ದೆಹಲಿಯ ಇತಿಹಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Translated from http://en.wikipedia.org/wiki/History_of_Delhi (revision: 362686085) using http://translate.google.com/toolkit with about 91% human translations.
 
No edit summary
೨ ನೇ ಸಾಲು:
|}
 
[[ಭಾರತ ]] ದ ರಾಜಧಾನಿ '''[[ದೆಹಲಿ ]]''' ಗೆ ತುಂಬಾ ಹಳೆಯ ಇತಿಹಾಸವಿದ್ದು,ಹಲವಾರು ಸಾಮ್ರಾಜ್ಯಗಳ ರಾಜಧಾನಿಯಾಗಿ ಮೆರೆದಿದೆ. ಭೂಗರ್ಭ ಇತಿಹಾಸ ತಜ್ಞರ ಪ್ರಕಾರ, ಮೊದಲ ವಾಸ್ತುಶಿಲ್ಪದ [[ಸ್ಮಾರಕ/ಭಗ್ನಾವಶೇಷ ]]ಗಳ ದೆಹಲಿಯ ಇತಿಹಾಸ [[ಮೌರ್ಯ ]]ಕಾಲದ (ಸಿ . 300 ಬಿ.ಸಿ. ) ಅವಧಿ ಆಗಿದ್ದು.; ಆಗಿನಿಂದಲೂ, ಈ ಪ್ರದೇಶ ಅಭಿವೃದ್ಧಿಯನ್ನು ಹೊಂದುತ್ತಿದೆ. 1966 ರಲ್ಲಿ ಮೌರ್ಯ ಸಾಮ್ರಾಜ್ಯ ಅಧಿಪತಿ [[ಅಶೋಕ ]] ನ (273-236 ಬಿ.ಸಿ. )ಕಾಲದ ಶಿಲಾಶಾಸನದ ಅನ್ವಯ , [[ನೋಯಿಡಾ ]]ಬಳಿಯಿರುವ ಶ್ರೀನಿವಾಸಪುರಿಯಲ್ಲಿ ಶಿಲಾಶಾಸನ ದೊರೆತಿದ್ದು, ಎರಡು ಮರಳುಗಲ್ಲು ಕಂಬಗಳ ಮೇಲೆ ಅಶೋಕನ ಆಡಳಿತದ ಶಾಸನಗಳ ರಚನೆಯಾಗಿದ್ದು,ಅವುಗಳನ್ನು 14ನೇ ಶತಮಾನದಲ್ಲಿ ,[[ಫಿರುಜ್ ಷಾ ತುಘಲಕ್‌ ]]ನಗರಕ್ಕೆ ತರಲಾಗಿದೆ.<CHECK ಬಹಳ ಜನಪ್ರಿಯವಾದ [[ಕಬ್ಬಿಣದ ಕಂಬ ]], [[ಕುತುಬ್ ಮಿನಾರ್ ]] ಬಳಿ ದೊರೆತಿದ್ದು, ಮತ್ತು ರಾಜ [[ಕುಮಾರಗುಪ್ತ - I]], [[ಗುಪ್ತ ಸಾಮ್ರಾಜ್ಯ ]](320-540)ದ ನಂತರ,10ನೇ ಶತಮಾನದಲ್ಲಿ ದೆಹಲಿಗೆ ಇದನ್ನು ವರ್ಗಾಯಿಸಲಾಯಿತು. ದೆಹಲಿಯ ಸುತ್ತ-ಮುತ್ತ ಎಂಟು ಮುಖ್ಯ ನಗರಗಳು ರಚನೆಯಾಗಿವೆ. ಮೊದಲ ನಾಲ್ಕು ನಗರಗಳು ಇಂದಿನ ದೆಹಲಿಯ ದಕ್ಷಿಣ ಭಾಗದಲ್ಲಿದೆ.
