ಹರೀಂದ್ರನಾಥ ಚಟ್ಟೋಪಾಧ್ಯಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
(~~~~)
 
No edit summary
೧ ನೇ ಸಾಲು:
 
(ಏಪ್ರಿಲ್, ೨, ೧೮೯೮-ಜೂನ್, ೨೩, ೧೯೯೦),
 
ಹರೀಂದ್ರನಾಥ್ ಚಟ್ಟೋಪಾಧ್ಯಾಯ್ ಒಬ್ಬ ಇಂಗ್ಲಿಷ್ ಕವಿ, ನಟ, ಮತ್ತು ಆಂಧ್ರಪ್ರದೇಶದಿಂದ ವಿಜಯವಾಡ ಪ್ರದೇಶದಿಂದ ಬಂದ ಪ್ರಥಮ ಲೋಕಸಭೆಯ ಸದಸ್ಯ. ಅಂದಿನ ದಿನಗಳಲ್ಲಿ ರಾಜಕೀಯ ವಲಯದಲ್ಲಿ, ಸುಪ್ರಸಿದ್ಧ ಕವಯಿತ್ರಿ, ಗಾನ ಕೋಗಿಲೆ ಎಂದು ಹೆಸರಾಗಿದ್ದ, ಸರೋಜಿನಿ ನಾಯಿಡುರವರ ತಮ್ಮ.
==ಜನನ ಮತ್ತು ಬಾಲ್ಯ==
ಹರೀಂದ್ರನಾಥ್ ಚಟ್ಟೋಪಾಧ್ಯಾಯ,ವಿಜ್ಞಾನಿ-ತತ್ವಜ್ಞಾನಿ, 'ಅಘೋರನಾಥ್ ಚಟ್ಟೋಪಾಧ್ಯಾಯ್' ರವರ ಮಗ. ತಾಯಿ,ಕವಯಿತ್ರಿ, ಬರದ ಸುಂದರಿ ದೇವಿ, ತಮ್ಮ ಕವಿತೆ, ’ನೂನ್’ ಮತ್ತು ಶೇಪರ್ ಶೇಪ್ಡ್,(Noon and Shaper Shaped) ಹರೀಂದ್ರನಾಥ್ ಚಟ್ಟೋಪಾಧ್ಯಾಯ ರವರ ಇತರ ಹವ್ಯಾಸಗಳು, ನಾಟಕ ರಂಗ, ಮತ್ತು ಸಿನೆಮ ; ಅವರಿಗೆ ರಾಜಕೀಯದಲ್ಲಿ ತೀವ್ರ ಆಸಕ್ತಿಯಿತ್ತು. ೧೯೭೩ ರಲ್ಲಿ ಪದ್ಮ ಭೂಷಣ್ ಪ್ರಶಸ್ತಿ ದೊರೆಯಿತು. ಕಮಲಾದೇವಿ ಚಟ್ಟೋಪಾದ್ಯಾಯ್ ರನ್ನು ಲಗ್ನವಾದರು. ಸಾಮಾಜಿಕ ಕಾರ್ಯಕರ್ತೆ, ಮಹಿಳೆಯ ಪರ ಹೋರಾಡುವ ವ್ಯಕ್ತಿ,[[ಕಮಲಾದೇವಿ ಸ್ಥಾಪಿಸಿದರುಚಟ್ಟೋಪಾದ್ಯಾಯ]] ರನ್ನು ಲಗ್ನವಾದರು. ಆಕೆ, All India womens' conference, the Indian Cooperative Union, All India Handicraft's Board,ನಂತಹ ಸಂಸ್ಥೆಗಳನ್ನು ಸ್ಥಪಿಸಿದರುಸ್ಥಾಪಿಸಿದರು. ೧೮೦೦ ರಲ್ಲಿ ಬ್ರಿಟನ್ ನಲ್ಲಿ ಶುರುವಾದ ಔದ್ಯೋಗಿಕ ಕ್ರಾಂತಿಯಿಂದ ಖಂಡಿಸಿ (Pottery and Weaving) ಗೃಹೋದ್ಯೋಗಕ್ಕೆ ಮನ್ನಣೆದೊರೆಯಲು ಸಹಾಯಮಾಡಿದರು. ಈ ದಂಪತಿಗಳ ಮಗೆನೇ, [[ರಾಮಕೃಷ್ಣ ಚಟ್ಟೋಪಾಧ್ಯಾಯ]] ; ಬೆಂಗಳೂರಿನಲ್ಲಿದ್ದಾರೆ. ಸತಿ-ಪತಿಯರು ಕೆಲವು ಭಿನ್ನಾಭಿಪ್ರಾಗಗಳಿಗಾಗಿ ಬೇರೆಯಾದರು. ಭಾರತದಲ್ಲಿ ನ್ಯಾಯಾಲಯದಲ್ಲಿ ತೀರ್ಮಾನವಾಗಿ ಬೇರೆಯಾದ ಮೊದಲಮೊಟ್ಟಮೊದಲ ಎಂದುಪ್ರಕರಣವೆಂದು