕೊ ಪಬ್ಲಿಷಿಂಗ್ ಹೌಸ್‌ನಿಂದ ಪ್ರಕಟಣೆ , ಬಾಂಬೆ - 1976
* ಮುಜುಮ್ದಾರ್, ಡಾ.ಆರ್.ಸಿ., ''ದ ಹಿಸ್ಟರಿ ಆ‍ಯ್‌೦ಡ್ ಕಲ್ಚರ್ ಆಫ್ ದ ಇಂಡಿಯನ್ ಹೌಸ್'' , ಸಂಪುಟ. VI, ಬಾಂಬೆ-1960
* ಮಂಗಲ್‌ವಾಡಿ, ವಿಶಾಲ್ '' ವರ್ಲ್ಡ್ ಆಫ್ ಗುರುಸ್'' ವಿಕಾಸ್ ಪಬ್ಲಿಷಿಂಗ್‌ನಿಂದ ISBN 0-940895-03-X (1977) [http://www.saiguru.net/english/news/021101mangalwadi.htm ಉದ್ಧರಣಗಳು]
* ಮ್ಯಾಕ್‌ಲಿಯೊಡ್ ಡಬ್ಲ್ಯೂ.ಎಚ್. (ಎಡಿಶನ್.). ''ದ ಬಿ40 ಜನಮ್ ಸಖಿ'' ,ಗುರು ನಾನಕ್ ದೇವ್ ವಿಶ್ವವಿದ್ಯಾಲಯ, ಅಮೃತ್‌ಸರ್, 1980
* [[ಮೆಹ್ತಾ,ಗೀತ]] ''ಕರ್ಮ ಕೋಲಾ:ಮಾರ್ಕೆಟಿಂಗ್ ದ ಮಿಸ್ಟಿಕ್ ಈಸ್ಟ್'' ಸಿಮೋನ್ ಮತ್ತು ಸ್ಚಸ್ಟರ್, ನ್ಯೂಯಾರ್ಕ್, ಎನ್‌ವೈ, 1979ರಲ್ಲಿ ಮೊದಲ ಪ್ರಕಟಣೆ ISBN 0-679-75433-4
* [[ಸಿಸ್ಟರ್ ನಿವೇದಿತಾ]], ''ದ ಮಾಸ್ಟರ್ ಆ‍ಯ್‌ಸ್ ಐ ಸಾ ಹಿಮ್'' , ಕೋಲ್ಕತ್ತಾ:ಉದ್ಬೋಧನ್ ಆಫೀಸ್, 1993.
* ಆಲ್ಸಿನ್, ಜಿ. (1999). ''ಮಾಸ್ಟರ್‌ಪತ್: ದ ಡಿವೈನ್ ಸೈನ್ಸ್ ಆಫ್ ಲೈಟ್ ಆ‍ಯ್‌೦ಡ್ ಸೌಂಡ್'' , (ಸಂಪುಟ. 1). ಟೆಮೆಕ್ಯೂಲಾ,ಸಿಎ: ಮಾಸ್ಟರ್‌ಪಾತ್, ಇನ್‌ಕಾರ್ಪೋರೇಶನ್. ISBN 1-885949-01-4
* ಪಡೋಕ್ಸ್, ಆ‍ಯ್‌೦ದ್ರೆ‍ ''ದ ತಾಂತ್ರಿಕ್ ಗುರು ಇನ್: ತಂತ್ರ ಇನ್ ಪ್ರ್ಯಾಕ್ಟೀಸ್'' , ಡೇವಿಡ್ ಜೋರ್ಡನ್ ವೈಟ್‌ರಿಂದ ಪ್ರಕಟಣೆ, ಎಮ್‌ಎಲ್‌ಬಿಡಿ, ನವದೆಹಲಿ
* ಸಿಂಗ್,ಕೆ. (1999). ''[http://www.ruhanisatsangusa.org/naam/contents.htm ನಾಮ್ ಆರ್ ವರ್ಲ್ಡ್]'' . ಬ್ಲಾಯಿನ್, ಡಬ್ಲ್ಯೂಎ: ರುಹಾನಿ ಸತ್ಸಂಗ್ ಬುಕ್. ISBN 0-942735-94-3
* ಸಿಂಗ್,ಜೈದೇವಾ (ಎಡಿಶನ್.), ''Ïiva ಸೂತ್ರಾಸ್, ದ ಯೋಗಾ ಆಫ್ ಸುಪ್ರೀಮ್ ಐಡೆಂಟಿಟಿ'' , ಎಮ್‌ಎಲ್‌ಬಿಡಿ, ದೆಹಲಿ, 1979
* ಸ್ವಾಮಿ ತೇಜಸಾನಂದ, ''ಎ ಶಾರ್ಟ್ ಲೈಫ್ ಆಫ್ ವಿವೇಕಾನಂದ'' , ಕೋಲ್ಕಾತ್ತಾ: ಅದ್ವೈತ ಆಶ್ರಮ್ ಪಬ್ಲಿಕೆಷನ್, 1999.
* ಸ್ವಾಮಿ ಸತ್ಯಾನಂದ,ದೇವಿ ಮಂದಿರ್, "ಶ್ರೀ ಮಾ:ಗುರು ಆ‍ಯ್‌೦ಡ್ ಗಾಡೆಸ್" (ISBN 1-887472-78-9 )
* ತಾರ್ಲೋ, ಲುನಾ ''ದ ಮದರ್ ಆಫ್ ಗಾಡ್'' , ಎಸ್‌ಸಿಬಿ ಡಿಸ್ಟ್ರೀಬ್ಯುಟರ್ಸ್ (1997) ISBN 1-57027-043-0
 