 
==ಸ್ಥೂಲ ಅವಲೋಕನ/ಪಕ್ಷಿ ನೋಟ ==
೨೩ ನೇ ಸಾಲು:
ಬೇರೆ ಹಲವಾರು ಅಭಿಪ್ರಾಯಗಳು ಚಾಲ್ತಿಯಲ್ಲಿದ್ದರೂ ಸಹ , 'ಡೆಲ್ಲಿ' ಎಂಬ ಹೆಸರು '[[ಧಿಲ್ಲಿಕ ]]' ಎಂಬ ಶಬ್ದದಿಂದ ಬಂದಿರಬಹುದು. [[ಸ್ವಾಮಿ ದಯಾನಂದ]] ರ [[ಸತ್ಯಾರ್ಥ ಪ್ರಕಾಶ ]] (1875)ದ ಪ್ರಕಾರ, ರಾಜ ಧಿಲು (ದೊರೆ ದಿಹ್ಲು )[[ಹಳೆಯ ]] ದೆಹಲಿಯನ್ನು 800 ಬಿ.ಸಿ.ಯಲ್ಲಿ ನಿರ್ಮಿಸಿದ್ದಾನೆ.ಆದರೆ ಈ ವಿಷಯವನ್ನು ಯಾವ ಗ್ರಂಥವೂ <ref>ಸತ್ಯಾರ್ಥ ಪ್ರಕಾಶ್ -ಸ್ವಾಮಿ ದಯಾನಂದ ಸರಸ್ವತಿ .</ref> ಸಮರ್ಥಿಸುತ್ತಿಲ್ಲ, ಇದು [[ಮಧ್ಯಂತರ ]] ನಗರ ದೆಹಲಿಯ ಮೊದಲ ಹೆಸರು ಆ ಗಿದ್ದು ,ಈಗಿನ ದೆಹಲಿಯ ದಕ್ಷಿಣ-ಪಶ್ಚಿಮ ಗಡಿಯ ಬಳಿ [[ಮೆಹ್ರುಲಿ ]] ಯಲ್ಲಿ ಸ್ಥಾಪಿತವಾಗಿದೆ. 7 ಮಧ್ಯಂತರ ನಗರಗಳಲ್ಲಿ ಇದು ಮೊದಲನೆಯದಾಗಿದೆ. ಇದನ್ನು 'ಯೋಗಿನಿಪುರ' ಎಂದು ಕರೆಯಲಾಗಿದೆ, ಅಂದರೆ , ಯೋಗಿನಿಗಳ (ಹೆಣ್ಣು ಭಕ್ತೆಯರು )ಕೋಟೆಯಾಗಿದೆ. 'ಅನಂಗಪಾಲ ತೋಮರ' ನ ಕಾಲದಲ್ಲಿ ಇದು ಪ್ರವರ್ಧಮಾನಕ್ಕೆ ಬಂದಿದೆ. 12ನೇ ಶತಮಾನದಲ್ಲಿ, ಈ ನಗರವು [[ಪೃಥ್ವಿರಾಜ್ ಚೌಹಾನ ]]ನ [[ಆಡಳಿತ ]]ದ ಸುಪರ್ದಿಗೆ ಒಳಪಟ್ಟಿತ್ತು.
 
[[ಅಪಭ್ರಂಶ ]]ಬರಹಗಾರ [[ವಿಬುಧ ಶ್ರೀಧರ ]] ([[ವಿ.ಎಸ್. ]] 1189-1230)ನ 'ಪಸನಹ ಚೈರು' ಪ್ರಕಾರ, [[ದೆಹಲಿ ]]<ref>ಅನ್ ಅರ್ಲಿ ಅಟೆಸ್ಟೆಶನ್ ಆಫ್ ದಿ ತೋಪೋನ್ಯ್ಮ್ ಧಿಲ್ಲಿ , ರಿಚರ್ಡ್ ಜೆ.ಕೋಹೆನ್ ರವರಿಂದ , ಜರ್ನಲ್ ಆಫ್ ದಿ ಅಮೆರಿಕನ್ ಓರಿಯಂಟಲ್ ಸೊಸೈಟಿ , 1989, ಪುಟ . 513-519 </ref> ಯ ಮೂಲ ಹೆಸರು ' ಧಿಲ್ಲಿ ' ಎಂದು ಉಹಿಸಿದ್ದಾನೆ.
 
हरियाणए देसे असंखगाम, गामियण जणि अणवरथ काम|<br>
೪೧ ನೇ ಸಾಲು:
ढिल्लिकाख्या पुरी तत्र तोमरैरस्ति निर्मिता ||
 
ತೋಮರಸನು ಕಂಡುಹಿಡಿದ ಈ ವಿಷಯವನ್ನು [[ಪೃಥ್ವಿರಾಜ್ ರಾಸೋ ]]ಒಪ್ಪುತ್ತಾನೆ.