ದಾಖಲಿಸಲ್ಪಟ್ಟಿದೆ. ಮೊಮ್ಮಗ, [[ನೀಲಕಂಠ ಚಟ್ಟೋಪಾದ್ಯಾಯ್ಚಟ್ಟೋಪಾದ್ಯಾಯ]] ಸಿನಿಮಾ ನಿರ್ಮಾಪಕ, ಮತ್ತು ಸಂಗೀತಗಾರ, ಬೆಂಗಳೂರಿನಲ್ಲಿ ನೆಲಸಿದ್ದಾರೆ. ಮೊಮ್ಮಗಳು, [[ನಿನಾ]], ಅಮೆರಿಕದ ವಾಶಿಂಗ್ಟನ್ ರಾಜ್ಯದಲ್ಲಿನ ಸಿಯಾಟಲ್ ನಗರದಲ್ಲಿದ್ದಾಳೆ. ರವ ದಿನಚರಿಯನ್ನು ಸ್ಮರಿಸಿಕೊಳ್ಳುತ್ತಾರೆ. ತಿಂಡಿಯ ಹೊತ್ತಿಗೆ ಬರುತ್ತಿದ್ದರು. ಬೊಂಬಾಯಿನಲ್ಲಿದ್ದಾಗ, ತಮ್ಮ ೭೫ ನೆಏನೆಯ ವಯಸ್ಸಿನಲ್ಲೂ ಬಾಂದ್ರ ದಿಂದಗಂಟೆ, ಬಾಂದ್ರದಿಂದ ಮೆರಿನ್ ಡ್ರೈವ್ ವರೆಗೆ ನಡೆದು, ಬೊಂಬಾಯಿನಲ್ಲಿ, ೪ ಗಂಟೆ, ಮೊಮ್ಮಕ್ಕಳಿಗೆ [[ಚಾಕೊಲೇಟ್ ಬಾಕ್ಸ್]] ತರುತ್ತಿದ್ದರು.
==ಕೆಲವರಿಗೆ, ಹರೀಂದ್ರನಾಥ್ ಚಟ್ಟೋಪಾಧ್ಯಾಯ ವಿಚಿತ್ರವ್ಯಕ್ತಿಯಾಗಿ, ಕಾಣಿಸಿಕೊಂಡಿದ್ದರು==
ಸಿನೆಮಾ ನಿರ್ಮಾಪಕ, [[ಲಕ್ಷ್ಮಣ್]] ಹೇಳುವಂತೆ," Granddaddy, ಯಾವಾಗಲೂ ನಮಗೆ ಪ್ರಿಯರು, ಮತ್ತು ಒಬ್ಬ ವಿಚಿತ್ರವ್ಯಕ್ತಿಯಾಗಿದ್ದರು". ನಿನಾ ಹೇಳಿದರು, " ಇಂಥಹ ವ್ಯಕ್ತಿಗಳ, ಕೆಲವು ಮಾನವೀಯ ಗುಣಗಳನ್ನು ನಾವು ಗಮನಕ್ಕೆ ತೆಗೆದುಕೊಳ್ಳಬೇಕು, ಮರೆಯಬಾರದು".
==ರೈಲ್ ಗಾಡಿಯ ಮೇಲೆ ಹಾಡಿದ ಅವರ ಪ್ರೀತಿಯ ಗೀತೆ==
ಆಕಾಶವಾಣಿಯಲ್ಲಿ, ಹಲವಾರು ಬಾರಿ ತಮ್ಮ ಕವಿತೆ, ರೇಲ್ ಗಾಡಿಯನ್ನು ಹಾಡುತ್ತಿದ್ದರು, ಅದನ್ನು ಅಶೋಕ್ ಕುಮಾರ್ ತಮ್ಮ [[ಆಶೀರ್ವಾದ್]] ಚಿತ್ರದಲ್ಲಿ ಹಾಡಿದ್ದಾರ‍ೆ.
==ರಾಜಕೀಯದಲ್ಲಿ ಪರಮಾಸಕ್ತರು==
೧೯೫೧ ರಲ್ಲಿ ನಡೆದ ಲೋಕ್ ಸಭಾ ಚುನಾವಣೆಯಲ್ಲಿ, ಆಗಿನ ಮಡ್ರಾಸ್ ರಾಜ್ಯದ ವಿಜಯವಾಡದ ಚುನಾವಣಾ ಕ್ಶೇತ್ರದಿಂದ ಸ್ವತಂತ್ರ ಅಭ್ಯರ್ತಿಯಾಗಿ ಸೆಣೆಸಿ, ವಿಜಯಿಯಾದರು. ಅವರಿಗೆ [[ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯ]] ನೆರವಿತ್ತು. ಲೋಕಸಭೆಯ ಪ್ರಪ್ರಥಮ ಸದಸ್ಯರಾಗಿದ್ದರು, ಏಪ್ರಿಲ್ ೧೪, ೧೯೫೨ ರಿಂದ ಏಪ್ರಿಲ್,೪, ೧೯೫೭ ವರೆಗೆ ೧೯೯೦ ಮರಣಿಸಿದರು. ೧೯೭೨ ನಲ್ಲಿ ನಿರ್ಮಿಸಿದ, [[ಬಾವರ್ಚಿ]] ಚಿತ್ರದಲ್ಲಿ ಅತ್ಯುತ್ತಮ ಅಭಿನಯ ನೀಡಿದ್ದಾರೆ.