=== ವಿಡಿಯೋ ===
Line ೩೪೪ ⟶ ೩೪೩:
{{Wiktionary}}
{{wikiquote}}
* [http://www.byomakusuma.org/Default.aspx?tabid=38 ಬೌದ್ಧಧರ್ಮದಲ್ಲಿ ಗುರುಗಳು]
* [http://hinduism.about.com/od/gurussaints/ ಹಿಂದೂ ಧರ್ಮದಲ್ಲಿ ಗುರುಗಳು ಮತ್ತು ಸಂತರು]
* [http://www.gurmat.info/sms/smssikhism/gurus/ ಸಿಕ್ ಗುರುಗಳು]
 
[[Categoryವರ್ಗ:ಹಿಂದೂ ಗುರುಗಳು]]
[[Categoryವರ್ಗ:ಸಂಸ್ಕೃತ ಶಬ್ದಗಳು ಮತ್ತು ಸೂಕ್ತಿಗಳು]]
[[Categoryವರ್ಗ:ಶಬ್ದ ಪಂಥಗಳು]]
[[Categoryವರ್ಗ:ಆಧ್ಯಾತ್ಮಿಕ ಗುರುಗಳು]]
[[Categoryವರ್ಗ:ಹಿಂದೂ ಧರ್ಮದಲ್ಲಿ ಶಿರೋನಾಮೆಗಳು,ಮತ್ತು ಉದ್ಯೋಗಗಳು]]
[[Categoryವರ್ಗ:ಹಿಂದೂ ತಂತ್ರ]]
[[Categoryವರ್ಗ:ವಜ್ರಯಾನಾ ಬೌದ್ಧಧರ್ಮ]]
[[Categoryವರ್ಗ:ಟಿಬೇಟಿಯನ್ ಬೌದ್ಧಧರ್ಮ]]
[[Categoryವರ್ಗ:ಸಿಕ್ ಶಬ್ದಗಳು]]
[[Categoryವರ್ಗ:ಮಾರ್ಷಲ್ ಕಲೆ ಶ್ರೇಣಿ]]
[[Categoryವರ್ಗ:ಹಿಂದಿ ಎರವಲು ಶಬ್ದಗಳು]]
 
[[ar:غورو]]
Line ೩೬೬ ⟶ ೩೬೫:
[[da:Guru]]
[[de:Guru]]
 
[[en:Guru]]
[[eo:Guruo]]
[[es:Gurú]]
[[et:Guru]]
[[es:Gurú]]
[[eo:Guruo]]
[[eu:Guru]]
[[fa:گورو]]
[[fi:Guru]]
[[fr:Guru (maître spirituel)]]
[[ga:Gurú]]
[[he:גורו]]
[[hi:गुरु]]
[[hr:Guru]]
[[id:Guru (agama dharma)]]
[[it:Guru]]
[[heja:גורוグル]]
[[ka:გურუ]]
[[nl:Goeroe]]
[[jann:グルGuru]]
[[no:Guru]]
[[nn:Guru]]
[[pl:Guru]]
[[pt:Guru]]
[[ru:Гуру]]
[[simple:Guru]]
[[fi:Guru]]
[[sv:Guru]]
[[nnsw:Guru]]
[[te:గురువు]]
[[th:คุรุ]]
"https://kn.wikipedia.org/wiki/ಗುರು" ಇಂದ ಪಡೆಯಲ್ಪಟ್ಟಿದೆ