 
हुं गड्डि गयौ किल्ली सज्जीव हल्लाय करी ढिल्ली सईव |<br>
೪೯ ನೇ ಸಾಲು:
[[File:Qminar.jpg|thumb|200px|left| ಕುತುಬ್ ಮಿನಾರ್ - ವಿಶ್ವದ ಅತ್ಯಂತ ಎತ್ತರವಾದ ಇಟ್ಟಿಗೆಯ ಗೋಪುರ, 72.5 ಮೀಟರ್ ಗಳು. ]]
[[File:The bastion of Lal Kot fort, Mehrauli, Delhi.jpg|thumb| ಲಾಲ್ ಕೋಟ್ ಫೋರ್ಟ್ ನ ಬುರುಜು - ಮೆಹ್ರುಲಿ , ಡೆಲ್ಲಿ - ತೊಮಾರ ಆಡಳಿತಗಾರರಿಂದ ಕಟ್ಟಲ್ಪಟ್ಟಿದೆ. , ಅನಂಗ್ಪಾಲ್ ಇನ್ ಸಿ . ಕ್ರಿಸ್ತಶಕ 736.]]
[[ಮೆಹ್ರುಲಿ ]]ಯ [[ಕುತುಬ್ ಮಿನಾರ್ ]] ಬಳಿಯಲ್ಲಿ,736 ರಲ್ಲಿ [[ತೋಮರ್ ]]ನ ಸಾಮ್ರಾಜ್ಯ ಲಾಲ್ ಕೋಟ್ ಅನ್ನು ನಿರ್ಮಿಸಿದೆ. [[ಪೃಥ್ವಿರಾಜ್ ರಾಸೋ ]] ನು [[ತೋಮರ್ ]] [[ಅನಂಗ್ಪಾಲ್ ]] [[ಲಾಲ್ ಕೋಟ್ ]] ನ ಸ್ಥಾಪಕನೆಂದು, ಅವನ ಹೆಸರನ್ನು , [[ ದೆಹಲಿಯ ಕಬ್ಬಿಣದ ಸ್ಥಂಭ ]] ದ ಮೇಲೆ [[ಕುತಬ್ ಕಾಂಪ್ಲೆಕ್ಸ್ ]], ಚಂದ್ರ ಅಥವಾ [[ಚಂದ್ರಗುಪ್ತ - II]]<ref>{{cite book |title=Encyclopedia of Indian Archaeology|last= Ghosh |first=A. |authorlink= |coauthors= |year=1991 |publisher=BRILL |location= |isbn=9004092641 |page= 251 |url= |ref= http://books.google.co.in/books?id=law3AAAAIAAJ&pg=PA251&dq=Qutub+Minar&lr=#v=onepage&q=Qutub%20Minar&f=false |accessdate=}}</ref>ಎಂದು ಹೆಸರಿಸಲಾಗಿದೆ.4.
 
ದೆಹಲಿಯ ಸಮಕಾಲೀನ ಯುಗ ತೋಮರ್ ನ ಅವಧಿಯನ್ನು [[ವಿಬುಧ ಶ್ರೀಧರ ]]ನೀಡಿದ್ದಾನೆ. ಮಹತ್ತಾದ ಕೋಟೆಯ ಬಗ್ಗೆ ವರ್ಣಿಸುತ್ತಾ,ಕೋಟೆಯ ಸುತ್ತ ಕಂದಕದ ಪಕ್ಕದಲ್ಲಿಯೇ ಅನಂಗ ಸರೋವರದ ಬಗ್ಗೆ ಹೇಳಿದ್ದಾನೆ. ಅಲ್ಲಿದ್ದ ವಾಣಿಜ್ಯ ಮಳಿಗೆಗಳು ಬಟ್ಟೆಗಳಿಂದ,ಧವಸ ಧಾನ್ಯಗಳಿಂದ ,ಅಡಿಕೆ ಸಿಹಿ ತಿನಿಸುಗಳಿಂದ ತುಂಬಿ ಹೋಗಿತ್ತೆಂದು,ಲೆಕ್ಕ ಪುಸ್ತಕಗಳಿಂದ ಕೂಡಿದ್ದವೆಂದು ಹೇಳಿದ್ದಾನೆ. ಹಾಗೆಯೇ ದೆಹಲಿಯು ವಾಕ್ಚಾತುರ ಭಾಷೆಗಳನ್ನು ಕಲಿಯಲು ಕೇಂದ್ರ ಸ್ಥಾನವಾಗಿತ್ತು ಎಂದು ಹೇಳಿದ್ದಾನೆ. ನಗರದ ಹೆಬಾಗಿಲ ಗೋಪುರಗಳಿಗೆ ಚಿನ್ನದ ಬಣ್ಣ ಹಾಕಲಾಗಿದ್ದು,ಕಟ್ಟಡಗಳನ್ನು ಮುತ್ತುಗಳಿಂದ ಜೋಡಿಸಲಾಗಿದ್ದವು.
