ಹೊಯಿಸಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧ ನೇ ಸಾಲು:
'''ಹೊಯಿಸಳ''' ಆರಗ ಲಕ್ಷ್ಮಣರಾವ್ ಅವರ ಕಾವ್ಯನಾಮ. ಕನ್ನಡಿಗರ ನೆನಪಿನಂಗಳದಿಂದ ಬಹುಪಾಲು ಮಾಸಿಹೋಗಿರುವ ಮಹನೀಯರಲ್ಲಿ
ಕನ್ನಡದ ಮಕ್ಕಳಿಗಾಗಿ ಅನೇಕ ಕವಿತೆಗಳನ್ನು, ಸಣ್ಣ ಕಥೆಗಳನ್ನು, ಸ್ವಾರಸ್ಯಪೂರ್ಣ ನಾಟಕಗಳನ್ನು ಬರೆದಿದ್ದಾರೆ. "ಸಂತಮ್ಮಣ್ಣ" ನನ್ನು ಮರೆಯಲಾದೀತೆ?. ಗಾಂಧೀಜಿಯನ್ನು ಶಿಶುಭಾಶೆಯಲ್ಲಿ ಕೀರ್ತಿಸುವ "ತಟ್ಟು ಚಪ್ಪಾಳೆ ಪುಟ್ಟ ಮಗು..." ಎಂಬ ಕವಿತೆ ಯಾರಿಗೆ ಗೊತ್ತಿಲ್ಲ? ಅವರ ಕಥೆಗಳಲ್ಲಿ ಬಂದಂತಹ 'ಅಭ್ಯಂಕು', 'ಪುಟ್ಟರಸು', 'ವೀರಕುಮಾರ' .....ಇಂತ ನೂರಾರು ಪಾತ್ರಗಳು ಕಳೆದ ಶತಮಾನದ ಪೂರ್ವಾರ್ಧದಲ್ಲಿ ಕನ್ನಡನಾಡಿನ ಮಕ್ಕಳನ್ನು ಸೂರೆಗೊಂಡಿದ್ದವು. ಇವರ ಕೃತಿಗಾಳೆಲ್ಲಾ ಪ್ರಕಟಿಸಿದ ಹೆಗ್ಗಳಿಗೆ ಮೈಸೂರಿನ ಕಾರ್ಯಾಲಯ ಪ್ರಕಾಶನಕ್ಕಿದೆ.
ಆರಗ ಲಕ್ಶ್ಮಣರಾವ್ ಅವರು ರವೀಂದ್ರನಾಥ ಟಾಗೋರರ ಪ್ರಭಾವಕ್ಕೆ ಒಳಗಾಗಿದ್ದು [['ಶಾಂತಿನಿಕೇತನ']]ದಲ್ಲಿ ಎರಡು ವರ್ಷ ಕಳೆದಿದ್ದರಂತೆ. ಅಲ್ಲಿಂದ ಹೊರಬರುವಾಗಲೇ ತಮ್ಮ ಬದುಕಿನ ಗುರಿಯನ್ನಿ ನಿರ್ಧರಿಸಿ, ಸಹಜವಾಗಿ ಶಿಕ್ಶಣ ಕ್ಷೇತ್ರವನ್ನು ಆಯ್ಕೆಮಾಡಿದರು. ಪ್ರೌಢಶಾಲಾ ಅಧ್ಯಾಪಕರಾಗಿ ಮಕ್ಕಳ ವಿಕಾಸಕ್ಕೆ ಹಾಡಿ ರಂಜಿಸಿ ತಿದ್ದುವುದುಅ ವರ ಹವ್ಯಾಸವಾಗಿತ್ತು. ನಿವೃತ್ತರಾದ ನಂತರವೂ ಅವರು ಕೆಲಕಾಲ ಆಕಾಶವಾಣಿಯಲ್ಲಿ ಮಕ್ಕಳ ಕಾರ್ಯಕ್ರಮದ ನಿರ್ವಾಹಕರಾಗಿ ದುಡಿದರು. [[ಪ್ರಜಾವಾಣಿ]]ಯಲ್ಲಿ ಪ್ರೀತಿಯ 'ಅಣ್ಣಾಜಿ'ಯಾದರು. 'ಕನಕ' ಎಂಬ ಮಾಸಪತ್ರಿಕೆಯನ್ನು ಹೊರತಂದರು.
೬ ನೇ ಸಾಲು:
==ಹೊಯಿಸಳರ ಕವಿತೆ==
* ಪುಸ್ತಕ ಮಾತನು ಹೇಳುತಿದೆ
ಚಿತ್ತವ ಹತ್ತಿಸಿ ಕೇಳು
೩೮ ನೇ ಸಾಲು:
ಕೈಗಳ ತೊಳೆದು ಚೌಕದಿ ತೊಡೆದು
ಆಮೇಲೆನ್ನನು ಓದು ಮಗು
|