 
[[ಅಜ್ಮೀರ್ ]] ನ ರಾಜ [[ಚೌಹಾನ್ ]] ಲಾಲ್ ಕೋಟೆಯನ್ನು 1180 ರಲ್ಲಿ ಆಕ್ರಮಿಸಿ ,ಅದಕ್ಕೆ ಕಿಲ್ಲ ರಾಯ್ ಪಿತೋರ ಎಂದು ಪುನಃ ನಾಮಕರಣ ಮಾಡಿದನು.. 1192ರಲ್ಲಿ [[ಅಪ್ಘಾನ್‌]]ನ [[ಮಹಮದ್ ಘೋರಿ]]ಯು ಚೌಹಾಣದ ರಾಜ, [[ಪ್ರಥ್ವಿರಾಜ- III ]] ಸೋಲಿಸಿದನು. [47] ದೆಹಲಿಯ ರಜಪೂತ ರಾಜ [[ಅನಂಗಪಾಲ ]] [[ತೋಮಾರ ]] ಚಂದ್ರವಂಶಿ ಗುರ್ಜಾರ <ref>{{cite book
| title =Some Problems of Ancient Indian History. No. III: The Gurjara Clans(Concluded from p. 662, October, 1904)
| author =A. F. Rudolf Hoernle
೬೨ ನೇ ಸಾಲು:
}}</ref>, ದೆಹಲಿಯ ಸ್ಥಾಪಕ ಎಂದು ತಿಳಿಯಲಾಗಿದ್ದು, ಸುಮಾರು 731 ರಲ್ಲಿ [[ಸೂರಜ್ ಕುಂಡ್ ]] ನಿಂದ 10 ಕಿಲೋ ಮೀಟರುಗಳ ದೂರದಲ್ಲಿ ಕೋಟೆಯನ್ನು ಕಟ್ಟಿಸಿದನು.
 
1206 ರಿಂದ ದೆಹಲಿಯು, [[ದೆಹಲಿ ಸುಲ್ತಾನರ ]] [[ಗುಲಾಮ ಸಾಮ್ರಾಜ್ಯ ]]ದ ರಾಜಧಾನಿಯಾಯಿತು. ದೆಹಲಿಯ ಮೊದಲ [[ಸುಲ್ತಾನ ]],[[ಕುತುಬ್ -ಉದ್ -ದೀನ್ ಐಬಕ್ ]],ಮಾಜಿ ಗುಲಾಮ ,ತದನಂತರದ ದಿನಗಳಲ್ಲಿ ಜನರಲ್ ಆಗಿ,ರಾಜ್ಯಪಾಲನಾಗಿ ದೆಹಲಿಯ ಸುಲ್ತಾನನಾದನು. ದೆಹಲಿಯನ್ನು ಗುರುತಿಸುವ ನಿಟ್ಟಿನಲ್ಲಿ ಕುತುಬ್ ಮಿನಾರ್ ಅನ್ನು, ಕುತುಬ್ -ಉದ್ -ದೀನ್ ಕಟ್ಟಿಸಲು ಪ್ರಾರಂಭಿಸಿದನು.ತನ್ನ ವಿಜಯದ ಸಂಕೇತವಾಗಿ ಇದನ್ನು ಕತ್ತಿಸಲಾರಮ್ಭಿಸಿದ ಅವನು,ಅದು ಸಂಪೂಅರ್ನವಾಗುವ ಮೊದಲೇ ನಿಧನ ಹೊಂದಿದನು. ಈ ಕುತುಬ್ ಕಾಂಪ್ಲೆಕ್ಸ್ ನಲ್ಲಿ , ಕುವ್ವಾತ್ -ಅಲ್ -ಇಸ್ಲಾಂ ( ಇಸ್ಲಾಂ ಶಕ್ತಿ ) ಅನ್ನು ,ಅತ್ಯಂತ ಪ್ರಾಚೀನ ಮಸೀದಿಯಾಗಿ ಭಾರತದಲ್ಲಿ ಕಟ್ಟಿಸಿದನು. 27 ಜೈನರ ದೇವಾಲಯಗಳನ್ನು ಈ ಸ್ಥಳದಲ್ಲಿ ನಾಶಮಾಡಿ,ಅಲ್ಲಿದ್ದ ಅಲೊಂಕಾರಿಕ ಕಂಬಗಳನ್ನು ಕೊಳ್ಳೆ ಹೊಡೆದು,ಅಲ್ಲಿದ್ದ ಕಟ್ಟಡದ ಸಾಮಗ್ರಿಗಳನ್ನು ಲೂಟಿ ಮಾಡಿ ಮಸೀದಿಯ ನಿರ್ಮಾಣ ಮಾಡಿದನು.ಅವುಗಳ ಗುರುತನ್ನು ಈಗಲೂ ಕಾಣಬಹುದಾಗಿದೆ. <ref>{{cite web
| last =
| first = Ali Javid, ʻAlī Jāvīd, Tabassum Javeed
೮೨ ನೇ ಸಾಲು:
16 ನೇ ಶತಮಾನದ ಮಧ್ಯದಲ್ಲಿ ಮುಘಲರ ಆಡಳಿತದಲ್ಲಿ ತೊಡಕಾಗಿದ್ದು, [[ಶೇರ್ ಶಾ ಸೂರಿ ]]ಯು , ಬಾಬರನ ಮಗ [[ಹುಮಾಯುನ್ ]] ನನ್ನು ಸೋಲಿಸಿ, [[ಅಫ್ಘಾನಿಸ್ತಾನ್ ]] ಮತ್ತು [[ಪರ್ಶಿಯಾ ]] ಗೆ ಅವನನ್ನು ಬಲವಂತವಾಗಿ ಓಡಿಸುವುದರಲ್ಲಿ ಯಶಸ್ವಿಯಾದನು. ಶೇರ್ ಶಾ ಸೂರಿಯು , ದೆಹಲಿಯ 6 ನೇ ನಗರವನ್ನು ಕಟ್ಟಿಸಿ , ಹಳೇ ಕೋಟೆ [[ಪುರಾನ ಕಿಲ್ಲ ]]ವನ್ನು ಸರಿಪಡಿಸಿದನು.ಇದು ಪ್ರಾಚೀನ ಕಾಲದ ನಗರವಾಗಿತ್ತು. ಶೇರ್ ಶಾ ಸೂರಿಯು ಸತ್ತ ನಂತರ , ಹುಮಯೂನನು ಪರ್ಶಿಯನ್ನರ ಸಹಾಯವನ್ನು ಪಡೆದು,ಮತ್ತೆ ಅಧಿಕಾರವನ್ನು ಮರಳಿ ಪಡೆದನು. 3ನೇ ಹಾಗು ಅತ್ಯಂತ ಹೆಸರುವಾಸಿಯಾದ ಮುಘಲ್ ಚಕ್ರಾಧಿಪತಿ , [[ಅಕ್ಬರ್ ]] ತನ್ನ ರಾಜಧಾನಿಯನ್ನು , [[ಆಗ್ರಾ ]] ಕ್ಕೆ ವರ್ಗಾಯಿಸಿದ ಮೇಲೆ ದೆಹಲಿಯ ಅದೃಷ್ಟ ಇಳಿಮುಖವಾಯಿತು. 17ನೇ ಶತಮಾನದ ಮಧ್ಯದಲ್ಲಿ , ಮುಘಲ್ ಸಾಮ್ರಾಜ್ಯದ ರಾಜ [[ಷಹಜಹಾನ್ ]] (1628-1658) ನಗರವೊಂದನ್ನು ಕಟ್ಟಿಸಿ, [[ಷಹಜಹನಬಾದ್ ]] ಎಂದು ತನ್ನ ಹೆಸರನ್ನೇ ಇಟ್ಟುಕೊಂಡು, ದೆಹಲಿಯ 7ನೇ ನಗರವಾದ,ಅದು ಇಂದಿನ ಹಳೆಯ ಹಳೆಯ ನಗರ ಅಥವಾ ಹಳೇ ದೆಹಲಿಯಾಗಿದೆ. ಈ ನಗರವು ಹಲವಾರು ವಾಸ್ತುಶಿಲ್ಪತೆಯನ್ನು ಹೊಂದಿದ್ದು,ಇದರಲ್ಲಿ [[ಕೆಂಪು ಕೋಟೆ ]] (ಲಾಲ್ ಕಿಲ್ಲ ) ಮತ್ತು [[ಜಮ್ಮ ಮಸ್ಜಿದ್ ]]ಸಹ ಸೇರಿವೆ. ಈ ಹಳೇ ನಗರವು ತದನಂತರದ ಮುಘಲ್ ಸಾಮ್ರಾಜ್ಯದ ರಾಜಧಾನಿಯಾಗಿ 1638 ರಲ್ಲಿ ಚಾಲ್ತಿಯಲ್ಲಿದ್ದು ,ಷಹಜಹಾನನು [[ಆಗ್ರಾ]] ದಿಂದ ಮರಳಿ ದೆಹಲಿಗೆ ರಾಜಧಾನಿಯನ್ನು ವರ್ಗಾಯಿಸಿದನು. [[ಔರಂಗ್ಜೇಬ್ ]] (1658-1707)ದೆಹಲಿಯಲ್ಲಿ 1658 ರಲ್ಲಿ ತಾನಾಗಿಯೇ ಪಟ್ಟಾಭಿಷೇಕ ಮಾಡಿಕೊಂಡಿದ್ದು, [[ಶಾಲಿಮಾರ್ ತೋಟ ]] ದಲ್ಲಿ ('ಅಯಿಜ್ಜಬಾದ್ -ಬಾಗ್ಹ್ ) 1659 ರಲ್ಲಿ ಎರಡನೇ ಬಾರಿ ಅಧಿಕಾರ ಹೊಂದಿದನು. ಮುಘಲ್ ಸೈನ್ಯವನ್ನು [[ನಾದಿರ್ ಶಾ ]] ಫೆಬ್ರವರಿ ,1739 ರಲ್ಲಿ [[ ಕರ್ನಾಲ್ ಮಹಾಯುದ್ಧ ]] ದಲ್ಲಿ ಸೋಲಿಸಿ, ಗೆಲುವಿನ ನಂತರ, ನಾದಿರನುದೆಹಲಿಯನ್ನು ಆಕ್ರಮಿಸಿ, ಲೂಟಿ ಮಾಡಿದನು.<ref>[http://www.avalanchepress.com/Soldier_Shah.php ಇರಾನ್ ಇನ್ ದಿ ಏಜ್ ಆಫ್ ದಿ ರಾಜ್ ]</ref>
 
ಮುಘಲ್ ಸಾಮ್ರಾಜ್ಯದ ಪತನಾನಂತರ ಮರಾಠರ ರಾಜ್ಯಭಾರ ಸ್ಥಾಪನೆಗೆ ಕಾರಣವಾಯಿತು. 1707 ರಲ್ಲಿ ಮುಘಲ್ ಸಮ್ರಾಜ್ಯದ ದೊರೆ [[ಔರಂಗ್ಜೇಬ್ ]] ನಿಧನಾನಂತರ ಮುಘಲ್ ಸಾಮ್ರಾಜ್ಯ ಅಳಿಯುತ್ತಾ ಬಂದಂತೆ, [[ಮರಾಠರ ]] ಹೋರಾಟಗಳು ಹೆಚ್ಚಾಗಿ ದಕ್ಷಿಣದಲ್ಲಿ ಕಾಣಿಸಿಕೊಂಡು,ಹಲವಾರು ರಾಜ್ಯಗಳ ವಿಭಜನೆಗಳಾಗಿ,( [[ಹೈದರಾಬಾದ್ ]] ಮತ್ತು [[ಬೆಂಗಾಲ ]]ಸೇರಿದಂತೆ ), ರಾಜ್ಯಗಳು ದುರ್ಬಲವಾಗುತ್ತಾ ಹೋಯಿತು. ಮರಾಠರು, ಡೆಕ್ಕನ್ ಪ್ರದೇಶದ ಎಲ್ಲ ಮೊಘಲರನ್ನು ಹಿಂದಿಕ್ಕುತ್ತಾ ಬಂದು,ಎಲ್ಲ ಮೊಘಲರ ಪ್ರಾಂತ್ಯಗಳನ್ನು ,ಕೇಂದ್ರ ಮತ್ತು ಉತ್ತರ ಭಾರತದಲ್ಲಿ ಆಕ್ರಮಿಸಿಕೊಳ್ಳುತ್ತಾ ಬಂದರು. ಮುಘಲರು ಹೆಸರಿಗೆ ಮಾತ್ರ ದೆಹಲಿಯಲ್ಲಿ ಆಡಳಿತವನ್ನು 1857 ರವರೆವಿಗೆ ನಡೆಸಿದರು. [[3 ನೇ ಪಾಣಿಪಟ್ ಕದನ ]] ದ ನಂತರ 1761 ರಲ್ಲಿ ದೆಹಲಿಯನ್ನು [[ಅಹ್ಮದ್ ಶಾ ಅಬ್ದಾಲಿ ]] ಆಕ್ರಮಿಸಿದನು. 1803 ರ ಸೆಪ್ಟೆಂಬರ್ 11 ರಂದು [[ ದೆಹಲಿಯ ಕದನ/ಹೋರಾಟ ]] ದಲ್ಲಿ [[ಜನರಲ್ ಲೇಕ್ ]] ಬ್ರಿಟೀಷರ ತಂಡ [[ಮರಾಠರನ್ನು ]] ಸೋಲಿಸಿತು.
[[3 ನೇ ಪಾಣಿಪಟ್ ಕದನ ]] ದ ನಂತರ 1761 ರಲ್ಲಿ ದೆಹಲಿಯನ್ನು [[ಅಹ್ಮದ್ ಶಾ ಅಬ್ದಾಲಿ ]] ಆಕ್ರಮಿಸಿದನು. 1803 ರ ಸೆಪ್ಟೆಂಬರ್ 11 ರಂದು [[ ದೆಹಲಿಯ ಕದನ/ಹೋರಾಟ ]] ದಲ್ಲಿ [[ಜನರಲ್ ಲೇಕ್ ]] ಬ್ರಿಟೀಷರ ತಂಡ [[ಮರಾಠರನ್ನು ]] ಸೋಲಿಸಿತು.
 
1857 ರ [[ಮೊದಲನೇ ಭಾರತದ ಸ್ವಾತಂತ್ರ್ಯ ಹೋರಾಟ ]] ದಲ್ಲಿ ದೆಹಲಿಯು [[ಬ್ರಿಟಿಷ ]]ರ ಹಿಡಿತಕ್ಕೆ ಒಳಗಾಯಿತು. ಕೊನೆಯ ಮುಘಲ್ ದೊರೆ [[ಬಹಾದುರ್ ಶಾ ಜಫಾರ್ - II]] ನನ್ನು [[ರಂಗೂನ್ ]] ಗೆ ದಬ್ಬಲಾಯಿತು,ಮತ್ತು ಇನ್ನುಳಿದ ಮುಘಲ್ ಪ್ರಾಂತ್ಯಗಳನ್ನು [[ಬ್ರಿಟಿಷ್ ಇಂಡಿಯಾ ]]ಸಾಮ್ರಾಜ್ಯದ ಭಾಗಗಳು ಎಂದು ಗುರುತಿಸಲಾಯಿತು.
 
==20ನೇ ಶತಮಾನ ==
[[File:RajGhat.JPG|thumb|right|200px| ರಾಜ್ ಘಾಟ್ - 'ಮೋಹನದಾಸ ಕರಮಚಂದ ಗಾಂಧಿ' ಯ ಸಮಾಧಿ ಸ್ಥಳವಾಗಿದೆ. ]]
[[ 1857 ರ ಭಾರತದ ಹೋರಾಟ ]] ದ ನಂತರ , [[ಕಲ್ಕತ್ತ ]] ಬ್ರಿಟಿಷ್ ಭಾರತದ 'ರಾಜಧಾನಿ' ಎಂದು ಘೋಷಿಸಿದರೂ, 1911 ರಲ್ಲಿ ಮತ್ತೊಮ್ಮೆ ದೆಹಲಿಯನ್ನು 'ರಾಜಧಾನಿ' ಎಂದು ಪರಿಗಣಿಸಲಾಯಿತು. ಹಳೆಯ ದೆಹಲಿಯ ಭಾಗಗಳನ್ನು ಒಡೆದು ಹಾಕಿ [[ಹೊಸ ದೆಹಲಿ ]] ಯನ್ನು ನಿರ್ಮಿಸಲಾಯಿತು. ಬ್ರಿಟೀಷರ [[ವಾಸ್ತುಶಿಲ್ಪಿ ತಜ್ಞ ]] [[ಎಡ್ವಿನ್ ಲುತ್ಯೆನ್ಸ್ ]]ನ ಯೋಜನೆಗಳಂತೆ ಸರ್ಕಾರಿ ಕಟ್ಟಡಗಳನ್ನು ಕಟ್ಟಲಾಯಿತು. ಈ ಕಟ್ಟಡದ ಹಿಂದಿನ ಭಾರತೀಯ ಇಂಜಿನಿಯರುಗಳು ಶ್ರಮ, ಕೆಲಸಗಳ ಬಗ್ಗೆ [[ಖುಷ್ವಂತ್ ಸಿಂಗ್ ]]ರ ಜೀವನ ಚರಿತ್ರೆಯಲ್ಲಿ ''[[ಸತ್ಯ , ಪ್ರೀತಿ ಮತ್ತು ಸ್ವಲ್ಪ ದ್ವೇಷದಲ್ಲಿ ]]'' ಚಿತ್ರಿಸಲಾಗಿದೆ.. 1947 ರ [[ಸ್ವಾತಂತ್ರ್ಯದ ]]ನಂತರ ಹೊಸ ದೆಹಲಿಯನ್ನು ಅಧಿಕೃತವಾಗಿ [[ಭಾರತ ಸರ್ಕಾರ ]]ದ ರಾಜಧಾನಿ ಎಂದು ಘೋಷಿಸಲಾಯಿತು. [[ಭಾರತದ ವಿಭಜನೆ ]]ಯ ಕಾಲದಲ್ಲಿ ಸಾವಿರಾರು [[ಹಿಂದೂ ]] ಮತ್ತು [[ಸಿಖ್ ]] ನಿರಾಶ್ರಿತರು [[ಪಶ್ಚಿಮ ಪಂಜಾಬ್ ]]ನಿಂದ ದೆಹಲಿಗೆ ಬಂದರು ,ಮತ್ತು ನಂತರದ ದಿನಗಳಲ್ಲಿ ಉತ್ತರ ಮತ್ತು ಪಶ್ಚಿಮ ದೆಹಲಿ ಭಾಗಗಳಲ್ಲಿ ನೆಲೆಸಿ , [[ಪೂರ್ವ ಪಾಕಿಸ್ತಾನ ]]ದಿಂದ ಹಿಂದೂಗಳು ವಲಸಿಗರಾಗಿ 1960 ರ ನಂತರದ ದಿನಗಳಲ್ಲಿ ಇಪಿಡಿಪಿ ಕಾಲೋನಿಯಲ್ಲಿ (:ಇಪಿಡಿಪಿ ಪೂರ್ವ ಪಾಕಿಸ್ತಾನದ ನಿರಾಶ್ರಿತ ಜನ ) ದಕ್ಷಿಣ ದೆಹಲಿಯಲ್ಲಿ, ಅಂದರೆ ಈಗಿನ [[ಚಿತ್ತರಂಜನ್ ಪಾರ್ಕ್ ]]ನಲ್ಲಿ , 1980 ರಲ್ಲಿ ನೆಲೆಸಿದರು .
 
==ಆಕರಗಳು==
"https://kn.wikipedia.org/wiki/ದೆಹಲಿಯ_ಇತಿಹಾಸ" ಇಂದ ಪಡೆಯಲ್ಪಟ್ಟಿದೆ